ETV Bharat / jagte-raho

ಹೈದರಾಬಾದ್​ನಲ್ಲಿ ಆಂಧ್ರದ IFS ಅಧಿಕಾರಿ ಆತ್ಮಹತ್ಯೆ

author img

By

Published : Oct 1, 2020, 12:04 PM IST

ಹೈದರಾಬಾದ್​ನಲ್ಲಿನ ಅಪಾರ್ಟ್​ಮೆಂಟ್​ವೊಂದರ ಐದನೇ ಮಹಡಿಯಿಂದ ಜಿಗಿದು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

IFS officer allegedly commits suicide in Hyderabad
ವಿ.ಭಾಸ್ಕರ್​ ರಮಣ ಮೂರ್ತಿ

ಹೈದರಾಬಾದ್​: ಆಂಧ್ರ ಪ್ರದೇಶದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿ.ಭಾಸ್ಕರ್​ ರಮಣ ಮೂರ್ತಿ ಹೈದರಾಬಾದ್​ನ ನಾಗೋಲ್​ನಲ್ಲಿರುವ ಅಪಾರ್ಟ್​ಮೆಂಟ್​ನ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

1987ರ ಬ್ಯಾಚ್​ನ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾಗಿರುವ ರಮಣ ಮೂರ್ತಿ, ಇಂದು ಬೆಳಗ್ಗೆ ನಾಗೋಲ್​ನ ಅಪಾರ್ಟ್​ಮೆಂಟ್​ವೊಂದರ ಐದನೇ ಮಹಡಿಯಿಂದ ಜಿಗಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಒಸ್ಮಾನಿಯಾ ಜನರಲ್​ ಆಸ್ಪತ್ರೆಗೆ ರವಾನಿಸಲಾಗಿದೆ.

ತಮ್ಮ ಪತಿ ಕೆಲಸದ ಒತ್ತಡದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಮಣ ಮೂರ್ತಿ ಅವರ ಪತ್ನಿ ಆರೋಪಿಸಿದ್ದಾರೆ.

ಹೈದರಾಬಾದ್​: ಆಂಧ್ರ ಪ್ರದೇಶದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿ.ಭಾಸ್ಕರ್​ ರಮಣ ಮೂರ್ತಿ ಹೈದರಾಬಾದ್​ನ ನಾಗೋಲ್​ನಲ್ಲಿರುವ ಅಪಾರ್ಟ್​ಮೆಂಟ್​ನ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

1987ರ ಬ್ಯಾಚ್​ನ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾಗಿರುವ ರಮಣ ಮೂರ್ತಿ, ಇಂದು ಬೆಳಗ್ಗೆ ನಾಗೋಲ್​ನ ಅಪಾರ್ಟ್​ಮೆಂಟ್​ವೊಂದರ ಐದನೇ ಮಹಡಿಯಿಂದ ಜಿಗಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಒಸ್ಮಾನಿಯಾ ಜನರಲ್​ ಆಸ್ಪತ್ರೆಗೆ ರವಾನಿಸಲಾಗಿದೆ.

ತಮ್ಮ ಪತಿ ಕೆಲಸದ ಒತ್ತಡದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಮಣ ಮೂರ್ತಿ ಅವರ ಪತ್ನಿ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.