ETV Bharat / city

ಮೋದಿ ನೀ ಹೋದಿ, ಕೊನೆಗೆ ನೀ ಆದೆ ಬೂದಿ: ಸಿ.ಎಂ.ಇಬ್ರಾಹಿಂ

author img

By

Published : Apr 20, 2019, 9:42 PM IST

ಎಬಿವಿಪಿ ಹುಡುಗ್ರು ಈಗ ಮೋದಿ‌ ಮೋದಿ ಅಂತಿದ್ದಾರೆ. ಆದರೆ ವಿಜಯಪುರ ಕಡೆ ಮೋದಿ ನೀ ಹೋದಿ, ಹೋದಿ ಅಂತಿದ್ದಾರೆ. ಈ ಮೋದಿ ನೀ ಹೋದಿ, ಕೊನೆಗೆ ನೀನು ಆದೆ ಬೂದಿ. ಹಾಲು ಕುಡಿದ ಮಕ್ಕಳೆ ಬದುಕಲ್ಲ, ಇನ್ನು ವಿಷ ಕೂಡಿದ ಮಕ್ಕಳು ಬದುಕ್ತಾರಾ ಎಂದು ಸಿ.ಎಂ.ಇಬ್ರಾಹಿಂ ಟೀಕಿಸಿದ್ದಾರೆ.

ಸಿ.ಎಂ ಇಬ್ರಾಹಿಂ

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿ.ಎಂ.ಇಬ್ರಾಹಿಂ ಪ್ರಧಾನಿ‌ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಮಾತನಾಡುತ್ತಿರುವಾಗ ಮೋದಿ ನೀನು ಹೋದಿ, ಕೊನೆಗೆ ಆಗುವೆ ನೀ ಬೂದಿ ಎಂದು ಹೇಳಿದರು. ಎಬಿವಿಪಿ ಹುಡುಗ್ರು ಈಗ ಮೋದಿ‌ ಮೋದಿ ಅಂತಿದ್ದಾರೆ. ಆದರೆ ವಿಜಯಪುರ ಕಡೆ ಮೋದಿ ನೀ ಹೋದಿ, ಹೋದಿ ಅಂತಿದ್ದಾರೆ. ಈ ಮೋದಿ ನೀ ಹೋದಿ ಕೊನೆಗೆ ನೀ ಆದೆ ಬೂದಿ. ಹಾಲು ಕುಡಿದ ಮಕ್ಕಳೆ ಬದುಕಲ್ಲ, ಇನ್ನು ವಿಷ ಕೂಡಿದ ಮಕ್ಕಳು ಬದುಕ್ತಾರಾ ಎಂದು ಹೇಳಿದರು.

ಧಾರವಾಡ ಕಾಂಗ್ರೆಸ್ ಸಮಾವೇಶದಲ್ಲಿ ಸಿ.ಎಂ ಇಬ್ರಾಹಿಂ ಪ್ರಧಾನಿ‌ ವಿರುದ್ಧ ಟೀಕೆ

ಮೋದಿಗೆ ಯಾರಾದ್ರೂ ಐಕಾನ್ ಇದ್ದಾರಾ?, ಅಮಿತ್​ ಶಾ ಮತ್ತು ಮೋದಿ ಇಬ್ಬರೇ ಬಿಜೆಪಿಯಲ್ಲಿದ್ದಾರೆ. ಇವರಿಬ್ಬರು ಬಿಜೆಪಿಗೆ ಶುಂಭ-ನಿಶುಂಭ ಇದ್ದಂತೆ ಎಂದು ಹರಿಹಾಯ್ದಿದ್ದಾರೆ. ಮೋದಿ‌ ಸತ್ತ ಮೇಲೆ ಯಾರು ಅಂತಾ ನಾ ಅಮಿತ್​ ಶಾ ನಾ ಕೇಳಬಯಸುವೆ. ನಮ್ಮ ಕಡೆ ಮಮತಾ ಹೋದ್ರೆ ಮಯಾವತಿ‌ ಇದ್ದಾರೆ. ಮಾಯಾವತಿ ಹೋದರೆ ಚಂದ್ರಬಾಬು ನಾಯ್ಡು ಇದ್ದಾರೆ. ಇವರೆಲ್ಲ ಹೋದರೆ ನಮ್ಮ ಕಡೆ ರಾಹುಲ್‌ ಗಾಂಧಿ ಇದಾರೆ. ಆದರೆ ಅಂತಹ ಒಂದು ಪೀಸ್ ಕೂಡ ಬಿಜೆಪಿಯಲ್ಲಿ ಇಲ್ಲ ಎಂದು‌ ಮಾತನಾಡಿದ್ದಾರೆ.

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿ.ಎಂ.ಇಬ್ರಾಹಿಂ ಪ್ರಧಾನಿ‌ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಮಾತನಾಡುತ್ತಿರುವಾಗ ಮೋದಿ ನೀನು ಹೋದಿ, ಕೊನೆಗೆ ಆಗುವೆ ನೀ ಬೂದಿ ಎಂದು ಹೇಳಿದರು. ಎಬಿವಿಪಿ ಹುಡುಗ್ರು ಈಗ ಮೋದಿ‌ ಮೋದಿ ಅಂತಿದ್ದಾರೆ. ಆದರೆ ವಿಜಯಪುರ ಕಡೆ ಮೋದಿ ನೀ ಹೋದಿ, ಹೋದಿ ಅಂತಿದ್ದಾರೆ. ಈ ಮೋದಿ ನೀ ಹೋದಿ ಕೊನೆಗೆ ನೀ ಆದೆ ಬೂದಿ. ಹಾಲು ಕುಡಿದ ಮಕ್ಕಳೆ ಬದುಕಲ್ಲ, ಇನ್ನು ವಿಷ ಕೂಡಿದ ಮಕ್ಕಳು ಬದುಕ್ತಾರಾ ಎಂದು ಹೇಳಿದರು.

ಧಾರವಾಡ ಕಾಂಗ್ರೆಸ್ ಸಮಾವೇಶದಲ್ಲಿ ಸಿ.ಎಂ ಇಬ್ರಾಹಿಂ ಪ್ರಧಾನಿ‌ ವಿರುದ್ಧ ಟೀಕೆ

ಮೋದಿಗೆ ಯಾರಾದ್ರೂ ಐಕಾನ್ ಇದ್ದಾರಾ?, ಅಮಿತ್​ ಶಾ ಮತ್ತು ಮೋದಿ ಇಬ್ಬರೇ ಬಿಜೆಪಿಯಲ್ಲಿದ್ದಾರೆ. ಇವರಿಬ್ಬರು ಬಿಜೆಪಿಗೆ ಶುಂಭ-ನಿಶುಂಭ ಇದ್ದಂತೆ ಎಂದು ಹರಿಹಾಯ್ದಿದ್ದಾರೆ. ಮೋದಿ‌ ಸತ್ತ ಮೇಲೆ ಯಾರು ಅಂತಾ ನಾ ಅಮಿತ್​ ಶಾ ನಾ ಕೇಳಬಯಸುವೆ. ನಮ್ಮ ಕಡೆ ಮಮತಾ ಹೋದ್ರೆ ಮಯಾವತಿ‌ ಇದ್ದಾರೆ. ಮಾಯಾವತಿ ಹೋದರೆ ಚಂದ್ರಬಾಬು ನಾಯ್ಡು ಇದ್ದಾರೆ. ಇವರೆಲ್ಲ ಹೋದರೆ ನಮ್ಮ ಕಡೆ ರಾಹುಲ್‌ ಗಾಂಧಿ ಇದಾರೆ. ಆದರೆ ಅಂತಹ ಒಂದು ಪೀಸ್ ಕೂಡ ಬಿಜೆಪಿಯಲ್ಲಿ ಇಲ್ಲ ಎಂದು‌ ಮಾತನಾಡಿದ್ದಾರೆ.

Intro:ಧಾರವಾಡ : ಮೋದಿ ನೀನು ಹೋದಿ ಕೊನೆಗೆ ಆಗುವೆ ನೀನು‌ ಬೂದಿ ಎಂದು ಮತ್ತೆ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ನಾಲಿಗೆ ಹರಿಬಿಟ್ಟಿದ್ದಾರೆ.

ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿ.ಎಂ.ಇಬ್ರಾಹಿಂ ಪ್ರಧಾನಿ‌ ಮೋದಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.

ಎಬಿವಿಪಿ ಹುಡುಗ್ರು ಈಗ ಮೋದಿ‌ ಮೋದಿ ಅಂತಾ ಇದಾರೆ. ಆದರೆ ವಿಜಯಪುರ ಕಡೆ ಮೋದಿ ನೀ ಹೋದಿ ಹೋದಿ ಅಂತಾ ಇದಾರೆ. ಈ ಮೋದಿ ನೀ ಹೋದಿ ಕೊನೆಗೆ ನೀನು ಆದೆ ಬೂದಿ. ಹಾಲು ಕುಡಿದ ಮಕ್ಕಳೆ ಬದುಕೊಲ್ಲ ಇನ್ನು ವಿಷ ಕೂಡಿದ ಮಕ್ಕಳು ಬದುಕ್ತಾರಾ.? ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಮೋದಿಗೆ ಯಾರಾದ್ರೂ ಐಕಾನ್ ಇದಾರಾ. ಇರೋದು ಒಬ್ರೇ ಒಬ್ಬರು ಆದ್ವಾನಿ ಇದ್ದರೂ, ಅವರನ್ನು ಗೂಟ್ ಹೊಡೆದು ಹೊರಗೆ ಕುಂಡ್ರಿಸಿದ್ರು, ಅಮಿತ ಷಾ ಮತ್ತು ಮೋದಿ ಇಬ್ಬರೇ ಬಿಜೆಪಿಯಲ್ಲಿದ್ದಾರೆ. ಇವರಿಬ್ಬರ ಬಿಜೆಪಿಗೆ ಶುಂಭ-ನಿಶುಂಭ ಇದ್ದಂತೆ ಎಂದು ಹರಿಹಾಯ್ದಿದ್ದಾರೆ.Body:ಮೋದಿ‌ ಸತ್ತ ಮೇಲೆ ಯಾರು? ಅಂತಾ ನಾ ಅಮಿತ ಷಾ ಕೇಳಬಯಸುವೆ. ನಮ್ಮ ಕಡೆ ಮಮತಾ ಹೋದ್ರೆ ಮಯಾವತಿ‌ ಇದಾರೆ. ಮಾಯಾವತಿ ಹೋದರೆ ಚಂದ್ರಬಾಬು ನಾಯ್ಡು ಅದಾರೆ. ಇವರೆಲ್ಲ ಹೋದರೆ ನಮ್ಮ ಕಡೆ ರಾಹುಲ್‌ ಗಾಂಧಿ ಇದಾರೆ. ಆದರೆ ಅಂತಹ ಒಂದು ಪೀಸ್ ಕೂಡ ಬಿಜೆಪಿಯಲ್ಲಿ ಇಲ್ಲ ಎಂದು‌ ಮಾತನಾಡಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.