ETV Bharat / city

ಉಪ್ಪು-ಖಾರ ಹಚ್ಚಿ ಜಗಳ ಹಚ್ಚೋರನ್ನ ಸುಮ್ನೇ ಬಿಡೋದಿಲ್ಲ.. ಅಫ್ಜಲಪುರ ರೌಡಿಗಳ ಕಿವಿ ಹಿಂಡಿದ ಖಾಕಿ - ಅಫಜಲಪುರದಲ್ಲಿ ರೌಡಿಗಳ ಪರೇಡ್

ಕಲಬುರಗಿ ಜಿಲ್ಲೆಯ ಅಫ್ಜಲಪುರ ಪಟ್ಟಣದ ಪೊಲೀಸ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಿದ ಸಿಪಿಐ ಮಹಾಂತೇಶ ಪಾಟೀಲ್ ರೌಡಿಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದರು.

ಸಿಪಿಐ ಮಹಾಂತೇಶ ಪಾಟೀಲ್​ರಿಂದ ರೌಡಿಗಳಿಗೆ ಖಡಕ್ ವಾರ್ನಿಂಗ್
author img

By

Published : Jul 14, 2019, 9:31 PM IST

ಕಲಬುರಗಿ: ತಿಳಿದೋ ತಿಳಿಯದೆಯೋ ರೌಡಿ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರಿ. ಆದರೆ, ಇನ್ನು ಮುಂದೆ ಸುಧಾರಣೆ ಮಾಡಿಕೊಳ್ಳದಿದ್ದರೆ ಗಡಿಪಾಡು ಮಾಡಬೇಕಾಗುತ್ತದೆ ಎಂದು ಸಿಪಿಐ ಮಹಾಂತೇಶ ಪಾಟೀಲ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಿಪಿಐ ಮಹಾಂತೇಶ ಪಾಟೀಲ್​ರಿಂದ ರೌಡಿಗಳಿಗೆ ಖಡಕ್ ವಾರ್ನಿಂಗ್

ಜಿಲ್ಲೆಯ ಅಫ್ಜಲಪುರ ಪಟ್ಟಣದ ಪೊಲೀಸ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಿದ ಸಿಪಿಐ ಮಹಾಂತೇಶ ಪಾಟೀಲ್​ ಖಡಕ್ ವಾರ್ನಿಂಗ್ ನೀಡುವ ಮೂಲಕ ರೌಡಿಗಳ ಬೆವರಿಳಿಸಿದರು. ಊರಿನಲ್ಲಿ ನೆಮ್ಮದಿಯಾಗಿ ಬದುಕಬೇಕಾದರೆ ಶಾಶ್ವತವಾಗಿ ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಬೇಡಿ. ಒಂದು ವೇಳೆ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದು ಗೊತ್ತಾದರೆ‌ ಗಡಿಪಾರು ಮಾಡ್ತೇವೆ ಎಂದು ವಾರ್ನ್​ ಮಾಡಿದರು.

ಮಟಕಾ, ಜೂಜಾಟ, ಅಕ್ರಮ ಮರಳುಗಾರಿಕೆ ವ್ಯವಹಾರದಲ್ಲಿ ತೊಡಗಿದವರು ಅದರಿಂದ ದೂರವಾಗಬೇಕು. ಕೊಲೆ, ಸುಲಿಗೆ, ಹೊಡೆದಾಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಹೇಳಿದರು. ನೂರಕ್ಕೂ ಹೆಚ್ಚು ರೌಡಿಗಳು ಪರೇಡ್​ನಲ್ಲಿ ಹಾಜರಿದ್ದರು. ಠಾಣಾ ಪಿಪಿಎಸ್ಐ ಮಂಜುನಾಥ ಹೂಗಾರ ಸೇರಿದಂತೆ ಮತ್ತಿತರ ಪೊಲೀಸ್ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

ಕಲಬುರಗಿ: ತಿಳಿದೋ ತಿಳಿಯದೆಯೋ ರೌಡಿ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರಿ. ಆದರೆ, ಇನ್ನು ಮುಂದೆ ಸುಧಾರಣೆ ಮಾಡಿಕೊಳ್ಳದಿದ್ದರೆ ಗಡಿಪಾಡು ಮಾಡಬೇಕಾಗುತ್ತದೆ ಎಂದು ಸಿಪಿಐ ಮಹಾಂತೇಶ ಪಾಟೀಲ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಿಪಿಐ ಮಹಾಂತೇಶ ಪಾಟೀಲ್​ರಿಂದ ರೌಡಿಗಳಿಗೆ ಖಡಕ್ ವಾರ್ನಿಂಗ್

ಜಿಲ್ಲೆಯ ಅಫ್ಜಲಪುರ ಪಟ್ಟಣದ ಪೊಲೀಸ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಿದ ಸಿಪಿಐ ಮಹಾಂತೇಶ ಪಾಟೀಲ್​ ಖಡಕ್ ವಾರ್ನಿಂಗ್ ನೀಡುವ ಮೂಲಕ ರೌಡಿಗಳ ಬೆವರಿಳಿಸಿದರು. ಊರಿನಲ್ಲಿ ನೆಮ್ಮದಿಯಾಗಿ ಬದುಕಬೇಕಾದರೆ ಶಾಶ್ವತವಾಗಿ ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಬೇಡಿ. ಒಂದು ವೇಳೆ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದು ಗೊತ್ತಾದರೆ‌ ಗಡಿಪಾರು ಮಾಡ್ತೇವೆ ಎಂದು ವಾರ್ನ್​ ಮಾಡಿದರು.

ಮಟಕಾ, ಜೂಜಾಟ, ಅಕ್ರಮ ಮರಳುಗಾರಿಕೆ ವ್ಯವಹಾರದಲ್ಲಿ ತೊಡಗಿದವರು ಅದರಿಂದ ದೂರವಾಗಬೇಕು. ಕೊಲೆ, ಸುಲಿಗೆ, ಹೊಡೆದಾಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಹೇಳಿದರು. ನೂರಕ್ಕೂ ಹೆಚ್ಚು ರೌಡಿಗಳು ಪರೇಡ್​ನಲ್ಲಿ ಹಾಜರಿದ್ದರು. ಠಾಣಾ ಪಿಪಿಎಸ್ಐ ಮಂಜುನಾಥ ಹೂಗಾರ ಸೇರಿದಂತೆ ಮತ್ತಿತರ ಪೊಲೀಸ್ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

Intro:ಕಲಬುರಗಿ:ತಿಳಿದೋ ತಿಳಿಯದೆಯೋ ರೌಡಿ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರಿ.ಆದರೆ ಇನ್ನುಮುಂದೆ ಸುಧಾರಣೆ ಮಾಡಿಕೊಳ್ಳದಿದ್ದರೆ ಗಡಿಪಾಡು ಮಾಡಬೇಕಾಗುತ್ತದೆ ಎಂದು ಸಿಪಿಐ ಮಹಾಂತೇಶ ಪಾಟೀಲ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲೆಯ ಅಫಜಲಪುರ ಪಟ್ಟಣದ ಪೊಲೀಸ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಿದ ಸಿಪಿಐ ಮಹಾಂತೇಶ ಪಾಟೀಲ್.ಖಡಕ್ ವಾರ್ನಿಂಗ್ ಮಾಡುವ‌ ಮೂಲಕ ರೌಡಿಗಳು ಬೇವರಿಳಿಸಿದರು.ಶಾಶ್ವತವಾಗಿ ಗ್ರಾಮಗಳಲ್ಲಿ ವಾಸಿಸಬೇಕಾದರೆ,ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುಬೇಡಿ ಒಂದು ವೇಳೆ ಮತ್ತೆ ಅಪಾರಾದ ಕೃತ್ಯಗಳಲ್ಲಿ ಭಾಗವಹಿಸಿದ್ದುಗೊತ್ತಾದರೆ‌ ಗಡಿಪಾರು ಮಾಡ್ತವೆ ಎಂದು ವಾರ್ನ ಮಾಡಿದರು.ಮಟಕಾ, ಜೂಜಾಟ, ಅಕ್ರಮ ಮರಳುಗಾರಿಕೆ ವ್ಯವಹಾರದಲ್ಲಿ ತೂಡಗಿದವರು ಅದರಿಂದ ದೂರವಾಗಬೇಕು.ಕೊಲೆ, ಸುಲಿಗೆ, ಹೊಡೆದಾಟ ದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ.ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ತಿಳಿಹೇಳಿದರು.ನೂರಕ್ಕೂ ಹೆಚ್ಚು ರೌಡಿಗಳು ಪರೆಡ್ ನಲ್ಲಿ ಹಾಜರಿದ್ದರು.ಠಾಣಾ ಪಿಪಿಎಸ್ಐ ಮಂಜುನಾಥ ಹೂಗಾರ ಸೇರಿದಂತೆ ಮತ್ತಿತರ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.Body:ಕಲಬುರಗಿ:ತಿಳಿದೋ ತಿಳಿಯದೆಯೋ ರೌಡಿ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರಿ.ಆದರೆ ಇನ್ನುಮುಂದೆ ಸುಧಾರಣೆ ಮಾಡಿಕೊಳ್ಳದಿದ್ದರೆ ಗಡಿಪಾಡು ಮಾಡಬೇಕಾಗುತ್ತದೆ ಎಂದು ಸಿಪಿಐ ಮಹಾಂತೇಶ ಪಾಟೀಲ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲೆಯ ಅಫಜಲಪುರ ಪಟ್ಟಣದ ಪೊಲೀಸ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಿದ ಸಿಪಿಐ ಮಹಾಂತೇಶ ಪಾಟೀಲ್.ಖಡಕ್ ವಾರ್ನಿಂಗ್ ಮಾಡುವ‌ ಮೂಲಕ ರೌಡಿಗಳು ಬೇವರಿಳಿಸಿದರು.ಶಾಶ್ವತವಾಗಿ ಗ್ರಾಮಗಳಲ್ಲಿ ವಾಸಿಸಬೇಕಾದರೆ,ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುಬೇಡಿ ಒಂದು ವೇಳೆ ಮತ್ತೆ ಅಪಾರಾದ ಕೃತ್ಯಗಳಲ್ಲಿ ಭಾಗವಹಿಸಿದ್ದುಗೊತ್ತಾದರೆ‌ ಗಡಿಪಾರು ಮಾಡ್ತವೆ ಎಂದು ವಾರ್ನ ಮಾಡಿದರು.ಮಟಕಾ, ಜೂಜಾಟ, ಅಕ್ರಮ ಮರಳುಗಾರಿಕೆ ವ್ಯವಹಾರದಲ್ಲಿ ತೂಡಗಿದವರು ಅದರಿಂದ ದೂರವಾಗಬೇಕು.ಕೊಲೆ, ಸುಲಿಗೆ, ಹೊಡೆದಾಟ ದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ.ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ತಿಳಿಹೇಳಿದರು.ನೂರಕ್ಕೂ ಹೆಚ್ಚು ರೌಡಿಗಳು ಪರೆಡ್ ನಲ್ಲಿ ಹಾಜರಿದ್ದರು.ಠಾಣಾ ಪಿಪಿಎಸ್ಐ ಮಂಜುನಾಥ ಹೂಗಾರ ಸೇರಿದಂತೆ ಮತ್ತಿತರ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.