ETV Bharat / city

ದೇಶದಲ್ಲಿ ಏಕ ರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಹೋರಾಟ: ಪ್ರಮೋದ್ ಮುತಾಲಿಕ್

author img

By

Published : Dec 3, 2019, 5:39 PM IST

ಹರಿಹರದ ಅಯೋಧ್ಯೆ ಕರ ಸೇವಕರಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೌರವ ಸಮರ್ಪಣೆ ಮಾಡಿ ಮಾತನಾಡಿದರು.

Fighting for the Population Control Act
ಏಕರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆಗಾಗಿ ಹೋರಾಟ

ಹರಿಹರ: ರಾಮಮಂದಿರ ಸ್ಥಾಪನೆಗೆ ಸಂಬಂಧಿಸಿದಂತೆ ಯಶಸ್ಸು ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಏಕರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ತರಲು ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ತೀರ್ಪಿನ ವಿರುದ್ಧ ಮುಸ್ಲಿಂ ಮಂಡಳಿ ಸಲ್ಲಿಸಲಿರುವ ಮೇಲ್ಮನವಿ ಅಸಿಂಧುವಾಗಲಿದೆ. ಮುಂದಿನ ವರ್ಷದೊಳಗೆ ಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಇತ್ತೀಚೆಗೆ ಹರಿಹರದಲ್ಲಿ ಈದ್‌ಮಿಲಾದ್ ಹಬ್ಬದ ಪೂರ್ವದಲ್ಲಿ ನಡೆದ ಗಲಭೆಯ ಸಂಪೂರ್ಣ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಹಿಂದೂಪರ ಹೋರಾಟಗಾರನ ವಾಹನ ಸುಟ್ಟಿರುವ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು.

ಕರ ಸೇವಕರ ಮತ್ತು ರಾಮ ಭಕ್ತರ ಹೋರಾಟ, ತ್ಯಾಗದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಈ ಹಿನ್ನೆಲೆ ನಗರದಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಮೂರ್ತಿ ಶ್ರೇಷ್ಠಿ ಹಾಗೂ ಶಂಕರ್ ನಾಡಿಗೇರ್ ಅವರಿಗೆ ಗೌರವ ಸಲ್ಲಿಸಲಾಯಿತು.

ಹರಿಹರ: ರಾಮಮಂದಿರ ಸ್ಥಾಪನೆಗೆ ಸಂಬಂಧಿಸಿದಂತೆ ಯಶಸ್ಸು ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಏಕರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ತರಲು ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ತೀರ್ಪಿನ ವಿರುದ್ಧ ಮುಸ್ಲಿಂ ಮಂಡಳಿ ಸಲ್ಲಿಸಲಿರುವ ಮೇಲ್ಮನವಿ ಅಸಿಂಧುವಾಗಲಿದೆ. ಮುಂದಿನ ವರ್ಷದೊಳಗೆ ಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಇತ್ತೀಚೆಗೆ ಹರಿಹರದಲ್ಲಿ ಈದ್‌ಮಿಲಾದ್ ಹಬ್ಬದ ಪೂರ್ವದಲ್ಲಿ ನಡೆದ ಗಲಭೆಯ ಸಂಪೂರ್ಣ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಹಿಂದೂಪರ ಹೋರಾಟಗಾರನ ವಾಹನ ಸುಟ್ಟಿರುವ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು.

ಕರ ಸೇವಕರ ಮತ್ತು ರಾಮ ಭಕ್ತರ ಹೋರಾಟ, ತ್ಯಾಗದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಈ ಹಿನ್ನೆಲೆ ನಗರದಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಮೂರ್ತಿ ಶ್ರೇಷ್ಠಿ ಹಾಗೂ ಶಂಕರ್ ನಾಡಿಗೇರ್ ಅವರಿಗೆ ಗೌರವ ಸಲ್ಲಿಸಲಾಯಿತು.

Intro:
ದೇಶದಲ್ಲಿ ಏಕರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆಗಾಗಿ ಹೋರಾಟ

intro
ಹರಿಹರ : ಶ್ರೀ ರಾಮ ಸೇನೆಯು ರಾಮ ಮಂದಿರದ ಯಶಸ್ಸಿನ ನಂತರ, ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ಏಕರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಹೋರಾಟ ಆರಂಭಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

body
ಹರಿಹರದ ಅಯೋಧ್ಯ ಕರಸವೇಕರಿಗೆ ಗೌರವ ಸಮರ್ಪಣೆ ಮಾಡಿ ನಂತರ ಮಾತನಾಡಿದ ಅವರು, ಅಯೋಧ್ಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ಮುಸ್ಲಿಂ ವೈಯಕ್ತಿಕ ಮಂಡಳಿ ಹಿಂದಿನ ಪ್ರಕರಣಗಳಲ್ಲಿ ಪಾಲ್ಗೊಳ್ಳದ ಹಿನ್ನೆಲೆ ಅವರ ಮೇಲ್ಮನವಿ ಸಿಂಧುವಾಗುವುದಿಲ್ಲ. ನ್ಯಾಯಾಲಯ ಅವರ ಮೇಲ್ಮನವಿಯನ್ನು ತೀರಸ್ಕರಿಸುವ ಸಾಧ್ಯತೆಗಳು ಹೆಚ್ಚಿವೆ. ಮುಂದಿನ ವರ್ಷದೊಳಗೆ ಮಂದಿರ ನಿರ್ಮಾಣವಾಗಲಿದೆ ಎಂದರು
ಕಳೆದ ತಿಂಗಳು ಹರಿಹರದಲ್ಲಿ ನಡೆದ ಈದ್‌ಮಿಲಾದ್ ಹಬ್ಬದ ಪೂರ್ವದಲ್ಲಿ ನಡೆದ ಗಲಭೆಯ ಸಂಪೂರ್ಣ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಹಿಂದುಪರ ಹೋರಾಟಗಾರನ ವಾಹನ ಸುಟ್ಟಿರುವ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಡಳಿವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಶತಮಾನಗಳ ಹೋರಾಟ ಹಾಗೂ ಕರ ಸೇವಕರ ಮತ್ತು ರಾಮ ಭಕ್ತರ ಹೋರಾಟ ತ್ಯಾಗದ ಫಲವಾಗಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಈ ಹಿನ್ನಲೆ ನಗರದಲ್ಲಿ ಹೋರಾಟಲದಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಮೂರ್ತಿ ಶ್ರೇಷ್ಠಿ ಹಾಗೂ ಶಂಕರ್ ನಾಡಿಗೇರ್ ಸೇನೆ ವತಿಯಿಂದ ಗೌರವ ಸಲ್ಲಿಸಲಾಯಿತು ಎಂದರು.

conclusion
ಹಿಂದು ಜಾಗರಣ್ ವೇದಿಕೆ ತಾಲೂಕು ಸಂಚಾಲಕ ದಿನೇಶ್, ಮುಖಂಡರಾದ ನಾಗಮಣಿ ಶಾಸ್ತ್ರಿ, ವಾಸು ಚಂದಾಪುರ, ನಿರಂಜನಾ, ಅದ್ವೈತ್ ಶಾಸ್ತ್ರಿ, ರಾಜೇಶ್ ವರ್ಣಿಕರ್, ಮಂಜು ರಟ್ಟಿಹಳ್ಳಿ, ರವಿ ರಾಯ್ಕರ್, ಆನಂದ್, ಕಿರಣ್ ಹಾಗೂ ಇತರರು ಇದ್ದರು.
Body:
ದೇಶದಲ್ಲಿ ಏಕರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆಗಾಗಿ ಹೋರಾಟ

intro
ಹರಿಹರ : ಶ್ರೀ ರಾಮ ಸೇನೆಯು ರಾಮ ಮಂದಿರದ ಯಶಸ್ಸಿನ ನಂತರ, ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ಏಕರೀತಿಯ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಹೋರಾಟ ಆರಂಭಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

body
ಹರಿಹರದ ಅಯೋಧ್ಯ ಕರಸವೇಕರಿಗೆ ಗೌರವ ಸಮರ್ಪಣೆ ಮಾಡಿ ನಂತರ ಮಾತನಾಡಿದ ಅವರು, ಅಯೋಧ್ಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ಮುಸ್ಲಿಂ ವೈಯಕ್ತಿಕ ಮಂಡಳಿ ಹಿಂದಿನ ಪ್ರಕರಣಗಳಲ್ಲಿ ಪಾಲ್ಗೊಳ್ಳದ ಹಿನ್ನೆಲೆ ಅವರ ಮೇಲ್ಮನವಿ ಸಿಂಧುವಾಗುವುದಿಲ್ಲ. ನ್ಯಾಯಾಲಯ ಅವರ ಮೇಲ್ಮನವಿಯನ್ನು ತೀರಸ್ಕರಿಸುವ ಸಾಧ್ಯತೆಗಳು ಹೆಚ್ಚಿವೆ. ಮುಂದಿನ ವರ್ಷದೊಳಗೆ ಮಂದಿರ ನಿರ್ಮಾಣವಾಗಲಿದೆ ಎಂದರು
ಕಳೆದ ತಿಂಗಳು ಹರಿಹರದಲ್ಲಿ ನಡೆದ ಈದ್‌ಮಿಲಾದ್ ಹಬ್ಬದ ಪೂರ್ವದಲ್ಲಿ ನಡೆದ ಗಲಭೆಯ ಸಂಪೂರ್ಣ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಹಿಂದುಪರ ಹೋರಾಟಗಾರನ ವಾಹನ ಸುಟ್ಟಿರುವ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಡಳಿವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಶತಮಾನಗಳ ಹೋರಾಟ ಹಾಗೂ ಕರ ಸೇವಕರ ಮತ್ತು ರಾಮ ಭಕ್ತರ ಹೋರಾಟ ತ್ಯಾಗದ ಫಲವಾಗಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಈ ಹಿನ್ನಲೆ ನಗರದಲ್ಲಿ ಹೋರಾಟಲದಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಮೂರ್ತಿ ಶ್ರೇಷ್ಠಿ ಹಾಗೂ ಶಂಕರ್ ನಾಡಿಗೇರ್ ಸೇನೆ ವತಿಯಿಂದ ಗೌರವ ಸಲ್ಲಿಸಲಾಯಿತು ಎಂದರು.

conclusion
ಹಿಂದು ಜಾಗರಣ್ ವೇದಿಕೆ ತಾಲೂಕು ಸಂಚಾಲಕ ದಿನೇಶ್, ಮುಖಂಡರಾದ ನಾಗಮಣಿ ಶಾಸ್ತ್ರಿ, ವಾಸು ಚಂದಾಪುರ, ನಿರಂಜನಾ, ಅದ್ವೈತ್ ಶಾಸ್ತ್ರಿ, ರಾಜೇಶ್ ವರ್ಣಿಕರ್, ಮಂಜು ರಟ್ಟಿಹಳ್ಳಿ, ರವಿ ರಾಯ್ಕರ್, ಆನಂದ್, ಕಿರಣ್ ಹಾಗೂ ಇತರರು ಇದ್ದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.