ETV Bharat / city

ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿದ ಸಮಾಜ ಸೇವಕಿ ಸೌಮ್ಯ ದಂಪತಿ

ನಿತ್ಯ ಭಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿದ್ದ ಮಂಗಳಮುಖಿಯರು ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದಾರೆ. ದಾನಿಗಳಿಂದ ನೆರವಿಗಾಗಿ ಹಾತೊರೆಯುತ್ತಿದ್ದಾರೆ. ತುಮಕೂರಿನಲ್ಲಿ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ಸ್ಥಳೀಯ ಸಮಾಜ ಸೇವಕಿ ಸೌಮ್ಯ ಮತ್ತು ಅವರ ಪತಿ ದಿನಸಿ ಕಿಟ್​ಗಳನ್ನು ವಿತರಿಸಿದರು.

author img

By

Published : May 16, 2021, 10:43 PM IST

social-worker-gave-food-kit-to-trigender-in-tumkur
ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ

ತುಮಕೂರು: ಲಾಕ್​ಡೌನ್​ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಮಂಗಳಮುಖಿಯರಿಗೆ ಸಮಾಜ ಸೇವಕಿ ಸೌಮ್ಯ ದಂಪತಿ ದಿನಸಿ ಕಿಟ್​​ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದರು.

ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿದ ಸಮಾಜ ಸೇವಕಿ ಸೌಮ್ಯ ದಂಪತಿ

ನಿತ್ಯ ಭಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿದ್ದ ಮಂಗಳಮುಖಿಯರು ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದಾರೆ. ದಾನಿಗಳಿಂದ ನೆರವಿಗಾಗಿ ಹಾತೊರೆಯುತ್ತಿದ್ದಾರೆ. ಹೀಗಾಗಿ ಇವರ ನೆರವಿಗೆ ಬಂದ ಸ್ಥಳೀಯ ಸಮಾಜ ಸೇವಕಿ ಸೌಮ್ಯ ಮತ್ತು ಅವರ ಪತಿ ನಗರದಲ್ಲಿರುವ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ದಿನಸಿ ಕಿಟ್​ಗಳನ್ನು ವಿತರಿಸಿದರು.

ನಗರದ ಕ್ಯಾತಸಂದ್ರ ಟೋಲ್​ಗೇಟ್​ ಬಳಿ ಅಂಗಡಿಗಳಿಗೆ ತಿರುಗಿ ಭಿಕ್ಷೆ ಬೇಡುತ್ತಿದ್ದು, ನಮಗೆ ಇದೀಗ ಲಾಕ್​ಡೌನ್ ಇರುವುದರಿಂದ ಕೈಯಲ್ಲಿ ಹಣವಿಲ್ಲದಂತಾಗಿದೆ. ನಿತ್ಯದ ತುತ್ತಿಗೂ ಪರದಾಡುವಂತಾಗಿದೆ ಎಂದು ಮಂಗಳಮುಖಿಯರು ಕಣ್ಣೀರಿಟ್ಟರು. ಇದೇ ಸಂದರ್ಭದಲ್ಲಿ ಸೌಮ್ಯ ದಂಪತಿಗಳಿಗೆ ಧನ್ಯವಾದ ಸಲ್ಲಿಸಿದರು.

ತುಮಕೂರು: ಲಾಕ್​ಡೌನ್​ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಮಂಗಳಮುಖಿಯರಿಗೆ ಸಮಾಜ ಸೇವಕಿ ಸೌಮ್ಯ ದಂಪತಿ ದಿನಸಿ ಕಿಟ್​​ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದರು.

ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿದ ಸಮಾಜ ಸೇವಕಿ ಸೌಮ್ಯ ದಂಪತಿ

ನಿತ್ಯ ಭಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿದ್ದ ಮಂಗಳಮುಖಿಯರು ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದಾರೆ. ದಾನಿಗಳಿಂದ ನೆರವಿಗಾಗಿ ಹಾತೊರೆಯುತ್ತಿದ್ದಾರೆ. ಹೀಗಾಗಿ ಇವರ ನೆರವಿಗೆ ಬಂದ ಸ್ಥಳೀಯ ಸಮಾಜ ಸೇವಕಿ ಸೌಮ್ಯ ಮತ್ತು ಅವರ ಪತಿ ನಗರದಲ್ಲಿರುವ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ದಿನಸಿ ಕಿಟ್​ಗಳನ್ನು ವಿತರಿಸಿದರು.

ನಗರದ ಕ್ಯಾತಸಂದ್ರ ಟೋಲ್​ಗೇಟ್​ ಬಳಿ ಅಂಗಡಿಗಳಿಗೆ ತಿರುಗಿ ಭಿಕ್ಷೆ ಬೇಡುತ್ತಿದ್ದು, ನಮಗೆ ಇದೀಗ ಲಾಕ್​ಡೌನ್ ಇರುವುದರಿಂದ ಕೈಯಲ್ಲಿ ಹಣವಿಲ್ಲದಂತಾಗಿದೆ. ನಿತ್ಯದ ತುತ್ತಿಗೂ ಪರದಾಡುವಂತಾಗಿದೆ ಎಂದು ಮಂಗಳಮುಖಿಯರು ಕಣ್ಣೀರಿಟ್ಟರು. ಇದೇ ಸಂದರ್ಭದಲ್ಲಿ ಸೌಮ್ಯ ದಂಪತಿಗಳಿಗೆ ಧನ್ಯವಾದ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.