ETV Bharat / city

ಅಗತ್ಯ ವಸ್ತುಗಳ ಖರೀದಿಗೆ ಸೈಕಲ್ ಏರಿದ ಶಿವಮೊಗ್ಗ ಜನತೆ! - ಕರ್ನಾಟಕ ಲಾಕ್ಡೌನ್​

ಶಿವಮೊಗ್ಗ ನಗರದ ಬಹುತೇಕ ಜನರು ಬೈಕ್, ಕಾರುಗಳನ್ನು ಬಿಟ್ಟು ಸೈಕಲ್​ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬರುತ್ತಿದ್ದಾರೆ. ವಿಶೇಷ ಎಂದರೆ ವಿನೋಬ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಉಮೇಶ್ ಕುಮಾರ್ ಸಹ ಮನೆಯಿಂದ ಕಚೇರಿಗೆ ಸೈಕಲ್​ನಲ್ಲೇ ಬರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

shivamogga
ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ಬಿಟ್ಟು, ಸೈಕಲ್ ಏರಿದ ಶಿವಮೊಗ್ಗ ಜನತೆ!
author img

By

Published : May 11, 2021, 2:35 PM IST

ಶಿವಮೊಗ್ಗ: ಪೊಲೀಸರು ಲಾಕ್​ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ, ಶಿವಮೊಗ್ಗ ಜನತೆ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ಬಿಟ್ಟು, ಸೈಕಲ್ ಏರಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ಬಿಟ್ಟು, ಸೈಕಲ್ ಏರಿದ ಶಿವಮೊಗ್ಗ ಜನತೆ!

ನಗರದ ಬಹುತೇಕ ಜನರು ಬೈಕ್, ಕಾರುಗಳನ್ನು ಬಿಟ್ಟು ಸೈಕಲ್​ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬರುತ್ತಿದ್ದಾರೆ. ವಿಶೇಷ ಎಂದರೆ ವಿನೋಬ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಉಮೇಶ್ ಕುಮಾರ್ ಸಹ ಮನೆಯಿಂದ ಕಚೇರಿಗೆ ಸೈಕಲ್​ನಲ್ಲೇ ಬರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಆರೋಗ್ಯದ ದೃಷ್ಟಿಯಿಂದ ಸೈಕಲ್​ನಲ್ಲಿ ಓಡಾಡುವುದು ಉತ್ತಮ. ಹಾಗಾಗಿ ಸೈಕಲ್​ನಲ್ಲೇ ಓಡಾಡುತ್ತೇವೆ ಎಂದಿದ್ದಾರೆ.

ಓದಿ: ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!

ಶಿವಮೊಗ್ಗ: ಪೊಲೀಸರು ಲಾಕ್​ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ, ಶಿವಮೊಗ್ಗ ಜನತೆ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ಬಿಟ್ಟು, ಸೈಕಲ್ ಏರಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ಬಿಟ್ಟು, ಸೈಕಲ್ ಏರಿದ ಶಿವಮೊಗ್ಗ ಜನತೆ!

ನಗರದ ಬಹುತೇಕ ಜನರು ಬೈಕ್, ಕಾರುಗಳನ್ನು ಬಿಟ್ಟು ಸೈಕಲ್​ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬರುತ್ತಿದ್ದಾರೆ. ವಿಶೇಷ ಎಂದರೆ ವಿನೋಬ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಉಮೇಶ್ ಕುಮಾರ್ ಸಹ ಮನೆಯಿಂದ ಕಚೇರಿಗೆ ಸೈಕಲ್​ನಲ್ಲೇ ಬರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಆರೋಗ್ಯದ ದೃಷ್ಟಿಯಿಂದ ಸೈಕಲ್​ನಲ್ಲಿ ಓಡಾಡುವುದು ಉತ್ತಮ. ಹಾಗಾಗಿ ಸೈಕಲ್​ನಲ್ಲೇ ಓಡಾಡುತ್ತೇವೆ ಎಂದಿದ್ದಾರೆ.

ಓದಿ: ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.