ETV Bharat / city

ಮೋದಿ ಸರ್ಕಾರ ರಾಜ್ಯಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದೆ: ರಾಜ್ಯ ಕಾಂಗ್ರೆಸ್​ ಟ್ವೀಟ್​

author img

By

Published : Oct 4, 2019, 11:13 PM IST

ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದೆ ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್​ ಮಾಡಿದೆ.

ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದೆ..ರಾಜ್ಯ ಕಾಂಗ್ರೆಸ್​ ಟ್ವೀಟ್​

ಬೆಂಗಳೂರು: ಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ 400 ಕೋಟಿ ಪರಿಹಾರ ನೀಡಿದ್ದಾರೆ. 60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ 1200 ಕೋಟಿ ರೂ. ರಾಜ್ಯಕ್ಕೆ ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದೆ ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್​ ಮಾಡಿದೆ.

  • ಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ ₹400 ಕೋಟಿ ಪರಿಹಾರ.

    60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು
    ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ ₹1200 ಕೋಟಿ, ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ.

    ರಾಜ್ಯಕ್ಕೆ ಮತ್ತಮ್ಮೆ ದ್ರೋಹ ಬಗೆದ@narendramodi ಸರ್ಕಾರ.#BJPGovtInComa

    — Karnataka Congress (@INCKarnataka) October 4, 2019 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1,200 ಕೋಟಿ ರೂ. ಹಣ ರಿಲೀಸ್ ಮಾಡಿದೆ. ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.

  • ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ಥರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.

    — H D Kumaraswamy (@hd_kumaraswamy) October 4, 2019 " class="align-text-top noRightClick twitterSection" data=" ">

ಬೆಂಗಳೂರು: ಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ 400 ಕೋಟಿ ಪರಿಹಾರ ನೀಡಿದ್ದಾರೆ. 60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ 1200 ಕೋಟಿ ರೂ. ರಾಜ್ಯಕ್ಕೆ ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದೆ ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್​ ಮಾಡಿದೆ.

  • ಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ ₹400 ಕೋಟಿ ಪರಿಹಾರ.

    60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು
    ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ ₹1200 ಕೋಟಿ, ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ.

    ರಾಜ್ಯಕ್ಕೆ ಮತ್ತಮ್ಮೆ ದ್ರೋಹ ಬಗೆದ@narendramodi ಸರ್ಕಾರ.#BJPGovtInComa

    — Karnataka Congress (@INCKarnataka) October 4, 2019 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1,200 ಕೋಟಿ ರೂ. ಹಣ ರಿಲೀಸ್ ಮಾಡಿದೆ. ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.

  • ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ಥರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.

    — H D Kumaraswamy (@hd_kumaraswamy) October 4, 2019 " class="align-text-top noRightClick twitterSection" data=" ">
Intro:ಬೆಂಗಳೂರು : ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1, 200 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.Body:ಆದರೆ, ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದು ಸಲಹೆ ಮಾಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.