ETV Bharat / city

ಭ್ರಷ್ಟಾಚಾರ ಆರೋಪ: ಬೆಳ್ತಂಗಡಿಯ ಕಳಿ ಗ್ರಾಪಂ ಮೇಲೆ ಎಸಿಬಿ ದಾಳಿ - ACB attacks on village panchayat

ಗ್ರಾಮ ಪಂಚಾಯತ್​ ಅಧ್ಯಕ್ಷರು ಹಾಗೂ ಪಿಡಿಒ ಸೇರಿ ಒಂದು ಕುಟುಂಬಕ್ಕೆ ಹಲವು ಹಕ್ಕುಪತ್ರ ವಿತರಣೆ ಸೇರಿ ವಿವಿಧ ಅಕ್ರಮ ನಡೆಸಿರುವ ಕುರಿತು ದೂರುಗಳು ಕೇಳಿ ಬಂದಿದ್ದವು. ಇದೀಗ ಇನ್ಸ್​ಪೆಕ್ಟರ್ ಯೋಗೀಶ್​ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.

Allegations of corruption: ACB attack on Kaliya Gram Panchayat
ಭ್ರಷ್ಟಾಚಾರ ಆರೋಪ: ಬೆಳ್ತಂಗಡಿಯ ಕಳಿಯ ಗ್ರಾಮ ಪಂಚಾಯಿತಿ ಮೇಲೆ ಎಸಿಬಿ ದಾಳಿ
author img

By

Published : Jul 4, 2020, 10:27 PM IST

ಬೆಳ್ತಂಗಡಿ (ದ.ಕ): ತಾಲೂಕಿನ ಗೇರುಕಟ್ಟೆಯ ಕಳಿ ಗ್ರಾಮ ಪಂಚಾಯತ್​​ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ. ಈ ಗ್ರಾಮ ಪಂಚಾಯತ್​​ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಇನ್ಸ್​ಪೆಕ್ಟರ್ ಯೋಗೀಶ್​ ಕುಮಾರ್ ಬಿ.ಸಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಗ್ರಾಮ ಪಂಚಾಯತ್​ ಅಧ್ಯಕ್ಷರು ಹಾಗೂ ಪಿಡಿಒ ಸೇರಿ ಒಂದು ಕುಟುಂಬಕ್ಕೆ 2-3, 94C ಹಕ್ಕುಪತ್ರ ವಿತರಿಸಿದ್ದು ಮತ್ತು ಜಾಗದಲ್ಲಿ ಯಾವುದೇ ರೀತಿಯ ಮನೆ ಇಲ್ಲದಿದ್ದರೂ ಅವರಿಗೆ 94C ಹಕ್ಕುಪತ್ರ ವಿತರಿಸಿರುವ ಗುರುತರ ಆರೋಪದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಎಸಿಬಿ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ (ದ.ಕ): ತಾಲೂಕಿನ ಗೇರುಕಟ್ಟೆಯ ಕಳಿ ಗ್ರಾಮ ಪಂಚಾಯತ್​​ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ. ಈ ಗ್ರಾಮ ಪಂಚಾಯತ್​​ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಇನ್ಸ್​ಪೆಕ್ಟರ್ ಯೋಗೀಶ್​ ಕುಮಾರ್ ಬಿ.ಸಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಗ್ರಾಮ ಪಂಚಾಯತ್​ ಅಧ್ಯಕ್ಷರು ಹಾಗೂ ಪಿಡಿಒ ಸೇರಿ ಒಂದು ಕುಟುಂಬಕ್ಕೆ 2-3, 94C ಹಕ್ಕುಪತ್ರ ವಿತರಿಸಿದ್ದು ಮತ್ತು ಜಾಗದಲ್ಲಿ ಯಾವುದೇ ರೀತಿಯ ಮನೆ ಇಲ್ಲದಿದ್ದರೂ ಅವರಿಗೆ 94C ಹಕ್ಕುಪತ್ರ ವಿತರಿಸಿರುವ ಗುರುತರ ಆರೋಪದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಎಸಿಬಿ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.