ETV Bharat / city

ಅಂಬೇಡ್ಕರ್​ ಅವರಿಗೆ ಅವಮಾನ ಮಾಡಿದವರ ವಿರುದ್ಧ ದೇಶದ್ರೋಹ ದೂರು ದಾಖಲಿಸಿ: ಮಾದಿಗ ಸಮಿತಿ

author img

By

Published : Nov 20, 2019, 3:09 AM IST

ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರನ್ನು ಪಠ್ಯ ಪುಸ್ತಕದಲ್ಲಿ ಅಪಮಾನ ಮಾಡಿರುವವರ ಮೇಲೆ ದೇಶ ದ್ರೋಹದ ದೂರು ದಾಖಲಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿದೆ.

ಅಂಬೇಡ್ಕರ್ ಗೆ ಅವಮಾನ ಮಾಡಿದವರಿಗೆ ದೇಶದ್ರೋಹ ದೂರು ದಾಖಲಿಸಿ: ಮಾದಿಗ ಸಮಿತಿಯಿಂದ ಪ್ರತಿಭಟನೆ

ಶಿವಮೊಗ್ಗ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್​​ ಅವರನ್ನ ಪಠ್ಯ ಪುಸ್ತಕದಲ್ಲಿ ಅಪಮಾನ ಮಾಡಿರುವವರ ಮೇಲೆ ದೇಶ ದ್ರೋಹದ ದೂರು ದಾಖಲಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಟಿಎಸ್​ಬಿ ಶ್ರೇಟ್ಠಿ ವೃತ್ತದಲ್ಲಿ ಮಾದಿಗ ಮೀಸಲಾತಿ ಸಮಿತಿಯು ಅಂಬೇಡ್ಕರ್​ ಅವರ ಕುರಿತು ಅವಹೇಳನಕಾರಿ ಮಾತನಾಡಿದ ಶಿಕ್ಷಣ ಇಲಾಖೆಯ ನಿರ್ದೇಶಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು. ಶಾಲೆಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸುವ ಸುತ್ತೂಲೆಯ ಮಾರ್ಗದರ್ಶಿ ಕೈಪಿಡಿಯನ್ನು ಹೊರ ತಂದಿದ್ದು, ಇದರಲ್ಲಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಬರೆದಿಲ್ಲ. ಸಂವಿಧಾನವು ಅನೇಕ ಮಹಾನ್ ಪುರುಷ ಹಾಗೂ ಮಹಿಳೆಯರು ಸೇರಿ ಮಾಡಿರುವ ಸಾಮೂಹಿಕ ಪ್ರಯತ್ನದ ಎಂದು‌ ಉಲ್ಲೇಖಿಸಲಾಗಿದೆ.

ಅಂಬೇಡ್ಕರ್ ಗೆ ಅವಮಾನ ಮಾಡಿದವರಿಗೆ ದೇಶದ್ರೋಹ ದೂರು ದಾಖಲಿಸಿ: ಮಾದಿಗ ಸಮಿತಿಯಿಂದ ಪ್ರತಿಭಟನೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶಕರ ವಿರುದ್ದ ದೇಶದ್ರೋಹದ ದೂರು ದಾಖಲಿಸಿ, ಮಂತ್ರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು‌ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಭಾನುಪ್ರಸಾದ್ ಸೇರಿ ಇತರರು ಹಾಜರಿದ್ದರು.

ಶಿವಮೊಗ್ಗ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್​​ ಅವರನ್ನ ಪಠ್ಯ ಪುಸ್ತಕದಲ್ಲಿ ಅಪಮಾನ ಮಾಡಿರುವವರ ಮೇಲೆ ದೇಶ ದ್ರೋಹದ ದೂರು ದಾಖಲಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಟಿಎಸ್​ಬಿ ಶ್ರೇಟ್ಠಿ ವೃತ್ತದಲ್ಲಿ ಮಾದಿಗ ಮೀಸಲಾತಿ ಸಮಿತಿಯು ಅಂಬೇಡ್ಕರ್​ ಅವರ ಕುರಿತು ಅವಹೇಳನಕಾರಿ ಮಾತನಾಡಿದ ಶಿಕ್ಷಣ ಇಲಾಖೆಯ ನಿರ್ದೇಶಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು. ಶಾಲೆಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸುವ ಸುತ್ತೂಲೆಯ ಮಾರ್ಗದರ್ಶಿ ಕೈಪಿಡಿಯನ್ನು ಹೊರ ತಂದಿದ್ದು, ಇದರಲ್ಲಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಬರೆದಿಲ್ಲ. ಸಂವಿಧಾನವು ಅನೇಕ ಮಹಾನ್ ಪುರುಷ ಹಾಗೂ ಮಹಿಳೆಯರು ಸೇರಿ ಮಾಡಿರುವ ಸಾಮೂಹಿಕ ಪ್ರಯತ್ನದ ಎಂದು‌ ಉಲ್ಲೇಖಿಸಲಾಗಿದೆ.

ಅಂಬೇಡ್ಕರ್ ಗೆ ಅವಮಾನ ಮಾಡಿದವರಿಗೆ ದೇಶದ್ರೋಹ ದೂರು ದಾಖಲಿಸಿ: ಮಾದಿಗ ಸಮಿತಿಯಿಂದ ಪ್ರತಿಭಟನೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶಕರ ವಿರುದ್ದ ದೇಶದ್ರೋಹದ ದೂರು ದಾಖಲಿಸಿ, ಮಂತ್ರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು‌ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಭಾನುಪ್ರಸಾದ್ ಸೇರಿ ಇತರರು ಹಾಜರಿದ್ದರು.

Intro:ಶಿಕ್ಷಣ ಇಲಾಖೆಯಲ್ಲಿ ಅಂಬೇಡ್ಕರ್ ಗೆ ಅವಮಾನ: ಎಂಆರ್ ಹೆಚ್ ಎಸ್ ಪ್ರತಿಭಟನೆ.

ಶಿವಮೊಗ್ಗ: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪಠ್ಯ ಪುಸ್ತಕದಲ್ಲಿ ಅಪಮಾನ ಮಾಡಿರುವವರ ಮೇಲೆ ದೇಶ ದ್ರೋಹದ ದೂರು ದಾಖಲಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದೆ. ನಗರದ ಟಿ.ಎಸ್.ಬಿ ಶ್ರೇಟ್ಠಿ ವೃತ್ತದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಅಂಬೇಡ್ಕರ್ ರವರ ಕುರಿತು ಅಬಹೇಳನಕಾರಿ ಮಾತನಾಡಿದ ಶಿಕ್ಷಣ ಇಲಾಖೆಯ ನಿರ್ದೇಶಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ. ಶಾಲೆಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸುವ ಸುತ್ತೂಲೆಯ ಮಾರ್ಗದರ್ಶಿ ಕೈಪಿಡಿಯನ್ನು ಹೊರ ತಂದಿದೆ.Body:ಇದರಲ್ಲಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಬರೆದಿಲ್ಲ ಸಂವಿಧಾನವು ಅನೇಕ ಪುರುಷರು ಹಾಗೂ ಮಹಿಳೆಯರು ಸೇರಿ ಮಾಡಿರುವ ಸಾಮೂಹಿಕ ಪ್ರಯತ್ನದ ಫಲ, ಬೇರೆ ಬೇರೆ ಸಮಿತಿಗಳು ಬರೆದಿರುವುದನ್ನು ಒಟ್ಟುಗೊಡಿಸಿ ಅಂತಿಮ ಕರಡನ್ನು ತಯಾರಿಸುವುದು ಅಂಬೇಡ್ಕರ್ ಕಾರ್ಯವಾಗಿತ್ತು ಎಂದು‌ ಉಲ್ಲೇಖಿಸಲಾಗಿದೆ.ಮಾರ್ಗದರ್ಶಿ ಕೈಪಿಡಿಯನ್ನು ಹೊರ ತಂದಿದೆ. Conclusion:ಇದರಲ್ಲಿ ಪುಟ ಸಂಖ್ಯೆ 5,10, 12 ಹಾಗೂ 18 ರಲ್ಲಿ ಭಾರತದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಬರೆದಿಲ್ಲ ಸಂವಿಧಾನವು ಅನೇಕ ಪುರುಷರು ಹಾಗೂ ಮಹಿಳೆಯರು ಸೇರಿ ಮಾಡಿರುವ ಸಾಮೂಹಿಕ ಪ್ರಯತ್ನದ ಫಲ, ಬೇರೆ ಬೇರೆ ಸಮಿತಿಗಳು ಬರೆದಿರುವುದನ್ನು ಒಟ್ಟುಗೊಡಿಸಿ ಅಂತಿಮ ಕರಡನ್ನು ತಯಾರಿಸುವುದು ಅಂಬೇಡ್ಕರ್ ಕಾರ್ಯವಾಗಿತ್ತು ಎಂದು‌ ಉಲ್ಲೇಖಿಸಲಾಗಿದೆ. ಇದು ಅಂಬೇಡ್ಕರ್ ರವರಿಗೆ ಮಾಡಿದ ಅಪಮಾನವಾಗಿದೆ. ಇದು ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಕಣ್ತಪ್ಪಿನಿಂದ ಆದ ಆಚಾತುರ್ಯವಲ್ಲ. ಇದು ಅವರಿಗೂ ತಿಳಿದಿದೆ. ಇದರಿಂದ ಸುರೇಶ ಕುಮಾರ್ ರನ್ನು ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶಕರ ವಿರುದ್ದ ದೇಶದ್ರೋಹದ ದೂರು ದಾಖಲಿಸಿ, ಮಂತ್ರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು‌ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಭಾನುಪ್ರಸಾದ್ ಸೇರಿ ಇತರರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.