ETV Bharat / city

ಸಿದ್ಧಿ ವಿನಾಯಕ ದೇವಾಲಯಕ್ಕೆ ಕನ್ನ: ಬೆಳ್ಳಿ ಕಿರೀಟದ ಜೊತೆ ಹುಂಡಿಯನ್ನೂ ಕದ್ದೊಯ್ದ ಖದೀಮರು

ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಕಿರೀಟ, ಹುಂಡಿ ಸಮೇತ ಪರಾರಿಯಾಗಿರುವ ಘಟನೆ ನೆಲಮಂಗಲ ಪಟ್ಟಣದ ಮಾರುತಿ ನಗರದಲ್ಲಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ.

author img

By

Published : Aug 31, 2019, 1:00 PM IST

ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕಳ್ಳತನ

ನೆಲಮಂಗಲ: ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಕಿರೀಟ, ಹುಂಡಿ ಸಮೇತ ಪರಾರಿಯಾಗಿರುವ ಘಟನೆ ನೆಲಮಂಗಲ ಪಟ್ಟಣದ ಮಾರುತಿ ನಗರದಲ್ಲಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ.

ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕಳ್ಳತನ

ವರಸಿದ್ಧಿ ವಿನಾಯಕ ದೇವಸ್ಥಾನದ ಬಾಗಿಲ ಬೀಗ ಒಡೆದು ದೇವಸ್ಥಾನ ಪ್ರವೇಶಿಸಿರುವ ಕಳ್ಳರು ದೇವರ ಬೆಳ್ಳಿ ಕಿರೀಟ, ಬೀರುವಿನಲ್ಲಿದ್ದ ಹಣ ಮತ್ತು ಹುಂಡಿ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಕಿರೀಟ, ಹುಂಡಿ ಸಮೇತ ಪರಾರಿಯಾಗಿರುವ ಘಟನೆ ನೆಲಮಂಗಲ ಪಟ್ಟಣದ ಮಾರುತಿ ನಗರದಲ್ಲಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ.

ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕಳ್ಳತನ

ವರಸಿದ್ಧಿ ವಿನಾಯಕ ದೇವಸ್ಥಾನದ ಬಾಗಿಲ ಬೀಗ ಒಡೆದು ದೇವಸ್ಥಾನ ಪ್ರವೇಶಿಸಿರುವ ಕಳ್ಳರು ದೇವರ ಬೆಳ್ಳಿ ಕಿರೀಟ, ಬೀರುವಿನಲ್ಲಿದ್ದ ಹಣ ಮತ್ತು ಹುಂಡಿ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ದೇವಸ್ಥಾನದ ಬೀಗ ಮುರಿದು ಬೆಳ್ಳಿ ಕಿರೀಟ, ಹುಂಡಿ ಕದ್ಯೊಯ್ದ ಕಳ್ಳರು
Body:ನೆಲಮಂಗಲ : ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಕಿರೀಟ, ಹುಂಡಿ ಸಮೇತ ಪರಾರಿಯಾಗಿದ್ದಾರೆ

ನೆಲಮಂಗಲ ಪಟ್ಟಣದ ಮಾರುತಿ ನಗರದಲ್ಲಿನ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು. ದೇವಸ್ಥಾನದ ಬಾಗಿಲ ಬೀಗ ಹೊಡೆದು ದೇವಸ್ಥಾನ ಪ್ರವೇಶಿಸಿರುವ ಕಳ್ಳರು ದೇವರ ಬೆಳ್ಳಿ ಕಿರೀಟ. ಬೀರುವಿನಲ್ಲಿದ್ದ ಹಣ ಮತ್ತು ಹುಂಡಿ ಸಮೇತ ಕದ್ದು ಪರಾರಿಯಾಗಿದ್ದಾರೆ. ನೆಲಮಂಗಲ ಟೌನ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.