ETV Bharat / city

ಗಜ ಪಯಣದಲ್ಲಿ ಮೈಸೂರು ಮಾಜಿ ಮೇಯರ್​ ಜೇಬಿಗೆ ಬಿತ್ತು ಕತ್ತರಿ

author img

By

Published : Aug 22, 2019, 4:03 PM IST

ಸಚಿವ ಆರ್. ಅಶೋಕ್ ಜೊತೆ ಗಜ ಪಯಣಕ್ಕೆ ಬಂದಿದ್ದ ಮಾಜಿ ಮೇಯರ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಜೇಬುಗಳ್ಳರು ಎಗರಿಸಿದ್ದಾರೆ.

ಮಾಜಿ ಮೇಯರ್

ಮೈಸೂರು: ಸಚಿವ ಆರ್. ಅಶೋಕ್ ಜೊತೆ ಗಜ ಪಯಣಕ್ಕೆ ಬಂದಿದ್ದ ಮಾಜಿ ಮೇಯರ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿ ಹಣವನ್ನು ಜೇಬುಗಳ್ಳರು ಎಗರಿಸಿದ್ದಾರೆ.

ಇಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಹಳ್ಳಿ ಪ್ರದೇಶದಲ್ಲಿ ಮೊದಲ ತಂಡದ ಗಜಪಯಣವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜೇಬುಗಳ್ಳರು ಕೈಚಳಕ ತೋರಿಸಿದ್ದಾರೆ.

ಮಾಜಿ ಮೇಯರ್ ಸಂದೇಶ್ ಸ್ವಾಮಿ ಜೇಬಿಗೆ ಕತ್ತರಿ
ಈ ಕಾರ್ಯಕ್ರಮದಲ್ಲಿ ಆನೆಗಳಿಗೆ ಪುಷ್ಪಾರ್ಚನೆ ಮಾಡಲು ಬಂದಿದ್ದ ಸಚಿವ ಆರ್. ಅಶೋಕ್ ಜೊತೆ ಮೈಸೂರಿನ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗಮಿಸಿದ್ದರು.

ಈ ವೇಳೆ ಗಜ ಪಡೆಗೆ ಪುಷ್ಪಾರ್ಚನೆ ಮಾಡುವಾಗ ಸಚಿವರೊಂದಿಗೆ ಮಾಧ್ಯಮಗಳ ಕ್ಯಾಮರಾಗೆ ಪೋಸ್ ಕೊಡುವಾಗ ಸಂದೇಶ್ ಸ್ವಾಮಿ ಅವರ ಪ್ಯಾಂಟ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಜೇಬುಗಳ್ಳರು ಎಗರಿಸಿದ್ದಾರೆ ಎಂದು ಸ್ವತಃ ಸಂದೇಶ್ ಸ್ವಾಮಿ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.

ಮೈಸೂರು: ಸಚಿವ ಆರ್. ಅಶೋಕ್ ಜೊತೆ ಗಜ ಪಯಣಕ್ಕೆ ಬಂದಿದ್ದ ಮಾಜಿ ಮೇಯರ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿ ಹಣವನ್ನು ಜೇಬುಗಳ್ಳರು ಎಗರಿಸಿದ್ದಾರೆ.

ಇಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಹಳ್ಳಿ ಪ್ರದೇಶದಲ್ಲಿ ಮೊದಲ ತಂಡದ ಗಜಪಯಣವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜೇಬುಗಳ್ಳರು ಕೈಚಳಕ ತೋರಿಸಿದ್ದಾರೆ.

ಮಾಜಿ ಮೇಯರ್ ಸಂದೇಶ್ ಸ್ವಾಮಿ ಜೇಬಿಗೆ ಕತ್ತರಿ
ಈ ಕಾರ್ಯಕ್ರಮದಲ್ಲಿ ಆನೆಗಳಿಗೆ ಪುಷ್ಪಾರ್ಚನೆ ಮಾಡಲು ಬಂದಿದ್ದ ಸಚಿವ ಆರ್. ಅಶೋಕ್ ಜೊತೆ ಮೈಸೂರಿನ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗಮಿಸಿದ್ದರು.

ಈ ವೇಳೆ ಗಜ ಪಡೆಗೆ ಪುಷ್ಪಾರ್ಚನೆ ಮಾಡುವಾಗ ಸಚಿವರೊಂದಿಗೆ ಮಾಧ್ಯಮಗಳ ಕ್ಯಾಮರಾಗೆ ಪೋಸ್ ಕೊಡುವಾಗ ಸಂದೇಶ್ ಸ್ವಾಮಿ ಅವರ ಪ್ಯಾಂಟ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಜೇಬುಗಳ್ಳರು ಎಗರಿಸಿದ್ದಾರೆ ಎಂದು ಸ್ವತಃ ಸಂದೇಶ್ ಸ್ವಾಮಿ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.

Intro:ಮೈಸೂರು: ಸಚಿವ ಆರ್. ಅಶೋಕ್ ಜೊತೆ ಗಜ ಪಯಣ ಕ್ಕೆ ಬಂದಿದ್ದ ಮಾಜಿ ಮೇಯರ್ ಜೇಬಿನಲ್ಲಿದ್ದ ೪೦ ಸಾವಿರ ರೂಪಾಯಿಯನ್ನು ಜೇಬುಗಳ್ಳರು ಎಗರಿಸಿದ್ದಾರೆ.


Body:ಇಂದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಹಳ್ಳಿ ಪ್ರದೇಶದಲ್ಲಿ ಮೊದಲ ತಂಡದ ಗಜಪಯಣವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆನೆಗಳಿಗೆ ಪುಷ್ಪಾರ್ಚನೆ ಮಾಡಲು ಬಂದಿದ್ದ ಸಚಿವ ಆರ್. ಅಶೋಕ್ ಜೊತೆ ಮೈಸೂರಿನ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗಜ ಪಡೆಗೆ ಪುಷ್ಪಾರ್ಚನೆ ಮಾಡುವಾಗ ಸಚಿವರೊಂದಿಗೆ ಮಾಧ್ಯಮಗಳ ಕ್ಯಾಮರಾಗೆ ಫೋಸ್ ಕೊಡುವ ಸಂದರ್ಭದಲ್ಲಿ ಸಂದೇಶ್ ಸ್ವಾಮಿ ಅವರ ಪ್ಯಾಂಟ್ ಜೇಬಿನಲ್ಲಿದ್ದ ೪೦ ಸಾವಿರ ರೂಪಾಯಿಯನ್ನು ಜೇಬುಗಳ್ಳರು ಎಗರಿಸಿದ್ದಾರೆ ಎಂದು ಸ್ವತಃ ಸಂದೇಶ್ ಸ್ವಾಮಿ ಈ ಟಿವಿ ಭಾರತ್ ಗೆ ತಿಳಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.