ETV Bharat / city

ನಿಗದಿತ‌ ಅವಧಿಯಲ್ಲಿ ಸಿಗಂದೂರು ಸೇತುವೆ ಪೂರ್ಣಗೊಳಿಸಿ.. ಗುತ್ತಿಗೆದಾರರಿಗೆ ಬಿ ವೈ ರಾಘವೇಂದ್ರ ಸೂಚನೆ

author img

By

Published : Jan 18, 2020, 9:25 PM IST

ಸುಮಾರು 423 ಕೋಟಿ ರೂ.ಗಳ ಕಾಮಗಾರಿ ಇದಾಗಿದೆ. ಒಪ್ಪಂದದಂತೆ 36 ತಿಂಗಳುಗಳ ಒಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

Complete the Sigandoor Bridge in the stipulated time .. MP BY Raghavendra instructs the contractors
ನಿಗದಿತ‌ ಅವಧಿಯಲ್ಲಿ ಸಿಗಂದೂರು ಸೇತುವೆ ಪೂರ್ಣಗೊಳಿಸಿ...ಗುತ್ತಿಗೆದಾರರಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚನೆ

ಶಿವಮೊಗ್ಗ: ಸಂಸದ ಬಿ ವೈ ರಾಘವೇಂದ್ರ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು ಸೇತುವೆ) ಸೇತುವೆ ಕಾಮಗಾರಿಯ ಪರಿವೀಕ್ಷಣೆ ಮಾಡಿದರು.

ಸುಮಾರು 423 ಕೋಟಿ ರೂ.ಗಳ ಕಾಮಗಾರಿ ಇದಾಗಿದೆ. ಒಪ್ಪಂದದಂತೆ 36 ತಿಂಗಳುಗಳ ಒಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಶ್ರೀ ರಮೇಶ್​ ಸೇರಿ ಹಲವರು ಉಪಸ್ಥಿತರಿದ್ದರು.

ಶಿವಮೊಗ್ಗ: ಸಂಸದ ಬಿ ವೈ ರಾಘವೇಂದ್ರ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು ಸೇತುವೆ) ಸೇತುವೆ ಕಾಮಗಾರಿಯ ಪರಿವೀಕ್ಷಣೆ ಮಾಡಿದರು.

ಸುಮಾರು 423 ಕೋಟಿ ರೂ.ಗಳ ಕಾಮಗಾರಿ ಇದಾಗಿದೆ. ಒಪ್ಪಂದದಂತೆ 36 ತಿಂಗಳುಗಳ ಒಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಶ್ರೀ ರಮೇಶ್​ ಸೇರಿ ಹಲವರು ಉಪಸ್ಥಿತರಿದ್ದರು.

Intro:ಸಿಗಂದೂರು ಸೇತುವೆ ನಿಗದಿತ‌ ಅವಧಿಯಲ್ಲಿ ಮುಕ್ತಾಯ ಮಾಡಲು ಸೂಚನೆ ನೀಡಿದ ಸಂಸದ ರಾಘವೇಂದ್ರ.

ಶಿವಮೊಗ್ಗ: ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು ಸೇತುವೆ) ಸೇತುವೆ ಕಾಮಗಾರಿಯ ಪರಿವೀಕ್ಷಣೆಯನ್ನು ಸಂಸದ ಬಿ.ವೈ.ರಾಘವೇಂದ್ರ ಮಾಡಿದರುBody:ಸುಮಾರು 423 ಕೋಟಿ ರೂ.ಗಳ ಕಾಮಗಾರಿ ಇದಾಗಿದ್ದು, ಒಪ್ಪಂದದಂತೆ 36 ತಿಂಗಳುಗಳ ಒಳಗೆ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸೂಚಿಸಿದರು.Conclusion: ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಶ್ರೀ ರಮೇಶ್, ನಾಗರಾಜಯ್ಯ, NH AEE ಪೀರ್ ಪಾಷ, ಮೇಘರಾಜ್, ಪ್ರಸನ್ನ, ಗುರುಮೂರ್ತಿಯವರು ಹಾಗೂ ಇತರರು ಉಪಸ್ಥಿತರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.