ETV Bharat / city

ಧಾರಾಕಾರ ಮಳೆಯಿಂದ ಜಲಾವೃತಗೊಂಡ ಸ್ಥಳಗಳಿಗೆ ಸಚಿವ ಶೆಟ್ಟರ್​​​ ಭೇಟಿ

author img

By

Published : Oct 21, 2019, 11:14 AM IST

ಧಾರವಾಡದಲ್ಲಿ ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್​ ಶೆಟ್ಟರ್ ಭೇಟಿ‌ ನೀಡಿ‌ ಸ್ಥಳ ವೀಕ್ಷಣೆ ‌ಮಾಡಿದರು.

ಧಾರವಾಡದಲ್ಲಿ ಧಾರಕಾರ ಮಳೆ

ಧಾರವಾಡ: ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್​ ಶೆಟ್ಟರ್ ಭೇಟಿ‌ ನೀಡಿ‌ ಸ್ಥಳ ವೀಕ್ಷಣೆ ‌ಮಾಡಿದರು.

ಧಾರವಾಡದಲ್ಲಿ ಧಾರಾಕಾರ ಮಳೆ: ಜಲಾವೃತ ಪ್ರದೇಶಗಳಿಗೆ ಸಚಿವ ಶೆಟ್ಟರ್​ ಭೇಟಿ

ಧಾರವಾಡದ ಚನ್ನಬಸವೇಶ್ವರ ನಗರ, ಗರಗ ಮತ್ತು ತಡಕೊಡ ಮಧ್ಯದ ತುಪ್ಪರಿ ಹಳ್ಳವನ್ನು ಸಚಿವ ಜಗದೀಶ ಶೆಟ್ಟರ್ ವೀಕ್ಷಣೆ ‌ಮಾಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದು, 15 ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಶೆಟ್ಟರ್, ಸಮಸ್ಯೆ ಬಗೆಹರಸುವುದಾಗಿ‌ ಭರವಸೆ ನೀಡಿದರು.

ಧಾರವಾಡ: ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್​ ಶೆಟ್ಟರ್ ಭೇಟಿ‌ ನೀಡಿ‌ ಸ್ಥಳ ವೀಕ್ಷಣೆ ‌ಮಾಡಿದರು.

ಧಾರವಾಡದಲ್ಲಿ ಧಾರಾಕಾರ ಮಳೆ: ಜಲಾವೃತ ಪ್ರದೇಶಗಳಿಗೆ ಸಚಿವ ಶೆಟ್ಟರ್​ ಭೇಟಿ

ಧಾರವಾಡದ ಚನ್ನಬಸವೇಶ್ವರ ನಗರ, ಗರಗ ಮತ್ತು ತಡಕೊಡ ಮಧ್ಯದ ತುಪ್ಪರಿ ಹಳ್ಳವನ್ನು ಸಚಿವ ಜಗದೀಶ ಶೆಟ್ಟರ್ ವೀಕ್ಷಣೆ ‌ಮಾಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದು, 15 ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಶೆಟ್ಟರ್, ಸಮಸ್ಯೆ ಬಗೆಹರಸುವುದಾಗಿ‌ ಭರವಸೆ ನೀಡಿದರು.

Intro:ಧಾರವಾಡ: ಧಾರಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ ಶೆಟ್ಟರ್ ಭೇಟಿ‌ ನೀಡಿ‌ ವಸ್ತು ಸ್ಥಿತಿ ಅವಲೋಕಿಸಿದರು.

ಧಾರವಾಡದ ಚನ್ನಬಸವೇಶ್ವರ ನಗರ ಹಾಗೂ ಗರಗ ಮತ್ತು ತಡಕೊಡ ಮದ್ಯದ ತುಪ್ಪರಿ ಹಳ್ಳ ವೀಕ್ಷಣೆ ‌ಮಾಡಿದ ಸಚಿವ ಜಗದೀಶ ಶೆಟ್ಟರ್ ಮುಂದೆ ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.Body:
೧೫ ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಯಾವುದೇ ಕ್ರಮವಾಗಿಲ್ಲ ಎಂದು ಅಳಲು ತೋಡಿಕೊಂಡ ಸ್ಥಳೀಯರಿಗೆ ಸಮಸ್ಯೆ ಬಗೆಹರಸುವುದಾಗಿ‌ ಶೆಟ್ಟರ್ ಭರವಸೆ ನೀಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.