ETV Bharat / city

ನನ್ನ ಪತಿ 'ಕರ್ಣ'ನಂತೆಯೇ ಜೀವಿಸಿದ್ದರು: ಭಾರತಿ ವಿಷ್ಣುವರ್ಧನ್ - undefined

ಮೈಸೂರು ಮಹಾರಾಜರು ಹಾಗೂ ನನ್ನ ಪತಿ ವಿಷ್ಣುವರ್ಧನ್ ಹಲವಾರು ಒಳ್ಳೆಯ ಕೆಲಸ ಮಾಡಿದರೂ ಎಂದಿಗೂ ಹೇಳಿಕೊಳ್ಳಲಿಲ್ಲ. ಅವರಿಬ್ಬರೂ ಎಲ್ಲರ ಹೃದಯ ಸಿಂಹಾಸನದಲ್ಲಿ ಕುಳಿತು ಬಿಟ್ಟಿದ್ದಾರೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್
author img

By

Published : Jul 19, 2019, 1:23 AM IST

ಮೈಸೂರು: ನನ್ನ ಪತಿ ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ಚಾಚುತ್ತಿದ್ದರು, ಆದರೆ ಆ ಸಹಾಯ ಮಾಡಿದ್ದನ್ನ ಎಂದಿಗೂ ಹೇಳಿಕೊಳ್ಳಲಿಲ್ಲ ಎಂದು ಹಿರಿಯ ನಟಿ ಭಾರತಿ, ತಮ್ಮ ಪತಿ ಡಾ. ವಿಷ್ಣುವರ್ಧನ್ ಅವರನ್ನು ನೆನಪು ಮಾಡಿಕೊಂಡರು.

ಮೈಸೂರಿನ ನಾದಬ್ರಹ್ಮ ಸಂಗೀತಸಭಾದಲ್ಲಿ ನಡೆದ ಜಯಚಾಮರಾಜೇಂದ್ರ ಒಡೆಯರ್​​ರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಮಹಾರಾಜರು ಹಾಗೂ ನನ್ನ ಪತಿ ವಿಷ್ಣುವರ್ಧನ್ ಹಲವಾರು ಒಳ್ಳೆಯ ಕೆಲಸ ಮಾಡಿದರೂ ಎಂದಿಗೂ ಹೇಳಿಕೊಳ್ಳಲಿಲ್ಲ, ಮಾನವೀಯತೆ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರಿಬ್ಬರೂ ಎಲ್ಲರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಭಾರತಿ ಹೇಳಿದರು.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್

ನಾನು ಹಾಗೂ ನನ್ನ ತಂಗಿ ಮೈಸೂರು ದಸರಾ ನೋಡಲು ತಂದೆಯೊಂದಿಗೆ ಬಂದು ಅವರ ಹೆಗಲ ಮೇಲೆ ಕುಳಿತು ನೋಡುತ್ತಿದ್ದ ಕ್ಷಣಗಳು ಇನ್ನೂ ಹಸಿರಾಗಿದ್ದು, ಮೈಸೂರಿನ ಸೊಸೆಯಾಗಿದ್ದು ನನ್ನ ಪುಣ್ಯ ಎಂದು ಹೆಮ್ಮೆಯಿಂದ ಭಾರತಿ ಹೇಳಿದ್ದಾರೆ.

ಮೈಸೂರು: ನನ್ನ ಪತಿ ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ಚಾಚುತ್ತಿದ್ದರು, ಆದರೆ ಆ ಸಹಾಯ ಮಾಡಿದ್ದನ್ನ ಎಂದಿಗೂ ಹೇಳಿಕೊಳ್ಳಲಿಲ್ಲ ಎಂದು ಹಿರಿಯ ನಟಿ ಭಾರತಿ, ತಮ್ಮ ಪತಿ ಡಾ. ವಿಷ್ಣುವರ್ಧನ್ ಅವರನ್ನು ನೆನಪು ಮಾಡಿಕೊಂಡರು.

ಮೈಸೂರಿನ ನಾದಬ್ರಹ್ಮ ಸಂಗೀತಸಭಾದಲ್ಲಿ ನಡೆದ ಜಯಚಾಮರಾಜೇಂದ್ರ ಒಡೆಯರ್​​ರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಮಹಾರಾಜರು ಹಾಗೂ ನನ್ನ ಪತಿ ವಿಷ್ಣುವರ್ಧನ್ ಹಲವಾರು ಒಳ್ಳೆಯ ಕೆಲಸ ಮಾಡಿದರೂ ಎಂದಿಗೂ ಹೇಳಿಕೊಳ್ಳಲಿಲ್ಲ, ಮಾನವೀಯತೆ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರಿಬ್ಬರೂ ಎಲ್ಲರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಭಾರತಿ ಹೇಳಿದರು.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್

ನಾನು ಹಾಗೂ ನನ್ನ ತಂಗಿ ಮೈಸೂರು ದಸರಾ ನೋಡಲು ತಂದೆಯೊಂದಿಗೆ ಬಂದು ಅವರ ಹೆಗಲ ಮೇಲೆ ಕುಳಿತು ನೋಡುತ್ತಿದ್ದ ಕ್ಷಣಗಳು ಇನ್ನೂ ಹಸಿರಾಗಿದ್ದು, ಮೈಸೂರಿನ ಸೊಸೆಯಾಗಿದ್ದು ನನ್ನ ಪುಣ್ಯ ಎಂದು ಹೆಮ್ಮೆಯಿಂದ ಭಾರತಿ ಹೇಳಿದ್ದಾರೆ.

Intro:ಭಾರತಿBody:

ಒಬ್ಬರ ಕಾಳಜಿ ಬಗ್ಗೆ ತುಂಬ ಯೋಜನೆ ಮಾಡುತ್ತಿದ್ದರು: ಭಾರತಿ ವಿಷ್ಣುವರ್ಧನ್
ಮೈಸೂರು: ಒಬ್ಬರ ಕಷ್ಟದ ಕಾಳಜಿ ವಹಿಸಿ ತುಂಬ ಯೋಚನೆ ಮಾಡಿ ಸಹಾಯ ಮಾಡುತ್ತಿದ್ದರು.ಅದರೆ ಒಬ್ಬರಿಗೂ ಎಂದಿಗೂ ಸಹಾಯ ಮಾಡಿದ್ದನ್ನ ಹೇಳಿಕೊಳ್ಳಲಿಲ್ಲ ಎಂದು ಹಿರಿಯ ನಟ ಭಾರತಿ ಅವರು ಪತಿ ವಿಷ್ಣುವರ್ಧನ್ ಅವರನ್ನು ನೆನಪು ಮಾಡಿಕೊಂಡರು.
ಮೈಸೂರಿನ ನಾದಬ್ರಹ್ಮ ಸಂಗೀತಸಭಾದಲ್ಲಿ ನಡೆದ ಜಯಚಾಮರಾಜೇಂದ್ರ ಒಡೆಯರ್ ಅವರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮೈಸೂರು ಮಹಾರಾಜರು ಹಾಗೂ ನನ್ನ ಪತಿ ವಿಷ್ಣುವರ್ಧನ್ ಅವರು ಹಲವಾರು ಒಳ್ಳೆಯ ಕೆಲಸ ಮಾಡಿದರೂ,ಎಂದಿಗೂ ಹೇಳಿಕೊಳ್ಳಲಿಲ್ಲ. ಮಾನವೀಯತೆ ಗುಣಗಳನ್ನು ಮೈಗೂಡಿಸಿಕೊಂಡಿದ್ದರು ಎಂದರು.
ನಾನು ಹಾಗೂ ನನ್ನ ತಂಗಿ ಮೈಸೂರು ದಸರಾ ನೋಡಲು ತಂದೆಯೊಂದಿಗೆ ಬಂದು ಅವರ ಹೆಗಲಿ ಮೇಲೆ ಕುಳಿತು ನೋಡುತಿದ್ದವು. ದಸರಾ ಮಹೋತ್ಸವ ಮುಗಿದಾಗ ಮತ್ತೆ ಯಾವಾಗ ಬರುತ್ತದೆ ಈ ಹಬ್ಬವೆಂದು ಯೋಚಿಸುತ್ತಿದ್ದೇವೆ. ಮೈಸೂರಿನ ಸೊಸೆಯಾಗಿದ್ದು ನನ್ನ ಜೀವನ ಪುಣ್ಯವಾಗಿದೆ ಎಂದು ಹೇಳಿದರು.Conclusion:ಭಾರತಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.