ETV Bharat / city

ಕಲಬುರಗಿ: ಬೇಸಿಗೆಯಲ್ಲಿ ಬಾನಾಡಿಗಳ ದಾಹ ತೀರಿಸುತ್ತಿರುವ ಪಕ್ಷಿಪ್ರೇಮಿ

author img

By

Published : Apr 15, 2022, 6:06 PM IST

ರಾಹುಲ್ ಕಳೆದ ಐದು ವರ್ಷಗಳಿಂದ ತನ್ನ ಸ್ನೇಹಿತರ ಜೊತೆಗೂಡಿ ಬೇಸಿಗೆ ಕಾಲದಲ್ಲಿ ನಗರದ ವಿವಿಧೆಡೆ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿದ್ದಾರೆ. ​

During the summer the water sources have become a problem for birds
ಪಕ್ಷಿಗಳಿಗೆ ನೀರು ಹಾಕುತ್ತಿರುವ ರಾಹುಲ್​

ಕಲಬುರಗಿ: ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಪ್ಲಾಸ್ಟಿಕ್ ಬಾಟಲಿಗಳಲ್ಲಿ​ ನೀರಿಟ್ಟು ಪಕ್ಷಿಗಳಿಗೆ ನೀರುಣಿಸುವುದಕ್ಕೆ ಜಿಲ್ಲೆಯ ಯುವಕ ರಾಹುಲ್‌ ಮುಂದಾಗಿದ್ದಾರೆ. ಮರ-ಗಿಡಗಳಿಗೆ ಬಾಟಲಿಗಳನ್ನು ಕಟ್ಟಿ ಕುಡಿಯುವ ನೀರು ಒದಗಿಸುತ್ತಿದ್ದಾರೆ.

ರಾಹುಲ್ ಕಳೆದ ಐದು ವರ್ಷಗಳಿಂದ ತನ್ನ ಸ್ನೇಹಿತರ ಜೊತೆಗೂಡಿ ಬೇಸಿಗೆಯಲ್ಲಿ ಕಲಬುರಗಿ ನಗರದ ಕೋರಂಟಿ ಹನುಮಾನ ದೇವಸ್ಥಾನ, ನಾಗನಹಳ್ಳಿ ರಿಂಗ್ ರಸ್ತೆ, ಶಹಬಾದ್ ರಸ್ತೆ, ಹುಮನಬಾದ್ ರಸ್ತೆ ಸೇರಿದಂತೆ ವಿವಿಧೆಡೆ ತೆರಳಿ ಮರ ಗಿಡಗಳಿಗೆ ನೀರಿನ ಬಾಟಲಿಗಳನ್ನು ಕಟ್ಟುತ್ತಾರೆ.


ಇದರ ಜೊತೆಗೆ, ವಸತಿ ಪ್ರದೇಶಗಳಲ್ಲಿ ಇದೇ ರೀತಿ ಬಾಟಲಿ​ಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವಂತೆ ಸ್ಥಳೀಯರಿಗೆ ರಾಹುಲ್‌ ಮನವಿ ಮಾಡುತ್ತಾರೆ.

ಇದನ್ನೂ ಓದಿ: ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ!

ಕಲಬುರಗಿ: ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಪ್ಲಾಸ್ಟಿಕ್ ಬಾಟಲಿಗಳಲ್ಲಿ​ ನೀರಿಟ್ಟು ಪಕ್ಷಿಗಳಿಗೆ ನೀರುಣಿಸುವುದಕ್ಕೆ ಜಿಲ್ಲೆಯ ಯುವಕ ರಾಹುಲ್‌ ಮುಂದಾಗಿದ್ದಾರೆ. ಮರ-ಗಿಡಗಳಿಗೆ ಬಾಟಲಿಗಳನ್ನು ಕಟ್ಟಿ ಕುಡಿಯುವ ನೀರು ಒದಗಿಸುತ್ತಿದ್ದಾರೆ.

ರಾಹುಲ್ ಕಳೆದ ಐದು ವರ್ಷಗಳಿಂದ ತನ್ನ ಸ್ನೇಹಿತರ ಜೊತೆಗೂಡಿ ಬೇಸಿಗೆಯಲ್ಲಿ ಕಲಬುರಗಿ ನಗರದ ಕೋರಂಟಿ ಹನುಮಾನ ದೇವಸ್ಥಾನ, ನಾಗನಹಳ್ಳಿ ರಿಂಗ್ ರಸ್ತೆ, ಶಹಬಾದ್ ರಸ್ತೆ, ಹುಮನಬಾದ್ ರಸ್ತೆ ಸೇರಿದಂತೆ ವಿವಿಧೆಡೆ ತೆರಳಿ ಮರ ಗಿಡಗಳಿಗೆ ನೀರಿನ ಬಾಟಲಿಗಳನ್ನು ಕಟ್ಟುತ್ತಾರೆ.


ಇದರ ಜೊತೆಗೆ, ವಸತಿ ಪ್ರದೇಶಗಳಲ್ಲಿ ಇದೇ ರೀತಿ ಬಾಟಲಿ​ಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವಂತೆ ಸ್ಥಳೀಯರಿಗೆ ರಾಹುಲ್‌ ಮನವಿ ಮಾಡುತ್ತಾರೆ.

ಇದನ್ನೂ ಓದಿ: ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ!

For All Latest Updates

TAGGED:

Kalburgi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.