ETV Bharat / city

ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ : ವಿನೂತನ ಪ್ರತಿಭಟನೆ

author img

By

Published : Dec 8, 2020, 3:47 PM IST

ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕರೆದಿರುವ ಬಂದ್​ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ..

Innovative protest by a farmer in hubli
ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ: ವಿನೂತನ ಪ್ರತಿಭಟನೆ

ಹುಬ್ಬಳ್ಳಿ : ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ ಎಂದು ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ..

ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕರೆದಿರುವ ಬಂದ್​ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರೊಬ್ಬರು ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ ಎಂದು ಮನವಿ ಮಾಡಿದರು.

ಓದಿ: ಭಾರತ್​ ಬಂದ್ : ರಸ್ತೆಯಲ್ಲೇ ಪಲಾವ್​ ಸೇವಿಸಿ ರೈತರ ಪ್ರತಿಭಟನೆ

ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಡಿ ಜಿ ಜಂತ್ಲಿ ಎಂಬ ರೈತ ಈ ವಿನೂತನ ಪ್ರತಿಭಟನೆ ನಡೆಸಿದ್ದು, ಎಲ್ಲರ ಗಮನ ಸೆಳೆದರು.

ಹುಬ್ಬಳ್ಳಿ : ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ ಎಂದು ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ..

ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕರೆದಿರುವ ಬಂದ್​ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರೊಬ್ಬರು ಹಗ್ಗಕ್ಕೆ ಕೊರಳೊಡ್ಡಿ ಬೇಡುವೆನು ರೈತ ವಿರೋಧಿ ಕಾಯ್ದೆ ಕೈಬಿಡಿ ಎಂದು ಮನವಿ ಮಾಡಿದರು.

ಓದಿ: ಭಾರತ್​ ಬಂದ್ : ರಸ್ತೆಯಲ್ಲೇ ಪಲಾವ್​ ಸೇವಿಸಿ ರೈತರ ಪ್ರತಿಭಟನೆ

ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಡಿ ಜಿ ಜಂತ್ಲಿ ಎಂಬ ರೈತ ಈ ವಿನೂತನ ಪ್ರತಿಭಟನೆ ನಡೆಸಿದ್ದು, ಎಲ್ಲರ ಗಮನ ಸೆಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.