ETV Bharat / city

ಕೆಪಿಎಲ್ ಹಗರಣ ತನಿಖೆ: ನಟಿಯರಿಗೆ ತಾತ್ಕಾಲಿಕ ರಿಲೀಫ್​

author img

By

Published : Dec 26, 2019, 8:10 AM IST

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಕೊಂಚ ಮಟ್ಟಿಗೆ ಬ್ರೇಕ್‌ ನೀಡಲಾಗಿದೆ. ಕೆಪಿಎಲ್ ಹಗರಣದ ತನಿಖಾಧಿಕಾರಿ‌ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಂಗಳೂರಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕುರಿತ ಗಲಭೆಯ ತನಿಖೆಗೆ ತೆರಳಿದ್ದಾರೆ. ಹೀಗಾಗಿ ಕೆಪಿಎಳ್​ ಮ್ಯಾಚ್​ ಫಿಕ್ಸಿಂಗ್​ ಹಗರಣದಲ್ಲಿ ಕೇಳಿಬಂದಿರುವ ಆರೋಪ ಸಂಬಂಧಿಸಿದಂತೆ ನಟಿಯರನ್ನು ವಿಚಾರಣೆ ಶೀಘ್ರದಲ್ಲೇ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.

KPL scam
KPL scam

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಕೊಂಚ ಮಟ್ಟಿಗೆ ಬ್ರೇಕ್‌ ನೀಡಲಾಗಿದೆ. ಹಗರಣದ ತನಿಖಾಧಿಕಾರಿ‌ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಂಗಳೂರಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕುರಿತ ಗಲಭೆಯ ತನಿಖೆಗೆ ತೆರಳಿದ್ದಾರೆ.

ಸಂದೀಪ್ ಪಾಟೀಲ್ ಗಲಭೆಯ ತನಿಖೆಗೆ ತೆರಳಿರುವ ಕಾರಣ ಕೆಪಿಎಲ್​ನಲ್ಲಿ ಭಾಗಿಯಾದ ಕೆಲವರು ಕೊಂಚ ಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ. ಆದ್ರೆ ಪೌರತ್ವ ಕಿಚ್ಚು ಸ್ವಲ್ಪ‌ಮಟ್ಟಿಗೆ ಕಡಿಮೆಯಾದ ತಕ್ಷಣ ‌ಮತ್ತೆ ಕೆಪಿಎಲ್ ಹಗರಣದ ತನಿಖೆಯನ್ನ ಸಿಸಿಬಿ ಪೊಲೀಸರು ಚುರುಕುಗೊಳಿಸಲಿದ್ದಾರೆಂಬ ವಿಚಾರ ಉನ್ನತ‌ ಮೂಲಗಳಿಂದ ತಿಳಿದು ಬಂದಿದೆ.

ಹಾಗೆಯೇ ಸದ್ಯ ಕೆಪಿಎಲ್ ಹಗರಣದಲ್ಲಿ ಬಹುತೇಕ ಆಟಗಾರರನ್ನ ಸಿಸಿಬಿ ವಿಚಾರಣೆ ನಡೆಸಿದೆ. ಆದರೆ ಹಗರಣದಲ್ಲಿ ನಟಿಯರ ಹೆಸರು‌ ಕೇಳಿಬಂದ ಹಿನ್ನೆಲೆ ಅವರಿಗೂ ಸದ್ಯ ನೋಟಿಸ್‌‌ ಜಾರಿ‌ ಮಾಡಿ ವಿಚಾರಣೆಗೆ ಒಳಪಡಿಸುವ ಎಲ್ಲಾ ಲಕ್ಷಣಗಳು ಇವೆ ಎಂದು ಸಿಸಿಬಿಯ ಉನ್ನತ‌ ಮೂಲಗಳು ತಿಳಿಸಿವೆ.

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಕೊಂಚ ಮಟ್ಟಿಗೆ ಬ್ರೇಕ್‌ ನೀಡಲಾಗಿದೆ. ಹಗರಣದ ತನಿಖಾಧಿಕಾರಿ‌ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಂಗಳೂರಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕುರಿತ ಗಲಭೆಯ ತನಿಖೆಗೆ ತೆರಳಿದ್ದಾರೆ.

ಸಂದೀಪ್ ಪಾಟೀಲ್ ಗಲಭೆಯ ತನಿಖೆಗೆ ತೆರಳಿರುವ ಕಾರಣ ಕೆಪಿಎಲ್​ನಲ್ಲಿ ಭಾಗಿಯಾದ ಕೆಲವರು ಕೊಂಚ ಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ. ಆದ್ರೆ ಪೌರತ್ವ ಕಿಚ್ಚು ಸ್ವಲ್ಪ‌ಮಟ್ಟಿಗೆ ಕಡಿಮೆಯಾದ ತಕ್ಷಣ ‌ಮತ್ತೆ ಕೆಪಿಎಲ್ ಹಗರಣದ ತನಿಖೆಯನ್ನ ಸಿಸಿಬಿ ಪೊಲೀಸರು ಚುರುಕುಗೊಳಿಸಲಿದ್ದಾರೆಂಬ ವಿಚಾರ ಉನ್ನತ‌ ಮೂಲಗಳಿಂದ ತಿಳಿದು ಬಂದಿದೆ.

ಹಾಗೆಯೇ ಸದ್ಯ ಕೆಪಿಎಲ್ ಹಗರಣದಲ್ಲಿ ಬಹುತೇಕ ಆಟಗಾರರನ್ನ ಸಿಸಿಬಿ ವಿಚಾರಣೆ ನಡೆಸಿದೆ. ಆದರೆ ಹಗರಣದಲ್ಲಿ ನಟಿಯರ ಹೆಸರು‌ ಕೇಳಿಬಂದ ಹಿನ್ನೆಲೆ ಅವರಿಗೂ ಸದ್ಯ ನೋಟಿಸ್‌‌ ಜಾರಿ‌ ಮಾಡಿ ವಿಚಾರಣೆಗೆ ಒಳಪಡಿಸುವ ಎಲ್ಲಾ ಲಕ್ಷಣಗಳು ಇವೆ ಎಂದು ಸಿಸಿಬಿಯ ಉನ್ನತ‌ ಮೂಲಗಳು ತಿಳಿಸಿವೆ.

Intro:ಕೆ.ಪಿಎಲ್ ಹಗರಣ ಕೊಂಚ ಮಟ್ಟಿಗೆ ಬ್ರೇಕ್
ಸದ್ಯದಲ್ಲೇ ನಟಿಯರಿಗೆ ನೋಟಿಸ್

ಕೆ.ಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಕೊಂಚ ಮಟ್ಟಿಗೆ ಬ್ರೇಕ್‌ ನೀಡಲಾಗಿದೆ. ಯಾಕಂದ್ರೆ‌ ಕೆ.ಪಿಎಲ್ ಹಗರಣದ ತನಿಖಾಧಿಕಾರಿ‌ ಸಿಸಿಬಿ ಹೆಚ್ಚು ವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಂಗಳೂರು ನಲ್ಲಿ ನಡೆದ ಪೌರತ್ವದ ಕಿಚ್ಚು ಇದರ ತನಿಕೆಗೆ ತೆರಳಿರುವ ಕಾರಣ ಕೆ.ಪಿಎಲ್ ನಲ್ಲಿ ಭಾಗಿಯಾದ ಕೆಲವರಿಗೆ ಕೊಂಚ ಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ. ಆದ್ರೆ ಪೌರತ್ವ ಕಿಚ್ಚು ಸ್ವಲ್ಪ‌ಮಟ್ಟಿಗೆ ಕಡಿಮೆಯಾದ ತಕ್ಷಣ ‌ಮತ್ತೆ ಕೆ.ಪಿ ಎಲ್ ಹಗರಣದ ತನಿಖೆಯ ನ್ನ ಸಿಸಿಬಿ ಪೊಲೀಸರು ಚುರುಕುಗೊಳಿಸಲಿದ್ದಾರೆಂಬ ವಿಚಾರ ಉನ್ನತ‌ ಮೂಲಗಳಿಂದ ತಿಳಿದು ಬಂದಿದೆ.

ಹಾಗೆ ಸದ್ಯ ಕೆ.ಪಿಎಲ್ ಹಗರಣದಲ್ಲಿ ಬಹುತೇಕ ಆಟಗಾರರನ್ನ ಸಿಸಿಬಿ ವಿಚಾರಣೆ ನಡೆಸಿದೆ. ಆದರೆ ಹಗರಣದಲ್ಲಿ ನಟಿಯರ ಹೆಸರು‌ ಕೇಳಿಬಂದ ಹಿನ್ನೆಲೆ ಅವರನ್ನ ಸದ್ಯ ವಿಚಾರಣೆಗೆ ಗುರಿ ಪಡಿಸದೇ ಇದ್ದು ಸದ್ಯ ದಲ್ಲೇ ನೊಟಿಸ್‌‌ ಜಾರಿ‌ಮಾಡಿ ವಿಚಾರಣೆಗೆ ಗುರಿ ಪಡಿಸುವ ಎಲ್ಲಾ ಲಕ್ಷಣಗಳು ಇದೆ ಎಂದು ಸಿಸಿಬಿ ಉನ್ನತ‌ಮೂಲಗಳು ತಿಳಿಸಿದೆBody:KN_BNG_04_KPL_7204498Conclusion:KN_BNG_04_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.