ETV Bharat / city

ಹೈಕೋರ್ಟ್ ಆದೇಶದ ವಿರುದ್ಧ ಸಿಎಂಗೆ ಮನವಿ ಪತ್ರ ನೀಡಿದ ಚಿಂತಕರ ಮೇಲೆ ಕ್ರಮ ಕೈಗೊಳ್ಳಿ: ಕೆ.ಜಿ.ಬೋಪಯ್ಯ - ವಿಧಾನಸಭೆ ಕಲಾಪದಲ್ಲಿ ಹಿಜಾಬ್​ ವಿವಾದ

ಹೈಕೋರ್ಟ್ ಆದೇಶದ ವಿರುದ್ಧ ಸಿಎಂಗೆ ಮನವಿ ಪತ್ರ ನೀಡಿದ ಚಿಂತಕರ ಮೇಲೆ ಕ್ರಮ ಕೈಗೊಳ್ಳಿ ಎಂದು ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.

KG Bopayya outrage in Assembly session, submit of Hijab appeals against High Court verdict to CM, Hijab row in assembly session, KG Bopayya news, ವಿಧಾನಸಭಾ ಕಲಾಪದಲ್ಲಿ ಕೆಜಿ ಬೋಪಯ್ಯ ಆಕ್ರೋಶ, ಹೈಕೋರ್ಟ್ ಆದೇಶ ವಿರುದ್ಧ ಸಿಎಂಗೆ ಮನವಿ ಪತ್ರ, ವಿಧಾನಸಭೆ ಕಲಾಪದಲ್ಲಿ ಹಿಜಾಬ್​ ವಿವಾದ, ಕೆಜಿ ಬೊಪಯ್ಯ ಸುದ್ದಿ,
ಕೆ.ಜಿ.ಬೋಪಯ್ಯ
author img

By

Published : Mar 30, 2022, 7:56 AM IST

ಬೆಂಗಳೂರು: ಚಿಂತಕರು ಸಾಹಿತಿಗಳಿಂದ ಸಿಎಂಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿರುವುದಕ್ಕೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಕೆ.ಜಿ.ಬೋಪಯ್ಯ ತಮ್ಮ ಅಸಮಾಧಾನ ಹೊರಹಾಕಿದರು.

ಓದಿ: ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ನೀತಿ ರೂಪಿಸದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!

ಹಿಜಾಬ್, ಮುಸ್ಲಿಂ ವರ್ತಕರಿಗೆ ನಿರ್ಬಂಧ ವಿಚಾರವಾಗಿ ಚಿಂತಕರು, ಸಾಹಿತಿಗಳು ಸಿಎಂಗೆ ಮನವಿ ಪತ್ರ ಸಲ್ಲಿಸಿರುವುದನ್ನು ವಿರೋಧಿಸಿ ಸದನದಲ್ಲಿ ವಿಚಾರ ಪ್ರಸ್ತಾಪ ಮಾಡಿದ ಕೆ.ಜಿ ಬೋಪಯ್ಯ, ಸಮಾಜದಲ್ಲಿ ಅಶಾಂತಿ ವಾತಾವರಣ ಅವರೇ ಉಂಟು ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶ ಲೆಕ್ಕಕ್ಕೆ ಇಲ್ಲ ಅಂದರೆ ಹೇಗೆ. ಹೈಕೋರ್ಟ್ ಆದೇಶದ ವಿರುದ್ಧ ಪತ್ರ ಕೊಡುತ್ತಾರೆ. ಇವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಓದಿ: ಇಂದು ಉದ್ಯಮಿ ನಾಯಕ ಕೊಲೆ ಪ್ರಕರಣದ ತೀರ್ಪು ಪ್ರಕಟ: ಬನ್ನಂಜೆ ‌ರಾಜಾ ಸೇರಿ 13 ಆರೋಪಿಗಳ ಭವಿಷ್ಯ ನಿರ್ಧಾರ!

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಸಿಎಂಗೆ ಯಾರೋ ಮನವಿಗಳನ್ನು ಕೊಡ್ತಿರ್ತಾರೆ. ಮನವಿ ಕೊಡೋಕ್ಕೆ ಅವಕಾಶ ಇದೆ. ಇದು ಬೇರೆ ವಿಷಯ, ನಂತರ ನೋಡೋಣ ಎಂದರು.

ಬೆಂಗಳೂರು: ಚಿಂತಕರು ಸಾಹಿತಿಗಳಿಂದ ಸಿಎಂಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿರುವುದಕ್ಕೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಕೆ.ಜಿ.ಬೋಪಯ್ಯ ತಮ್ಮ ಅಸಮಾಧಾನ ಹೊರಹಾಕಿದರು.

ಓದಿ: ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ನೀತಿ ರೂಪಿಸದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!

ಹಿಜಾಬ್, ಮುಸ್ಲಿಂ ವರ್ತಕರಿಗೆ ನಿರ್ಬಂಧ ವಿಚಾರವಾಗಿ ಚಿಂತಕರು, ಸಾಹಿತಿಗಳು ಸಿಎಂಗೆ ಮನವಿ ಪತ್ರ ಸಲ್ಲಿಸಿರುವುದನ್ನು ವಿರೋಧಿಸಿ ಸದನದಲ್ಲಿ ವಿಚಾರ ಪ್ರಸ್ತಾಪ ಮಾಡಿದ ಕೆ.ಜಿ ಬೋಪಯ್ಯ, ಸಮಾಜದಲ್ಲಿ ಅಶಾಂತಿ ವಾತಾವರಣ ಅವರೇ ಉಂಟು ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶ ಲೆಕ್ಕಕ್ಕೆ ಇಲ್ಲ ಅಂದರೆ ಹೇಗೆ. ಹೈಕೋರ್ಟ್ ಆದೇಶದ ವಿರುದ್ಧ ಪತ್ರ ಕೊಡುತ್ತಾರೆ. ಇವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಓದಿ: ಇಂದು ಉದ್ಯಮಿ ನಾಯಕ ಕೊಲೆ ಪ್ರಕರಣದ ತೀರ್ಪು ಪ್ರಕಟ: ಬನ್ನಂಜೆ ‌ರಾಜಾ ಸೇರಿ 13 ಆರೋಪಿಗಳ ಭವಿಷ್ಯ ನಿರ್ಧಾರ!

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಸಿಎಂಗೆ ಯಾರೋ ಮನವಿಗಳನ್ನು ಕೊಡ್ತಿರ್ತಾರೆ. ಮನವಿ ಕೊಡೋಕ್ಕೆ ಅವಕಾಶ ಇದೆ. ಇದು ಬೇರೆ ವಿಷಯ, ನಂತರ ನೋಡೋಣ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.