ETV Bharat / city

ಲಾಕ್​ಡೌನ್​ನಲ್ಲೂ ಮಾನವೀಯ ಕಾರ್ಯ.. ಬೀದಿ ದನಗಳಿಗೆ ಮೇವು ವಿತರಣೆ.. - ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ

ಮನುಷ್ಯನೇ ಆಹಾರಕ್ಕಾಗಿ ಪರದಾಡುತ್ತಿದ್ದಾನೆ.‌ ಪ್ರಾಣಿಗಳ ಸ್ಥಿತಿಯನ್ನಂತೂ ಕೇಳ್ಬೇಕಾಗಿಲ್ಲ.

cow
cow
author img

By

Published : Apr 3, 2020, 11:39 AM IST

ಹುಬ್ಬಳ್ಳಿ: ಕೊರೊನಾ ಎಂಬ ಮಾರಿ ಮನುಕುಲದ ಮನೋ ಬಲವನ್ನೇ ಉಡುಗಿಸಿದೆ. ಸಾಂಕ್ರಾಮಿಕ ವೈರಸ್​ನಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಮನುಷ್ಯರಷ್ಟೇ ಪ್ರಾಣಿಗಳೂ ಸಹ ಇದರಿಂದ ಸಂಕಷ್ಟಕ್ಕೀಡಾಗಿವೆ.

food supply to street cows
ಬೀದಿ ದನಗಳಿಗೆ ಮೇವು ವಿತರಣೆ

ಮನುಷ್ಯನೇ ಆಹಾರಕ್ಕಾಗಿ ಪರದಾಡುತ್ತಿದ್ದಾನೆ.‌ ಪ್ರಾಣಿಗಳ ಸ್ಥಿತಿಯನ್ನಂತೂ ಕೇಳ್ಬೇಕಾಗಿಲ್ಲ.

ಬೀದಿ ದನಗಳಿಗೆ ಮೇವು ವಿತರಣೆ

ಹೀಗಾಗಿ ನಗರದ ಯುವಕರ ತಂಡವೊಂದು ಹಸುಗಳಿಗೆ ಮೇವು ಹಾಕುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

food supply to street cows
ಬೀದಿ ದನಗಳಿಗೆ ಮೇವು ವಿತರಣೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಚೆನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ, ಸಿದ್ಧಾರೂಢಮಠ, ದುರ್ಗದಬೈಲ್, ಮ್ಯಾದರ ಓಣಿ ಹಾಗೂ ಮುಂತಾದ ಪ್ರದೇಶದಗಳಲ್ಲಿ ಬಿಡಾಡಿ ದನಗಳಿಗೆ ಮೇವು ವಿತರಣೆ ಮಾಡಿ ಮಾನವೀಯತೆ ‌ಮೆರೆದಿದ್ದಾರೆ

ಹುಬ್ಬಳ್ಳಿ: ಕೊರೊನಾ ಎಂಬ ಮಾರಿ ಮನುಕುಲದ ಮನೋ ಬಲವನ್ನೇ ಉಡುಗಿಸಿದೆ. ಸಾಂಕ್ರಾಮಿಕ ವೈರಸ್​ನಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಮನುಷ್ಯರಷ್ಟೇ ಪ್ರಾಣಿಗಳೂ ಸಹ ಇದರಿಂದ ಸಂಕಷ್ಟಕ್ಕೀಡಾಗಿವೆ.

food supply to street cows
ಬೀದಿ ದನಗಳಿಗೆ ಮೇವು ವಿತರಣೆ

ಮನುಷ್ಯನೇ ಆಹಾರಕ್ಕಾಗಿ ಪರದಾಡುತ್ತಿದ್ದಾನೆ.‌ ಪ್ರಾಣಿಗಳ ಸ್ಥಿತಿಯನ್ನಂತೂ ಕೇಳ್ಬೇಕಾಗಿಲ್ಲ.

ಬೀದಿ ದನಗಳಿಗೆ ಮೇವು ವಿತರಣೆ

ಹೀಗಾಗಿ ನಗರದ ಯುವಕರ ತಂಡವೊಂದು ಹಸುಗಳಿಗೆ ಮೇವು ಹಾಕುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

food supply to street cows
ಬೀದಿ ದನಗಳಿಗೆ ಮೇವು ವಿತರಣೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಚೆನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ, ಸಿದ್ಧಾರೂಢಮಠ, ದುರ್ಗದಬೈಲ್, ಮ್ಯಾದರ ಓಣಿ ಹಾಗೂ ಮುಂತಾದ ಪ್ರದೇಶದಗಳಲ್ಲಿ ಬಿಡಾಡಿ ದನಗಳಿಗೆ ಮೇವು ವಿತರಣೆ ಮಾಡಿ ಮಾನವೀಯತೆ ‌ಮೆರೆದಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.