ETV Bharat / city

ಅಹೋರಾತ್ರಿ ನಡೆದ ಧರೆಗೆ ದೊಡ್ಡವರ ಉತ್ಸವ-2 - ಅಲ್ಲದೆ ಬಂದ ಜನರಿಗೆ ರಾತ್ರಿ ಊಟದ ವ್ಯವಸ್ಥೆಯೂ ಸಹ ಮಾಡಲಾಗಿತ್ತು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್​​ಬಿಐನ ನೋಟು ಮುದ್ರಣಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರು ಉತ್ಸವ-2ರ ಮಂಟೇಸ್ವಾಮಿ, ಮಾದೇಶ್ವರನ ಕಾವ್ಯ ಗಾನಯಾನಕ್ಕೆ ಧೂಪ ಹಾಕುವ ಮೂಲಕ ಚಾಲನೆ ನೀಡಲಾಯಿತು.

KN_MYS_2_FOLK_SONGS_AT_NIGHT_EVENT_7208092
ಅಹೋರಾತ್ರಿ ನಡೆದ ಧರೆಗೆ ದೊಡ್ಡವರ ಉತ್ಸವ-2: ವಿಡಿಯೋ ನೋಡಿ...!
author img

By

Published : Feb 29, 2020, 6:26 PM IST

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್​​ಬಿಐನ ನೋಟು ಮುದ್ರಣಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರು ಉತ್ಸವ-2ರ ಮಂಟೇಸ್ವಾಮಿ, ಮಾದೇಶ್ವರನ ಕಾವ್ಯ ಗಾನಯಾನಕ್ಕೆ ಧೂಪ ಹಾಕುವ ಮೂಲಕ ಚಾಲನೆ ನೀಡಲಾಯಿತು.

ಅಹೋರಾತ್ರಿ ನಡೆದ ಧರೆಗೆ ದೊಡ್ಡವರ ಉತ್ಸವ-2

ಈ ಕಾರ್ಯಕ್ರಮದಲ್ಲಿ ಮಾದೇಶ್ವರನ ಭಕ್ತ ಸಮೂಹ ಉಘೇ ಉಘೇ ಎಂದು ಘೋಷಣೆ ಕೂಗಿ ಸಾಂಸ್ಕೃತಿಕ ಗೀತಾ ಗಾಯನಗಳು ಪ್ರಾರಂಭವಾದವು. ಇನ್ನು ಈ ಕಾರ್ಯಕ್ರಮಕ್ಕೆ ನೆರೆ ಹೊರೆ ಜಿಲ್ಲೆಗಳ ಜನ ಹಾಗೂ ನಗರದ ಜನರು ಬಂದು ಅಹೋರಾತ್ರಿ ನಿಂತು ಆಲಿಸಿದ್ದು ಬಹಳ ವಿಶೇಷವಾಗಿತ್ತು. ಅಲ್ಲದೆ ಬಂದ ಜನರಿಗೆ ರಾತ್ರಿ ಊಟದ ವ್ಯವಸ್ಥೆಯೂ ಸಹ ಮಾಡಲಾಗಿತ್ತು. ಕಲಾವಿದರು ಬೇರೆ ಬೇರೆ ಊರುಗಳಿಂದ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್​​ಬಿಐನ ನೋಟು ಮುದ್ರಣಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರು ಉತ್ಸವ-2ರ ಮಂಟೇಸ್ವಾಮಿ, ಮಾದೇಶ್ವರನ ಕಾವ್ಯ ಗಾನಯಾನಕ್ಕೆ ಧೂಪ ಹಾಕುವ ಮೂಲಕ ಚಾಲನೆ ನೀಡಲಾಯಿತು.

ಅಹೋರಾತ್ರಿ ನಡೆದ ಧರೆಗೆ ದೊಡ್ಡವರ ಉತ್ಸವ-2

ಈ ಕಾರ್ಯಕ್ರಮದಲ್ಲಿ ಮಾದೇಶ್ವರನ ಭಕ್ತ ಸಮೂಹ ಉಘೇ ಉಘೇ ಎಂದು ಘೋಷಣೆ ಕೂಗಿ ಸಾಂಸ್ಕೃತಿಕ ಗೀತಾ ಗಾಯನಗಳು ಪ್ರಾರಂಭವಾದವು. ಇನ್ನು ಈ ಕಾರ್ಯಕ್ರಮಕ್ಕೆ ನೆರೆ ಹೊರೆ ಜಿಲ್ಲೆಗಳ ಜನ ಹಾಗೂ ನಗರದ ಜನರು ಬಂದು ಅಹೋರಾತ್ರಿ ನಿಂತು ಆಲಿಸಿದ್ದು ಬಹಳ ವಿಶೇಷವಾಗಿತ್ತು. ಅಲ್ಲದೆ ಬಂದ ಜನರಿಗೆ ರಾತ್ರಿ ಊಟದ ವ್ಯವಸ್ಥೆಯೂ ಸಹ ಮಾಡಲಾಗಿತ್ತು. ಕಲಾವಿದರು ಬೇರೆ ಬೇರೆ ಊರುಗಳಿಂದ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.