ETV Bharat / city

ರಾಜ್ಯದಲ್ಲಿ ಮೊಟ್ಟ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭ: ಡಾ.ಕೆ.ಭುಜಂಗ ಶೆಟ್ಟಿ

author img

By

Published : Dec 28, 2019, 12:26 PM IST

ನಾರಾಯಣ ನೇತ್ರಾಲಯದಿಂದ ನೇತ್ರ ರೋಗಗಳಿರುವ ಮಕ್ಕಳಿಗೆ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಅತ್ಯಾಧುನಿಕ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಗೊಳ್ಳುತ್ತಿದೆ.

Narayana Nethralaya start of the vision rehabilitation cente
ಮೊಟ್ಟ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಕ್ಕೆ ಮುಂದಾದ ನಾರಾಯಣ ನೇತ್ರಾಲಯ

ಬೆಂಗಳೂರು: ನಾರಾಯಣ ನೇತ್ರಾಲಯ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅತ್ಯಾಧುನಿಕ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಿಸಲಿದೆ. ರೆಟಿನಲ್ ಡಿಸ್ಟ್ರೊಫೀಸ್ ಮತ್ತು ಬೆಳವಣಿಗೆಯ ವೈಪರೀತ್ಯಗಳಂತಹ ಚಿಕಿತ್ಸೆ ನೀಡಲಾಗದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಅತ್ಯಾಧುನಿಕ ಪುನರ್ವಸತಿ ಕೇಂದ್ರದಿಂದ ಅನುಕೂಲವಾಗಲಿದೆ.

ಮೊಟ್ಟ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಕ್ಕೆ ಮುಂದಾದ ನಾರಾಯಣ ನೇತ್ರಾಲಯ

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ, ದೇಶದಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಮಕ್ಕಳು ನೇತ್ರ ರೋಗಗಳಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಭಾಗಶಃ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ‌‌. ಮುಖ್ಯವಾಗಿ ಕಾರ್ಟಿಕಲ್ ವಿಷನ್, ಇಂಪೇರ್‌ಮೆಂಟ್, ರೆಟಿನಲ್ ಡಿಸ್ಟ್ರೊಫೀಸ್‌ ಸಮಸ್ಯೆ ಈ ಮಕ್ಕಳನ್ನು ಬಾಧಿಸುತ್ತಿದೆ. ಈ ಮಕ್ಕಳಿಗೆ ದೃಷ್ಟಿ ಪುನರ್ವಸತಿ ಅಗತ್ಯವಿದೆ ಎಂದು ತಿಳಿಸಿದರು.

ಬೆಂಗಳೂರು: ನಾರಾಯಣ ನೇತ್ರಾಲಯ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅತ್ಯಾಧುನಿಕ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಿಸಲಿದೆ. ರೆಟಿನಲ್ ಡಿಸ್ಟ್ರೊಫೀಸ್ ಮತ್ತು ಬೆಳವಣಿಗೆಯ ವೈಪರೀತ್ಯಗಳಂತಹ ಚಿಕಿತ್ಸೆ ನೀಡಲಾಗದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಅತ್ಯಾಧುನಿಕ ಪುನರ್ವಸತಿ ಕೇಂದ್ರದಿಂದ ಅನುಕೂಲವಾಗಲಿದೆ.

ಮೊಟ್ಟ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಕ್ಕೆ ಮುಂದಾದ ನಾರಾಯಣ ನೇತ್ರಾಲಯ

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ, ದೇಶದಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಮಕ್ಕಳು ನೇತ್ರ ರೋಗಗಳಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಭಾಗಶಃ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ‌‌. ಮುಖ್ಯವಾಗಿ ಕಾರ್ಟಿಕಲ್ ವಿಷನ್, ಇಂಪೇರ್‌ಮೆಂಟ್, ರೆಟಿನಲ್ ಡಿಸ್ಟ್ರೊಫೀಸ್‌ ಸಮಸ್ಯೆ ಈ ಮಕ್ಕಳನ್ನು ಬಾಧಿಸುತ್ತಿದೆ. ಈ ಮಕ್ಕಳಿಗೆ ದೃಷ್ಟಿ ಪುನರ್ವಸತಿ ಅಗತ್ಯವಿದೆ ಎಂದು ತಿಳಿಸಿದರು.

Intro:Filename- Narayana nethralaya pc
Location- Rajajinagar- Bangalore
Slug- ಕರ್ನಾಟಕದ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭ..
ನಾರಾಯಣ ನೇತ್ರಾಲಯದಿಂದ ಪುನರ್ವಸತಿ ಕೇಂದ್ರ..
ಚಿಕಿತ್ಸೆ ನೀಡಲಾಗದ ನೇತ್ರ ರೋಗಗಳಿಂದ ಬಳಲುತ್ತಿರುವ ಮಕ್ಕಳು..
ಅತ್ಯಾಧುನಿಕ ಪುನರ್ವಸತಿ ಕೇಂದ್ರ ಆರಂಭ..
ಆರೋಗ್ಯ ಸೇವೆಗೆ ವಾರ್ಷಿಕ 5 ಕೋಟಿ ರೂ ಮೀಸಲು..
HEADLINE-ಮಕ್ಕಳಿಗಾಗಿ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಕ್ಕೆ ಮುಂದಾದ ನಾರಾಯಣ ನೇತ್ರಾಲಯ..
WEB LEAD- ಆರೋಗ್ಯ ಕ್ಷೇತ್ರದಲ್ಲಿ ಎಷ್ಟೇ ಆತ್ಯಾಧುನಿಕ ತಂತ್ರಜ್ಞಾನಗಳು ಬಂದರು ಕೂಡ, ಅದೆಷ್ಟು ಗುಣಪಡಿಸಲಾಗದ ರೋಗಗಳು ಇನ್ನು ಇವೆ.. ಅಂದಹಾಗೇ, ಮನುಷ್ಯನ ಮುಖ್ಯ ಅಂಗ ಅಂದರೆ ಕಣ್ಣು.. ಆ ಕಣ್ಣಿಗೆ ಕಾಣದಾದರೆ ಇಡೀ ಬದುಕೇ ಕತ್ತಲೇಯ ಕೂಪವಾಗಿ ಬಿಡುತ್ತೆ‌‌.. ಅದೆಷ್ಟು ಗುಣಪಡಿಸಬಲ್ಲ ನೇತ್ರರೋಗಕ್ಕೆ ಚಿಕಿತ್ಸೆ ಇದ್ದರೂ ಕೂಡ, ಸಾವಿರಾರು ಮಕ್ಕಳು ಚಿಕಿತ್ಸೆ ನೀಡಲಾಗದ ನೇತ್ರ ರೋಗಗಳಿಂದ ಬಳಲುತ್ತಿದ್ದಾರೆ..
ಫ್ಲೋ...‌
ವಾ/ಓ: ಕರ್ನಾಟಕದಲ್ಲಿ ಮೊಟ್ಟಮೊದಲ ಅತ್ಯಾಧುನಿಕ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭವಾಗುತ್ತಿದೆ.. ನಾರಾಯಣ ನೇತ್ರಾಲಯದಿಂದ ನೇತ್ರ ರೋಗಗಳುಳ್ಳ ಮಕ್ಕಳಿಗೆ ಪುನರ್ವಸತಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ.. ರೆಟಿನಲ್ ಡಿಸ್ಟ್ರೊಫೀಸ್ ಮತ್ತು ಬೆಳವಣಿಗೆಯ ವೈಪರೀತ್ಯಗಳಂತಹ ಚಿಕಿತ್ಸೆ ನೀಡಲಾಗದ ನೇತ್ರ ರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಅತ್ಯಾಧುನಿಕ ಪುನರ್ವಸತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ..
ಫ್ಲೋ...
ವಾ/ಓ: ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಡಾ ಕೆ ಭುಜಂಗ ಶೆಟ್ಟಿ, 3ಲಕ್ಷ ಕ್ಕೂ ಹೆಚ್ಚು ಮಕ್ಕಳು ನೇತ್ರ ರೋಗಗಳಿಂದ ಬಳಲುತ್ತಿದ್ದು, ಅವರಿಗೆ ಏಕೀಕೃತ ಪುನರ್ವಸತಿ ಕೇಂದ್ರದ ಅಗತ್ಯವಿದೆ.. ಅವರಲ್ಲಿ ಬಹಳಷ್ಟು ಮಂದಿ ಭಾಗಶಃ ದೃಷ್ಟಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ‌‌.. ಕಾರ್ಟಿಕಲ್ ವಿಷನ್, ಇಂಪೇರ್ ಮೆಂಟ್, ರೆಟಿನಲ್ ಡಿಸ್ಟ್ರೊಫೀಸ್ ನಿಂದ ಬಳಲುತ್ತಿದ್ದಾರೆ.. ಈ ಮಕ್ಕಳಿಗೆ ದೃಷ್ಟಿ ಪುನರ್ವಸತಿ ಅಗತ್ಯವಿದೆ ಅಂತ ತಿಳಿಸಿದರು..
ಬೈಟ್- ಡಾ ಕೆ ಭುಜಂಗ ಶೆಟ್ಟಿ- ನಾರಾಯಣ ನೇತ್ರಾಲಯ ವ್ಯವಸ್ಥಾಪಕ ನಿರ್ದೇಶಕರು
ವಾ/ಓ: ಇನ್ನು ಕೇಂದ್ರಕ್ಕಾಗಿ ಸಂಗೀತದ ಸೇವಾ ಕಾರ್ಯಕ್ರಮಗಳ ಮೂಲಕ ನಿಧಿ ಸಂಗ್ರಹಿಸಲು ಸೌಲ್ ಸೆನ್ಸಸ್ ಎಂಬ ಕಾರ್ಯಕ್ರಮ ಆರಂಭಿಸಿದೆ.. ಇದರಲ್ಲಿ ಸಂಸ್ಥೆಯ ಎಲ್ಲ ನೇತ್ರ ತಜ್ಞರು ಕಲಾವಿದರಾಗಿ ಇರಲಿದ್ದಾರೆ ಅನ್ನೋದೇ ವಿಶೇಷ. ಒಟ್ಟಾರೆ, ಮಕ್ಕಳಿಗಾಗಿ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭವಾಗುತ್ತಿದ್ದು, ಈ ಮೂಲಕ ಅದೆಷ್ಟೋ ಮಕ್ಕಳು ಆರಂಭದಲ್ಲೇ ಕುರುಡುತನ ಆಗುವುದನ್ನ ತಪ್ಪಿಸಬಹುದಾಗಿದೆ.

ಈಟಿವಿ ಭಾರತ, ಬೆಂಗಳೂರು..

KN_BNG_NARAYANA_NETHRALAYA_PC_SCRIPT_7201801


Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.