ETV Bharat / city

ಚಿರತೆ ಅನುಮಾನಾಸ್ಪದ ಸಾವು... ಕಾಲುಗಳನ್ನು ಕತ್ತರಿಸಿ, ಹಲ್ಲು ಕಿತ್ತಿರುವ ಕಿಡಿಗೇಡಿಗಳು - ಪಾವಗಡದಲ್ಲಿ ಚಿರತೆಯೊಂದು ಅನುಮಾನಸ್ಪದವಾಗಿ ಸಾವು

ಪಾವಗಡದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

Leopard suspicious death
ಚಿರತೆ ಅನುಮಾನಾಸ್ಪದ ಸಾವು
author img

By

Published : Dec 2, 2019, 8:09 PM IST

Updated : Dec 2, 2019, 8:56 PM IST

ತುಮಕೂರು/ಪಾವಗಡ: ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮದ ಕನ್ನಯ್ಯ ದೇವಾಲಯದ ಸಮೀಪದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಯಾರೋ ಕಿಡಿಗೇಡಿಗಳು ಎರಡು ದಿನಗಳ ಹಿಂದೆಯೇ ಚಿರತೆಯನ್ನು ಕೊಂದಿದ್ದಾರೆ. ಕೊಂದ ಬಳಿಕ ತಂದು ಇಲ್ಲಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಚಿರತೆ ಅನುಮಾನಾಸ್ಪದ ಸಾವು

ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಿದ್ದಾರೆ. ಅಷ್ಟೇ ಅಲ್ಲದೆ, ಹಲ್ಲುಗಳನ್ನು ಕಿತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ತುಮಕೂರು/ಪಾವಗಡ: ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮದ ಕನ್ನಯ್ಯ ದೇವಾಲಯದ ಸಮೀಪದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಯಾರೋ ಕಿಡಿಗೇಡಿಗಳು ಎರಡು ದಿನಗಳ ಹಿಂದೆಯೇ ಚಿರತೆಯನ್ನು ಕೊಂದಿದ್ದಾರೆ. ಕೊಂದ ಬಳಿಕ ತಂದು ಇಲ್ಲಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಚಿರತೆ ಅನುಮಾನಾಸ್ಪದ ಸಾವು

ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಿದ್ದಾರೆ. ಅಷ್ಟೇ ಅಲ್ಲದೆ, ಹಲ್ಲುಗಳನ್ನು ಕಿತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Intro:Body:ತುಮಕೂರು / ಪಾವಗಡ

ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮದ ಕನ್ನಯ್ಯ ದೇವಾಲಯದ ಸಮೀಪದಲ್ಲಿ ಚಿರತೆ ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದಾ ಎರಡು ದಿನಗಳ ಹಿಂದೆಯೇ ಚಿರತೆ ಸಾವನ್ನಪ್ಪಿದ್ದು, ಕನ್ನಮೇಡಿ ಗ್ರಾಮದ ಸಮೀಪದನ ಕನ್ನಯ್ಯ ದೇವಾಲಯದ ಸಮೀಪದಲ್ಲಿ ಚಿರತೆಯನ್ನು ತಂದು ಹಾಕಿದ್ದು ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಿ ಹಲ್ಲುಗಳನ್ನು ಕಿತ್ತು ಬೀಸಾಕಿ ಹೋಗಲಾಗಿದ್ದು ಚಿರತೆ ಅನುಮಾಸ್ಪದ ಸಾವಿನ ಬಗ್ಗೆ ಸೋಮವಾರ ಸಂಜೆ ತಡವಾಗಿ ಬೆಳಕಿಗೆ ಬಂದಿದ್ದು , ಯಾರೋ ಚಿರತೆಯನ್ನು ಕೋಂದು ಇಲ್ಲಿ ಹಾಕಿ ಹೋಗಲಾಗಿದೆ ಎಂಬುದು ಗ್ರಾಮಸ್ಥರು ಅನುಮಾನ ವ್ಯೆಕ್ತಪಡಿಸಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.Conclusion:
Last Updated : Dec 2, 2019, 8:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.