ETV Bharat / elections

ಐಟಿ ದಾಳಿಗೆ ಹೆದರುವುದಿಲ್ಲ, ಇದು ರಾಜಕೀಯ ಪ್ರೇರಿತ: ಸಚಿವ ಪುಟ್ಟರಾಜು ಪುತ್ರ

ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ ನಂತರ ಅವರ ಅಪಾರ್ಟ್​ಮೆಂಟ್ ಮೇಲೆ ದಾಳಿ ನಡೆದಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ನೀಡಲಾಗಿದೆ.

author img

By

Published : Apr 11, 2019, 7:15 PM IST

ಸಚಿವ ಪುಟ್ಟರಾಜು ಮಗ ಶಿವರಾಜು

ಮೈಸೂರು: ಐಟಿ ಅಧಿಕಾರಿಗಳಿಗೆ ನಮ್ಮ ಮನೆಯಲ್ಲಿ ಒಂದು ಪೇಪರ್ ಸಹ ಸಿಕ್ಕಿಲ್ಲ. ಸಚಿವ ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ.

ಮೈಸೂರಿನ ಸಂಕಲ್ಪ ಅಪಾರ್ಟ್​ಮೆಂಟ್​ನಲ್ಲಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಗನ ಮನೆಯ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳ 15 ಜನರ ತಂಡ ದಾಳಿ ಮಾಡಿದೆ.

ಸಚಿವ ಪುಟ್ಟರಾಜು ಮಗ ಶಿವರಾಜು

ದಾಳಿಯಲ್ಲಿ ಅಪಾರ್ಟ್​ಮೆಂಟ್​ನಲ್ಲಿ ಏನೂ ಸಿಕ್ಕಿಲ್ಲ. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇಂತಹ ದಾಳಿಗಳು ನಡೆದ ಮೇಲೆ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ ಎಂದು ಸಚಿವರ ಮಗ ಶಿವರಾಜ್ ಪುಟ್ಟರಾಜು ಹೇಳಿದ್ದಾರೆ.

ನಮ್ಮ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ನಮ್ಮ ಮನೆಯಲ್ಲಿ ಕೆಲಸದ ಆಳುಗಳಿದ್ದರು. ವಿಷಯ ತಿಳಿದು ನನ್ನ ಹೆಂಡತಿ ಮತ್ತು ತಾಯಿ ಅಲ್ಲಿಗೆ ಬಂದಿದ್ದಾರೆ. ನಾನು ಬಂದ ನಂತರ 25ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಿಡಿದ್ದಾರೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಇನ್ನು ಉಳಿದಿರುವ ಬೆಂಗಳೂರಿನ ಮನೆಯ ಮೇಲೂ ದಾಳಿ ಮಾಡಲಿ ಎಂದು ಶಿವರಾಜ್ ಈಟಿವಿ ಭಾರತ್ ಜೊತೆ ಹೇಳಿಕೊಂಡರು.

ಮೈಸೂರು: ಐಟಿ ಅಧಿಕಾರಿಗಳಿಗೆ ನಮ್ಮ ಮನೆಯಲ್ಲಿ ಒಂದು ಪೇಪರ್ ಸಹ ಸಿಕ್ಕಿಲ್ಲ. ಸಚಿವ ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ.

ಮೈಸೂರಿನ ಸಂಕಲ್ಪ ಅಪಾರ್ಟ್​ಮೆಂಟ್​ನಲ್ಲಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಗನ ಮನೆಯ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳ 15 ಜನರ ತಂಡ ದಾಳಿ ಮಾಡಿದೆ.

ಸಚಿವ ಪುಟ್ಟರಾಜು ಮಗ ಶಿವರಾಜು

ದಾಳಿಯಲ್ಲಿ ಅಪಾರ್ಟ್​ಮೆಂಟ್​ನಲ್ಲಿ ಏನೂ ಸಿಕ್ಕಿಲ್ಲ. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇಂತಹ ದಾಳಿಗಳು ನಡೆದ ಮೇಲೆ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ ಎಂದು ಸಚಿವರ ಮಗ ಶಿವರಾಜ್ ಪುಟ್ಟರಾಜು ಹೇಳಿದ್ದಾರೆ.

ನಮ್ಮ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ನಮ್ಮ ಮನೆಯಲ್ಲಿ ಕೆಲಸದ ಆಳುಗಳಿದ್ದರು. ವಿಷಯ ತಿಳಿದು ನನ್ನ ಹೆಂಡತಿ ಮತ್ತು ತಾಯಿ ಅಲ್ಲಿಗೆ ಬಂದಿದ್ದಾರೆ. ನಾನು ಬಂದ ನಂತರ 25ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಿಡಿದ್ದಾರೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಇನ್ನು ಉಳಿದಿರುವ ಬೆಂಗಳೂರಿನ ಮನೆಯ ಮೇಲೂ ದಾಳಿ ಮಾಡಲಿ ಎಂದು ಶಿವರಾಜ್ ಈಟಿವಿ ಭಾರತ್ ಜೊತೆ ಹೇಳಿಕೊಂಡರು.

Intro:ಮೈಸೂರು: ಐಟಿ ಅಧಿಕಾರಿಗಳಿಗೆ ನಮ್ಮ ಮನೆಯಲ್ಲಿ ಒಂದು ಪೇಪರ್ ಸಹ ಸಿಕ್ಕಿಲ್ಲ ಸಚಿವ ಸಿಎಸ್ ಪುಟ್ಟರಾಜು ಮಗ ಶಿವರಾಜ್ ಈ ಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ.


Body:ಇಂದು ಮೈಸೂರಿನ ಸಂಕಲ್ಪ ಅಪಾರ್ಟ್ ಮೆಂಟ್ ನಲ್ಲಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಅವರ ಮಗನ ಮನೆಯ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ೧೫ ಜನರ ತಂಡ ದಾಳಿ ಮಾಡಿದ್ದು ಈ ದಾಳಿಯಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಏನು ಸಿಕ್ಕಿಲ್ಲ ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು ಇಂತಹ ದಾಳಿಗಳು ನಡೆದ ಮೇಲೆ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ ಎಂದು ಸಚಿವ ಮಗ ಶಿವರಾಜ್ ಪುಟ್ಟರಾಜು ಹೇಳಿದ್ದು
ಇಂದು ಮಧ್ಯಾಹ್ನನದ ಸಂದರ್ಭದಲ್ಲಿ ಸುಮಾರು ೧೫ ಜನರ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದು ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಕೆಲಸ ಆಳುಗಳು ಇದ್ದರು ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ತಪಾಸಣೆ ಮಾಡಿದ್ದು ಈ ವಿಚಾರ ತಿಳಿದು ನನ್ನ ಹೆಂಡತಿ ಹಾಗೂ ನನ್ನ ತಾಯಿ ಬಂದಿದ್ದಾರೆ.
ನಂತರ ನಾನು ಬಂದ ನಂತರ ನನ್ನ ಹೆಸರಿಗೆ ೩೫ ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನಿಡಿದ್ದಾರೆ. ಇದಕ್ಕೇಲ್ಲಾ ನಾವು ಹೆದರುವುದಿಲ್ಲ ಇನ್ನಾ ಬೆಂಗಳೂರಿನ ಮನೆ ಉಳಿದಿದೆ ಅದರ ಮೇಲು ದಾಳಿ ಮಾಡಲಿ ಎಂದು ಶಿವರಾಜ್ ಹೇಳಿದರು


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.