ETV Bharat / city

ಬೈಕ್​ಗೆ ಟಾಟಾ ಏಸ್ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು - Kalburgi

ರಂಜಾನ್ ಉಪವಾಸ ಮುಗಿಸಿ ಚಹಾ ಕುಡಿಯಲೆಂದು ಬೈಕ್​ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ರಸ್ತೆ ಅಪಘಾತ
author img

By

Published : Jun 2, 2019, 2:43 PM IST

ಕಲಬುರಗಿ: ಯುವಕನೋರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಟೌನ್​ಹಾಲ್ ಬಳಿ ಇರುವ ಅನ್ನಪೂರ್ಣ ಕ್ರಾಸ್ ಬಳಿ ನಡೆದಿದೆ.

ಮಹ್ಮದ್ ಖಲೀಲ್ (24) ಮೃತ ದುರ್ದೈವಿ. ರಂಜಾನ್ ಜಾಗರಣೆ ಮುಗಿಸಿ ಚಹಾ ಕುಡಿಯಲೆಂದು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಹೋಗುತ್ತಿರುವ ಎದುರಿಗೆ ಬಂದ ಟಾಟಾ ಏಸ್ ವಾಹನ ಡಿಕ್ಕಿಯಾಗಿದೆ.

ಪರಿಣಾಮ ಬೈಕ್​ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಇನ್ನೊರ್ವ ಗಂಭೀರ ಗಾಯಗೊಂಡಿದ್ದಾನೆ. ಇನ್ನು ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಕಲಬುರಗಿ: ಯುವಕನೋರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಟೌನ್​ಹಾಲ್ ಬಳಿ ಇರುವ ಅನ್ನಪೂರ್ಣ ಕ್ರಾಸ್ ಬಳಿ ನಡೆದಿದೆ.

ಮಹ್ಮದ್ ಖಲೀಲ್ (24) ಮೃತ ದುರ್ದೈವಿ. ರಂಜಾನ್ ಜಾಗರಣೆ ಮುಗಿಸಿ ಚಹಾ ಕುಡಿಯಲೆಂದು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಹೋಗುತ್ತಿರುವ ಎದುರಿಗೆ ಬಂದ ಟಾಟಾ ಏಸ್ ವಾಹನ ಡಿಕ್ಕಿಯಾಗಿದೆ.

ಪರಿಣಾಮ ಬೈಕ್​ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಇನ್ನೊರ್ವ ಗಂಭೀರ ಗಾಯಗೊಂಡಿದ್ದಾನೆ. ಇನ್ನು ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Intro:ಕಲಬುರಗಿ:ರಂಜಾನ್ ನಿಮಿತ್ತ ಜಾಗರಣೆ ವೇಳೆ ಚಹಾ ಕುಡಿಯಲು ಹೋರಾಟಾಗ ಯುವಕನೊರ್ವ ರಸ್ತೆ ಅಪಘಾತದಲ್ಲಿ ಸಾವನಪ್ಪಿರುವ ಘಟನೆ ನಗರದ ಡೌನಹಾಲ್ ಬಳಿ ಇರುವ ಅನ್ನಪೂರ್ಣ ಕ್ರಾಸ್ ಬಳಿ ನಡೆದಿದೆ.

ಮಹ್ಮದ್ ಖಲೀಲ್(24) ಮೃತ ದುರ್ದೈವಿಯಾಗಿದ್ದು.ರಂಜಾನ್ ಜಾಗರಣೆ ಸಂದರ್ಭದಲ್ಲಿ ಚಹಾ ಕುಡಿಯಲೆಂದು ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬೈಕ್ ನಲ್ಲಿ ಹೋಗುತ್ತಿರುವಾ ಎದುರಿಗೆ ಬಂದ ಟಾಟಾ ಏಸ್ ಟಂ ಟಂ ವಾಹನ ಡಿಕ್ಕಿಯಾಗಿ ನಂತರ ನಿಯಂತ್ರಣ ತಪ್ಪು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ಸು.ಓರ್ವನಿಗೆ ಗಂಭೀರ ಗಾಯಗಳಾಗಿವಿವೆ.ಗಾಯಾಳು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದೆ.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.Body:ಕಲಬುರಗಿ:ರಂಜಾನ್ ನಿಮಿತ್ತ ಜಾಗರಣೆ ವೇಳೆ ಚಹಾ ಕುಡಿಯಲು ಹೋರಾಟಾಗ ಯುವಕನೊರ್ವ ರಸ್ತೆ ಅಪಘಾತದಲ್ಲಿ ಸಾವನಪ್ಪಿರುವ ಘಟನೆ ನಗರದ ಡೌನಹಾಲ್ ಬಳಿ ಇರುವ ಅನ್ನಪೂರ್ಣ ಕ್ರಾಸ್ ಬಳಿ ನಡೆದಿದೆ.

ಮಹ್ಮದ್ ಖಲೀಲ್(24) ಮೃತ ದುರ್ದೈವಿಯಾಗಿದ್ದು.ರಂಜಾನ್ ಜಾಗರಣೆ ಸಂದರ್ಭದಲ್ಲಿ ಚಹಾ ಕುಡಿಯಲೆಂದು ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬೈಕ್ ನಲ್ಲಿ ಹೋಗುತ್ತಿರುವಾ ಎದುರಿಗೆ ಬಂದ ಟಾಟಾ ಏಸ್ ಟಂ ಟಂ ವಾಹನ ಡಿಕ್ಕಿಯಾಗಿ ನಂತರ ನಿಯಂತ್ರಣ ತಪ್ಪು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ಸು.ಓರ್ವನಿಗೆ ಗಂಭೀರ ಗಾಯಗಳಾಗಿವಿವೆ.ಗಾಯಾಳು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದೆ.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.Conclusion:

For All Latest Updates

TAGGED:

Kalburgi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.