ETV Bharat / city

ಟಾಪ್​ 10​ ನ್ಯೂಸ್​ @9 PM - ಬಸ್​ಗಳು ರೋಡಿಗಿಳಿತವೆ..!

ಇಂದಿನ ಅತಿ ಪ್ರಮುಖ 10 ಘಟನೆಗಳ ಮಾಹಿತಿ ಇಲ್ಲಿದೆ.

top ten  news @9
ಟಾಪ್​ ಟೆನ್​ ನ್ಯೂಸ್​@9
author img

By

Published : May 6, 2020, 8:59 PM IST

Updated : May 6, 2020, 9:04 PM IST

ಮದ್ಯ ಮಾರಾಟ ಮಾಡಕ್ಕೆ ಅವಕಾಶ ನೀಡಿದ ಮೊದಲ ದಿನವೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲ ಮುಖ್ಯ..

  • ಹಿಜ್ಬುಲ್ ಕಮಾಂಡರ್​ ಮಟಾಷ್​​

ಭಾರತೀಯ ಸೇನೆಗೆ ನಿರಂತರವಾಗಿ ಉಪಟಳ ನೀಡ್ತಿದ್ದ ಉಗ್ರರಿಗೆ ಇಂದು ತಿರುಗೇಟು ನೀಡಿದ್ದು, ಮೋಸ್ಟ್​​ ವಾಂಟೆಡ್​ ಉಗ್ರ ರಿಯಾಜ್..

  • ತಾಯಿ ನಿನಗ್ಯಾರು ಸಾಟಿ..!

ಲಾಕ್​ಡೌನ್​ ಮಧ್ಯದಲ್ಲೇ ತನ್ನ 14 ವರ್ಷದ ಮಗನನ್ನು ಕರೆತರಲು ವಿಶೇಷ ಚೇತನ ಮಹಿಳೆಯೊಬ್ಬರು ಪುಣೆಯಿಂದ ಅಮರಾವತಿ..

  • ''ಮಹಾ'' ಜಿಗಿತ..!

ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 1233 ಹೊಸ ಪಾಸಿಟಿವ್​ ಪ್ರಕರಣ ಪತ್ತೆಯಾಗಿದ್ದು, 34 ಜನ ಮಾರಕ ಸೋಂಕಿಗೆ ಬಲಿ..

  • ಲ್ಯಾಂಬೋರ್ಗಿನಿ ಬೇಕೇ ಬೇಕು..!

ತಾನು ಕೇಳಿದ ದುಬಾರಿ ಲ್ಯಾಂಬೋರ್ಗಿನಿ ಕಾರು ಕೊಡಿಸಲಿಲ್ಲ ಎಂಬ ಆಕ್ರೋಶದಲ್ಲೇ ತಾಯಿಯ ದುಬಾರಿ ಕಾರು ತೆಗೆದುಕೊಂಡು..

  • ತಬ್ಲಿಘಿಗಳ ಬಂಧನ..!

ಕೊರೊನಾ ವೈರಸ್​ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರು ಶ್ರೀಲಂಕಾ ಪ್ರಜೆಗಳು ಸೇರಿದಂತೆ 13 ತಬ್ಲಿಘಿಗಳನ್ನು..

  • ಬಸ್​ಗಳು ರೋಡಿಗಿಳೀತವೆ..!

ಹೊಸ ಗೈಡ್​ಲೈನ್ಸ್​​ಗಳೊಂದಿಗೆ ದೇಶದಲ್ಲಿ ಸಾರಿಗೆ ಆರಂಭ ಮಾಡುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದು, ಅತಿ..

  • ಮಳೆ ಬಂತು ಮಳೆ..!

ಬಿರು ಬಿಸಿಲಿನಿಂದ ಸುಡುತ್ತಿದ್ದ ಸಿಲಿಕಾನ್ ಸಿಟಿ ಮಳೆಯ ಆಗಮನದಿಂದ ತಂಪಾಗಿದೆ. ನಗರದ ಏರ್​​​ಪೋರ್ಟ್​ ರಸ್ತೆ, ಹೆಬ್ಬಾಳ..

  • 1,610 ಕೋಟಿ ಪ್ಯಾಕೇಜ್

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗಾಗಿ 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ​ಅನ್ನು ಮುಖ್ಯಮಂತ್ರಿ..

  • ಜೀತಪದ್ಧತಿ ಅನುಸರಿಸ್ತಿದ್ದೀವಾ?

ಕಾರ್ಮಿಕರನ್ನು ಅವರವರ ಸ್ಥಳಗಳಿಗೆ ಕಳಿಸಿ ಮುಂದೆ ಏನಾದರೂ ಅನಾಹುತಗಳಾದರೆ ಅದಕ್ಕೆ ಯಾರು ಹೊಣೆ? ನಾವಿನ್ನೂ..

  • 'ಕಿಕ್'​ನಿಂದ ಕ್ರೈಮ್​​..!

ಮದ್ಯ ಮಾರಾಟ ಮಾಡಕ್ಕೆ ಅವಕಾಶ ನೀಡಿದ ಮೊದಲ ದಿನವೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲ ಮುಖ್ಯ..

  • ಹಿಜ್ಬುಲ್ ಕಮಾಂಡರ್​ ಮಟಾಷ್​​

ಭಾರತೀಯ ಸೇನೆಗೆ ನಿರಂತರವಾಗಿ ಉಪಟಳ ನೀಡ್ತಿದ್ದ ಉಗ್ರರಿಗೆ ಇಂದು ತಿರುಗೇಟು ನೀಡಿದ್ದು, ಮೋಸ್ಟ್​​ ವಾಂಟೆಡ್​ ಉಗ್ರ ರಿಯಾಜ್..

  • ತಾಯಿ ನಿನಗ್ಯಾರು ಸಾಟಿ..!

ಲಾಕ್​ಡೌನ್​ ಮಧ್ಯದಲ್ಲೇ ತನ್ನ 14 ವರ್ಷದ ಮಗನನ್ನು ಕರೆತರಲು ವಿಶೇಷ ಚೇತನ ಮಹಿಳೆಯೊಬ್ಬರು ಪುಣೆಯಿಂದ ಅಮರಾವತಿ..

  • ''ಮಹಾ'' ಜಿಗಿತ..!

ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 1233 ಹೊಸ ಪಾಸಿಟಿವ್​ ಪ್ರಕರಣ ಪತ್ತೆಯಾಗಿದ್ದು, 34 ಜನ ಮಾರಕ ಸೋಂಕಿಗೆ ಬಲಿ..

  • ಲ್ಯಾಂಬೋರ್ಗಿನಿ ಬೇಕೇ ಬೇಕು..!

ತಾನು ಕೇಳಿದ ದುಬಾರಿ ಲ್ಯಾಂಬೋರ್ಗಿನಿ ಕಾರು ಕೊಡಿಸಲಿಲ್ಲ ಎಂಬ ಆಕ್ರೋಶದಲ್ಲೇ ತಾಯಿಯ ದುಬಾರಿ ಕಾರು ತೆಗೆದುಕೊಂಡು..

  • ತಬ್ಲಿಘಿಗಳ ಬಂಧನ..!

ಕೊರೊನಾ ವೈರಸ್​ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರು ಶ್ರೀಲಂಕಾ ಪ್ರಜೆಗಳು ಸೇರಿದಂತೆ 13 ತಬ್ಲಿಘಿಗಳನ್ನು..

  • ಬಸ್​ಗಳು ರೋಡಿಗಿಳೀತವೆ..!

ಹೊಸ ಗೈಡ್​ಲೈನ್ಸ್​​ಗಳೊಂದಿಗೆ ದೇಶದಲ್ಲಿ ಸಾರಿಗೆ ಆರಂಭ ಮಾಡುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದು, ಅತಿ..

  • ಮಳೆ ಬಂತು ಮಳೆ..!

ಬಿರು ಬಿಸಿಲಿನಿಂದ ಸುಡುತ್ತಿದ್ದ ಸಿಲಿಕಾನ್ ಸಿಟಿ ಮಳೆಯ ಆಗಮನದಿಂದ ತಂಪಾಗಿದೆ. ನಗರದ ಏರ್​​​ಪೋರ್ಟ್​ ರಸ್ತೆ, ಹೆಬ್ಬಾಳ..

Last Updated : May 6, 2020, 9:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.