ETV Bharat / city

ವಿಶ್ವ ಆನೆ ದಿನಾಚರಣೆ: ಮಾವುತರ ಮಕ್ಕಳಿಂದ ಆನೆ ಮರಿಗೆ ನಾಮಕರಣ

author img

By

Published : Aug 12, 2019, 2:48 AM IST

ವಿಶ್ವ ಆನೆ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನೆಗಳೊಂದಿಗೆ ಒಡನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿಶ್ವ ಆನೆ ದಿನಾಚರಣೆ

ಆನೇಕಲ್: ವಿಶ್ವ ಆನೆ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನೆಗಳೊಂದಿಗೆ ಒಡನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.

ವಿಶ್ವ ಆನೆ ದಿನಾಚರಣೆ ಆಚರಣೆ

ಇನ್ನು ಜೇಡಿಮಣ್ಣಿನಿಂದ ಪ್ರಾಣಿಗಳ ಪ್ರತಿಕೃತಿಗಳನ್ನು ಮಾಡಿ ಪ್ರದರ್ಶನಕ್ಕಿಡಲಾಯಿತು. ಅಲ್ಲದೇ ಬಿದಿರಿನ ಬುಟ್ಟಿಗಳನ್ನು ತಯಾರಿಸಿ, ಮಣ್ಣಿನಿಂದ ಮಾಡಿದ ಆನೆ, ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸಾರ್ವಜನಿಕರ ಪ್ರದರ್ಶನ ಇಡಲಾಯಿತು. ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬ ಸಂದೇಶವನ್ನು ಸಹ ಸಾರಲಾಯಿತು. ಈ ವೇಳೆ ಉದ್ಯಾನವನಕ್ಕೆ ಭೇಟಿ ನೀಡಿದ್ದ ಪ್ರಾಣಿಪ್ರಿಯರಿಗೆ ಆನೆಗಳ ಕುರಿತು ಸಿಬ್ಬಂದಿ ಅರಿವು ಮೂಡಿಸಿದರು.

ಈ ವೇಳೆ ಮಾತನಾಡಿದ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್​ನ ಇಡಿ ವನ ಶ್ರೀ, ಮಾವುತರ ಮಕ್ಕಳಿಂದ ಆನೆ ಮರಿಗೆ ಶ್ರುತಿ ಎಂಬ ಹೆಸರನ್ನು ಇಡಲಾಗಿದೆ. ಈ ವೇಳೆ ಗಣೇಶ ಚತುರ್ಥಿ ಆಚರಣೆಯಲ್ಲಿ ಯಾರು ಹೆಚ್ಚು ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿಕೊಂಡರು.

ಆನೇಕಲ್: ವಿಶ್ವ ಆನೆ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನೆಗಳೊಂದಿಗೆ ಒಡನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.

ವಿಶ್ವ ಆನೆ ದಿನಾಚರಣೆ ಆಚರಣೆ

ಇನ್ನು ಜೇಡಿಮಣ್ಣಿನಿಂದ ಪ್ರಾಣಿಗಳ ಪ್ರತಿಕೃತಿಗಳನ್ನು ಮಾಡಿ ಪ್ರದರ್ಶನಕ್ಕಿಡಲಾಯಿತು. ಅಲ್ಲದೇ ಬಿದಿರಿನ ಬುಟ್ಟಿಗಳನ್ನು ತಯಾರಿಸಿ, ಮಣ್ಣಿನಿಂದ ಮಾಡಿದ ಆನೆ, ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸಾರ್ವಜನಿಕರ ಪ್ರದರ್ಶನ ಇಡಲಾಯಿತು. ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬ ಸಂದೇಶವನ್ನು ಸಹ ಸಾರಲಾಯಿತು. ಈ ವೇಳೆ ಉದ್ಯಾನವನಕ್ಕೆ ಭೇಟಿ ನೀಡಿದ್ದ ಪ್ರಾಣಿಪ್ರಿಯರಿಗೆ ಆನೆಗಳ ಕುರಿತು ಸಿಬ್ಬಂದಿ ಅರಿವು ಮೂಡಿಸಿದರು.

ಈ ವೇಳೆ ಮಾತನಾಡಿದ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್​ನ ಇಡಿ ವನ ಶ್ರೀ, ಮಾವುತರ ಮಕ್ಕಳಿಂದ ಆನೆ ಮರಿಗೆ ಶ್ರುತಿ ಎಂಬ ಹೆಸರನ್ನು ಇಡಲಾಗಿದೆ. ಈ ವೇಳೆ ಗಣೇಶ ಚತುರ್ಥಿ ಆಚರಣೆಯಲ್ಲಿ ಯಾರು ಹೆಚ್ಚು ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿಕೊಂಡರು.

Intro:KN_BNG_ANKL_01_11_ANE DINA_S-MUNIRAJU_KA10020.
ವಿಶ್ವ ಆನೆ ದಿನಾಚರಣೆ, ಮಾವುತರ ಮಕ್ಕಳಿಂದ ಆನೆ ಮರಿಗೆ ನಾಮಕರಣ.
ಆನೇಕಲ್,
ವಿಶ್ವ ಆನೆ ದಿನಾಚರಣೆ ಅಂಗವಾಗಿ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮಕ್ಕೆ ಬನ್ನೇರುಘಟ್ಟ ಜೈವಿಕ ಉಧ್ಯಾನದ ಅಧಿಕಾರಿಗಳು ಸಾಕ್ಷಿಯಾದರು. ಅದರಲ್ಲೂ ಪ್ರತಿ ಕ್ಷಣ ಆನೆಗಳೊಂದಿಗೆ ಒಡೆನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಲಾಟರಿ ಮೂಲಕ ಚೀಟಿ ಎತ್ತಿ ಒಂದು ಹೆಸರನ್ನಿಡುವ ಮೂಲಕ ಆನೆ ದಿನಾಚರಣೆಗೆ ಮುನ್ನುಡಿ ಬರೆದರು.
ಜೇಡಿಮಣ್ಣಿನಿಂದ ಪ್ರಾಣಿಗಳ ಪ್ರತಿಕೃತಿಗಳನ್ನು ಮಾಡಿಸಿ ಪ್ರದರ್ಶನಕ್ಕಿಡಲಾಯಿತು.
ಆನೇಕಲ್ ಎಂದರೆ ಆನೆ ನೆನಪಾಗುವುದು ಸಹಜ. ಇದೀಗ ಪ್ರಾಣಿಗಳಲ್ಲೇ ದೈತ್ಯ ಜೀವಿ ಬುದ್ದಿವಂತ ಆನೆಗೆ ವಿಶೇಷ ಭಕ್ಷ್ಯ ಬೋಜನಗಳನ್ನು ತಯಾರಿಸಿ ಉಣಬಡಿಸುವ ಮುಖಾಂತರ ಆನೆ ಹಿಂಡಿಗೆ ಸಂಭ್ರಮ ಮೂಡಿಸಲು ಉದ್ಯಾನದ ಸಿಬ್ಬಂದಿ ತಯಾರಿ ನಡೆಸಿದ್ದಾರೆ.
ಅಲ್ಲದೆ ಬಿದಿರಿನ ಬುಟ್ಟಿಗಳನ್ನು ತಯಾರಿಸಿ ಬಾನುವಾರ ಉದ್ಯಾನಕ್ಕೆ ಬೇಟಿ ನೀಡಿದ್ದ ಪ್ರಾಣಿಪ್ರಿಯರಿಗೆ ಆನೆಗಳ ಬಗ್ಗೆ ಅರಿವು ನೀಡುವ ಕಾರ್ಯಕ್ರಮಕ್ಕೆ ಸಿಬ್ಬಂದಿ ಚಾಲನೆ ನೀಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಮಾವುತರ ಮಕ್ಕಳ ಕೈನಿಂದ ಬಿದಿರಿನ ವಸ್ತುಗಳನ್ನು ಹಾಗೆ ಮಣ್ಣಿನಿಂದ ಮಾಡಿದ ಆನೆ,ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಮಾಡಿ ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬಾ ಸಂದೇಶವನ್ನು ಪ್ರವಾಸಿಗರಿಗೆ ರವಾನೆ ಮಾಡಿದರು, ಆನೆ ಮರಿಗೆ ಶ್ರುತಿ ಎಂಬ ಹೆಸರನ್ನು ಇಡಲಾಗಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನಶ್ರೀ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಗಣೇಶೋತ್ಸವಗಳ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಸದಂತೆ ವಿನಮ್ರ ಮನವಿ ಮಾಡಿದ್ದಾರೆ.

ಬೈಟ್: ವನ ಶ್ರೀ, ಇಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನ.
ಬೈಟ್: ಭಾನುಪ್ರಿಯ, ಮಾವುತನ ಮಗಳು.
Body:KN_BNG_ANKL_01_11_ANE DINA_S-MUNIRAJU_KA10020.
ವಿಶ್ವ ಆನೆ ದಿನಾಚರಣೆ, ಮಾವುತರ ಮಕ್ಕಳಿಂದ ಆನೆ ಮರಿಗೆ ನಾಮಕರಣ.
ಆನೇಕಲ್,
ವಿಶ್ವ ಆನೆ ದಿನಾಚರಣೆ ಅಂಗವಾಗಿ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮಕ್ಕೆ ಬನ್ನೇರುಘಟ್ಟ ಜೈವಿಕ ಉಧ್ಯಾನದ ಅಧಿಕಾರಿಗಳು ಸಾಕ್ಷಿಯಾದರು. ಅದರಲ್ಲೂ ಪ್ರತಿ ಕ್ಷಣ ಆನೆಗಳೊಂದಿಗೆ ಒಡೆನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಲಾಟರಿ ಮೂಲಕ ಚೀಟಿ ಎತ್ತಿ ಒಂದು ಹೆಸರನ್ನಿಡುವ ಮೂಲಕ ಆನೆ ದಿನಾಚರಣೆಗೆ ಮುನ್ನುಡಿ ಬರೆದರು.
ಜೇಡಿಮಣ್ಣಿನಿಂದ ಪ್ರಾಣಿಗಳ ಪ್ರತಿಕೃತಿಗಳನ್ನು ಮಾಡಿಸಿ ಪ್ರದರ್ಶನಕ್ಕಿಡಲಾಯಿತು.
ಆನೇಕಲ್ ಎಂದರೆ ಆನೆ ನೆನಪಾಗುವುದು ಸಹಜ. ಇದೀಗ ಪ್ರಾಣಿಗಳಲ್ಲೇ ದೈತ್ಯ ಜೀವಿ ಬುದ್ದಿವಂತ ಆನೆಗೆ ವಿಶೇಷ ಭಕ್ಷ್ಯ ಬೋಜನಗಳನ್ನು ತಯಾರಿಸಿ ಉಣಬಡಿಸುವ ಮುಖಾಂತರ ಆನೆ ಹಿಂಡಿಗೆ ಸಂಭ್ರಮ ಮೂಡಿಸಲು ಉದ್ಯಾನದ ಸಿಬ್ಬಂದಿ ತಯಾರಿ ನಡೆಸಿದ್ದಾರೆ.
ಅಲ್ಲದೆ ಬಿದಿರಿನ ಬುಟ್ಟಿಗಳನ್ನು ತಯಾರಿಸಿ ಬಾನುವಾರ ಉದ್ಯಾನಕ್ಕೆ ಬೇಟಿ ನೀಡಿದ್ದ ಪ್ರಾಣಿಪ್ರಿಯರಿಗೆ ಆನೆಗಳ ಬಗ್ಗೆ ಅರಿವು ನೀಡುವ ಕಾರ್ಯಕ್ರಮಕ್ಕೆ ಸಿಬ್ಬಂದಿ ಚಾಲನೆ ನೀಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಮಾವುತರ ಮಕ್ಕಳ ಕೈನಿಂದ ಬಿದಿರಿನ ವಸ್ತುಗಳನ್ನು ಹಾಗೆ ಮಣ್ಣಿನಿಂದ ಮಾಡಿದ ಆನೆ,ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಮಾಡಿ ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬಾ ಸಂದೇಶವನ್ನು ಪ್ರವಾಸಿಗರಿಗೆ ರವಾನೆ ಮಾಡಿದರು, ಆನೆ ಮರಿಗೆ ಶ್ರುತಿ ಎಂಬ ಹೆಸರನ್ನು ಇಡಲಾಗಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನಶ್ರೀ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಗಣೇಶೋತ್ಸವಗಳ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಸದಂತೆ ವಿನಮ್ರ ಮನವಿ ಮಾಡಿದ್ದಾರೆ.

ಬೈಟ್: ವನ ಶ್ರೀ, ಇಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನ.
ಬೈಟ್: ಭಾನುಪ್ರಿಯ, ಮಾವುತನ ಮಗಳು.
Conclusion:KN_BNG_ANKL_01_11_ANE DINA_S-MUNIRAJU_KA10020.
ವಿಶ್ವ ಆನೆ ದಿನಾಚರಣೆ, ಮಾವುತರ ಮಕ್ಕಳಿಂದ ಆನೆ ಮರಿಗೆ ನಾಮಕರಣ.
ಆನೇಕಲ್,
ವಿಶ್ವ ಆನೆ ದಿನಾಚರಣೆ ಅಂಗವಾಗಿ ಆನೆ ಮರಿಗೆ ಹೆಸರನ್ನಿಡುವ ಕಾರ್ಯಕ್ರಮಕ್ಕೆ ಬನ್ನೇರುಘಟ್ಟ ಜೈವಿಕ ಉಧ್ಯಾನದ ಅಧಿಕಾರಿಗಳು ಸಾಕ್ಷಿಯಾದರು. ಅದರಲ್ಲೂ ಪ್ರತಿ ಕ್ಷಣ ಆನೆಗಳೊಂದಿಗೆ ಒಡೆನಾಟವಿಟ್ಟುಕೊಂಡಿರುವ ಮಾವುತರ ಮಕ್ಕಳಿಂದ ಆನೆ ಮರಿಗೆ ಲಾಟರಿ ಮೂಲಕ ಚೀಟಿ ಎತ್ತಿ ಒಂದು ಹೆಸರನ್ನಿಡುವ ಮೂಲಕ ಆನೆ ದಿನಾಚರಣೆಗೆ ಮುನ್ನುಡಿ ಬರೆದರು.
ಜೇಡಿಮಣ್ಣಿನಿಂದ ಪ್ರಾಣಿಗಳ ಪ್ರತಿಕೃತಿಗಳನ್ನು ಮಾಡಿಸಿ ಪ್ರದರ್ಶನಕ್ಕಿಡಲಾಯಿತು.
ಆನೇಕಲ್ ಎಂದರೆ ಆನೆ ನೆನಪಾಗುವುದು ಸಹಜ. ಇದೀಗ ಪ್ರಾಣಿಗಳಲ್ಲೇ ದೈತ್ಯ ಜೀವಿ ಬುದ್ದಿವಂತ ಆನೆಗೆ ವಿಶೇಷ ಭಕ್ಷ್ಯ ಬೋಜನಗಳನ್ನು ತಯಾರಿಸಿ ಉಣಬಡಿಸುವ ಮುಖಾಂತರ ಆನೆ ಹಿಂಡಿಗೆ ಸಂಭ್ರಮ ಮೂಡಿಸಲು ಉದ್ಯಾನದ ಸಿಬ್ಬಂದಿ ತಯಾರಿ ನಡೆಸಿದ್ದಾರೆ.
ಅಲ್ಲದೆ ಬಿದಿರಿನ ಬುಟ್ಟಿಗಳನ್ನು ತಯಾರಿಸಿ ಬಾನುವಾರ ಉದ್ಯಾನಕ್ಕೆ ಬೇಟಿ ನೀಡಿದ್ದ ಪ್ರಾಣಿಪ್ರಿಯರಿಗೆ ಆನೆಗಳ ಬಗ್ಗೆ ಅರಿವು ನೀಡುವ ಕಾರ್ಯಕ್ರಮಕ್ಕೆ ಸಿಬ್ಬಂದಿ ಚಾಲನೆ ನೀಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಮಾವುತರ ಮಕ್ಕಳ ಕೈನಿಂದ ಬಿದಿರಿನ ವಸ್ತುಗಳನ್ನು ಹಾಗೆ ಮಣ್ಣಿನಿಂದ ಮಾಡಿದ ಆನೆ,ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಮಾಡಿ ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬಾ ಸಂದೇಶವನ್ನು ಪ್ರವಾಸಿಗರಿಗೆ ರವಾನೆ ಮಾಡಿದರು, ಆನೆ ಮರಿಗೆ ಶ್ರುತಿ ಎಂಬ ಹೆಸರನ್ನು ಇಡಲಾಗಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನಶ್ರೀ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಗಣೇಶೋತ್ಸವಗಳ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಸದಂತೆ ವಿನಮ್ರ ಮನವಿ ಮಾಡಿದ್ದಾರೆ.

ಬೈಟ್: ವನ ಶ್ರೀ, ಇಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನ.
ಬೈಟ್: ಭಾನುಪ್ರಿಯ, ಮಾವುತನ ಮಗಳು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.