ETV Bharat / city

ರೈಲು ಕಂಬಿ ತಡೆಗೋಡೆ ದಾಟಲು ವಿಫಲ: ಆಕ್ರೋಶ ಹೊರಹಾಕಿದ ಒಂಟಿ ಸಲಗ! - Nagarahole National Park

ಹುಣಸೂರು ತಾಲೂಕಿನ ‌ನಾಗರಹೊಳೆ ರಾಷ್ಟ್ರೀಯ ಉದ್ಯಾನವ ವೀರನಹೊಸಳ್ಳಿ ನಾಗಪುರ ಹಾಡಿ ಬಳಿ ರೈಲು ಕಂಬಿ ತಡೆಗೋಡೆ ದಾಟುವಲ್ಲಿ ವಿಫಲವಾದ ಒಂಟಿ ಸಲಗವೊಂದು, ದಂತದಿಂದ ತಡೆಗೋಡೆಗೆ ಗುದ್ದಿ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್​ ಆಗಿದೆ.

Elephant failed to cross train barrier
ರೈಲು ಕಂಬಿ ತಡೆಗೋಡೆ ದಾಟಲು ವಿಫಲ: ಆಕ್ರೋಶ ಹೊರಹಾಕಿದ ಒಂಟಿ ಸಲಗ
author img

By

Published : Feb 18, 2021, 11:51 AM IST

ಮೈಸೂರು: ರೈಲು ಕಂಬಿ ತಡೆಗೋಡೆ ದಾಟುವಲ್ಲಿ ವಿಫಲವಾದ ಒಂಟಿ ಸಲಗವೊಂದು ತಡೆಗೋಡೆಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದೆ.

ರೈಲು ಕಂಬಿ ತಡೆಗೋಡೆ ದಾಟಲು ವಿಫಲ: ಆಕ್ರೋಶ ಹೊರಹಾಕಿದ ಒಂಟಿ ಸಲಗ!

ಹುಣಸೂರು ತಾಲೂಕಿನ ‌ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ನಾಗಪುರ ಹಾಡಿ ಬಳಿ ಕಾಡಾನೆಗಳ ಹಾವಳಿ ತಡೆಯುವ ಉದ್ದೇಶದಿಂದ ರೈಲು ಕಂಬಿ ತಡೆಗೋಡೆಗಳನ್ನು ಹಾಕಲಾಗಿದೆ. ಕಾಡಾನೆಗಳು ಆಗಾಗ ಬಂದು ರೈಲು ಕಂಬಿಗಳನ್ನು ದಾಟಲಾಗದೇ ಪುನಃ ಕಾಡಿಗೆ ಮರಳುತ್ತಿರುತ್ತವೆ.

ಓದಿ: ನಿಡಗುಂದಿ ಆಂಜನೇಯನ ಹುಂಡಿ ಎಣಿಕೆ: ಹಣದ ಜೊತೆ ಸಿಕ್ಕವು ಭಕ್ತರ ಸ್ವಾರಸ್ಯಕರ ಪತ್ರಗಳು

ಇಂದು ನಾಗಪುರ ಹಾಡಿ ಬಳಿಬಂದ ಕಾಡಾನೆಯೊಂದು, ಪಕ್ಕದ ಜಮೀನಿಗೆ ನುಗ್ಗಲು ರೈಲು ಕಂಬಿ ತಡೆಗೋಡೆ ದಾಟಲಾಗದೇ, ದಂತದಿಂದ ಗುದ್ದಿ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್​ ಆಗಿದೆ.

ಮೈಸೂರು: ರೈಲು ಕಂಬಿ ತಡೆಗೋಡೆ ದಾಟುವಲ್ಲಿ ವಿಫಲವಾದ ಒಂಟಿ ಸಲಗವೊಂದು ತಡೆಗೋಡೆಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದೆ.

ರೈಲು ಕಂಬಿ ತಡೆಗೋಡೆ ದಾಟಲು ವಿಫಲ: ಆಕ್ರೋಶ ಹೊರಹಾಕಿದ ಒಂಟಿ ಸಲಗ!

ಹುಣಸೂರು ತಾಲೂಕಿನ ‌ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ನಾಗಪುರ ಹಾಡಿ ಬಳಿ ಕಾಡಾನೆಗಳ ಹಾವಳಿ ತಡೆಯುವ ಉದ್ದೇಶದಿಂದ ರೈಲು ಕಂಬಿ ತಡೆಗೋಡೆಗಳನ್ನು ಹಾಕಲಾಗಿದೆ. ಕಾಡಾನೆಗಳು ಆಗಾಗ ಬಂದು ರೈಲು ಕಂಬಿಗಳನ್ನು ದಾಟಲಾಗದೇ ಪುನಃ ಕಾಡಿಗೆ ಮರಳುತ್ತಿರುತ್ತವೆ.

ಓದಿ: ನಿಡಗುಂದಿ ಆಂಜನೇಯನ ಹುಂಡಿ ಎಣಿಕೆ: ಹಣದ ಜೊತೆ ಸಿಕ್ಕವು ಭಕ್ತರ ಸ್ವಾರಸ್ಯಕರ ಪತ್ರಗಳು

ಇಂದು ನಾಗಪುರ ಹಾಡಿ ಬಳಿಬಂದ ಕಾಡಾನೆಯೊಂದು, ಪಕ್ಕದ ಜಮೀನಿಗೆ ನುಗ್ಗಲು ರೈಲು ಕಂಬಿ ತಡೆಗೋಡೆ ದಾಟಲಾಗದೇ, ದಂತದಿಂದ ಗುದ್ದಿ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.