ETV Bharat / city

ಪ್ರತಿಭಟನಾನಿರತ ಹೆಚ್​ಎಎಲ್​​ ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಅಂದ್ರಾ ಅಧಿಕಾರಿ?

ಹೆಚ್‌ಎಎಲ್ ನೌಕರರ ಹೋರಾಟ ಮತ್ತು ಹೆಚ್ಎಎಲ್ ಮ್ಯಾನೇಜ್‌ಮೆಂಟ್ ವಿಷಯ ಈಗ ರಾಜ್ಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಎಂದು ಹೆಚ್​ಎಎಲ್ ಮ್ಯಾನೇಜ್‌ಮೆಂಟ್ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

author img

By

Published : Oct 16, 2019, 3:16 PM IST

ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಎಂದ ಅಧಿಕಾರಿ

ಬೆಂಗಳೂರು: ಹೆಚ್‌ಎಎಲ್ ನೌಕರರ ಹೋರಾಟ ಮತ್ತು ಹೆಚ್ಎಎಲ್ ಮ್ಯಾನೇಜ್‌ಮೆಂಟ್ ವಿಷಯ ಈಗ ರಾಜ್ಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಎಂದು ಹೆಚ್​ಎಎಲ್ ಮ್ಯಾನೇಜ್‌ಮೆಂಟ್ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಅಂದ್ರಾ ಅಧಿಕಾರಿ?

ಹೌದು, ನಿನ್ನೆ ಹೆಚ್ಎಎಲ್ ಶಿಶುಪಾಲನಾ ಕೇಂದ್ರದಿಂದ ನೌಕರರ ಮಕ್ಕಳನ್ನು ಮನೆಗೆ ಕಳುಹಿಸಿದ ವಿಡಿಯೋ ಈಗ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಮಾರತ್ತಹಳ್ಳಿಯ ಸೆಂಟ್ರಲ್ ಟೌನ್​​ಶಿಪ್ ಶಿಶುಪಾಲನಾ ಕೇಂದ್ರದಲ್ಲಿ ಘಟನೆ ನಡೆದಿದೆ. ಫ್ಯಾಮಿಲಿ ವೆಲ್​​ಫೇರ್ ವಿಭಾಗದ ಮುಖ್ಯ ಅಧಿಕಾರಿ ಸೂಚನೆ ಮೇರೆಗೆ ಮಗುವನ್ನು ಮನೆಗೆ ಕಳುಹಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಹೆಚ್ಎಎಲ್ ನೌಕರರ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದ್ದು, ಬೇಡಿಕೆ ಈಡೇರುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ನೌಕರರು ನಿರ್ಧರಿಸಿದ್ದಾರೆ. ಹೆಚ್ಎಎಲ್ ನೌಕರರ ಹೋರಾಟವನ್ನ ಹತ್ತಿಕ್ಕಲು ಈ ರೀತಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಬೆಂಗಳೂರು: ಹೆಚ್‌ಎಎಲ್ ನೌಕರರ ಹೋರಾಟ ಮತ್ತು ಹೆಚ್ಎಎಲ್ ಮ್ಯಾನೇಜ್‌ಮೆಂಟ್ ವಿಷಯ ಈಗ ರಾಜ್ಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಎಂದು ಹೆಚ್​ಎಎಲ್ ಮ್ಯಾನೇಜ್‌ಮೆಂಟ್ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಅಂದ್ರಾ ಅಧಿಕಾರಿ?

ಹೌದು, ನಿನ್ನೆ ಹೆಚ್ಎಎಲ್ ಶಿಶುಪಾಲನಾ ಕೇಂದ್ರದಿಂದ ನೌಕರರ ಮಕ್ಕಳನ್ನು ಮನೆಗೆ ಕಳುಹಿಸಿದ ವಿಡಿಯೋ ಈಗ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಮಾರತ್ತಹಳ್ಳಿಯ ಸೆಂಟ್ರಲ್ ಟೌನ್​​ಶಿಪ್ ಶಿಶುಪಾಲನಾ ಕೇಂದ್ರದಲ್ಲಿ ಘಟನೆ ನಡೆದಿದೆ. ಫ್ಯಾಮಿಲಿ ವೆಲ್​​ಫೇರ್ ವಿಭಾಗದ ಮುಖ್ಯ ಅಧಿಕಾರಿ ಸೂಚನೆ ಮೇರೆಗೆ ಮಗುವನ್ನು ಮನೆಗೆ ಕಳುಹಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಹೆಚ್ಎಎಲ್ ನೌಕರರ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದ್ದು, ಬೇಡಿಕೆ ಈಡೇರುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ನೌಕರರು ನಿರ್ಧರಿಸಿದ್ದಾರೆ. ಹೆಚ್ಎಎಲ್ ನೌಕರರ ಹೋರಾಟವನ್ನ ಹತ್ತಿಕ್ಕಲು ಈ ರೀತಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

Intro:Body:ಎಚ್ ಎ ಎಲ್ ನೌಕರರ ವೇತನ ಪರಿಷ್ಕರಣೆ ಎಫೆಕ್ಟ್: ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಎಂದು ಆರ್ಡರ್?

ಬೆಂಗಳೂರು: ಎಚ್‌ಎಎಲ್ ನೌಕರರ ಹೋರಾಟ v/s ಎಚ್ಎಎಲ್ ಮ್ಯಾನೇಜ್‌ಮೆಂಟ್ ವಿಷಯ ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ವಿಷಯ. ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಎಂದು ಆರ್ಡರ್ ಮಾಡಿದ್ಯಾ ಎಚ್ ಎಎಲ್ ಮ್ಯಾನೇಜ್‌ಮೆಂಟ್? ಎಂಬ ಪ್ರಶ್ನೆ ಈಗ ಉದ್ಭವಿಸಿದೆ, ಯಾಕೆ ಅಂದ್ರೆ ನಿನ್ನೆ ನೌಕರರ ಮಕ್ಕಳು ಎನ್ನುವ ಕಾರಣಕ್ಕೆ ಶಿಶುಪಾಲನಾ ಕೇಂದ್ರದಿಂದ ಮಗುವಮ್ನ ಮನೆಗೆ ಕಳುಹಿಸಿದ ಎಚ್ಎಎಲ್ ಶಿಶುಪಾಲನಾ ಕೇಂದ್ರದ ಶಿಕ್ಷಕರ ವಿಡಿಯೋ ಈಗ ಈಟಿವಿ ಭರತ್ ಗೆ ಲಭ್ಯವಾಗಿದೆ.

ಮಾರತ್ತಹಳ್ಳಿಯ ಸೆಂಟ್ರಲ್ ಟೌನ್ ಶಿಪ್ ಶಿಶುಪಾಲನಾ ಕೇಂದ್ರದಲ್ಲಿ ಘಟನೆ ನಡೆದಿದ್ದು, ಫ್ಯಾಮಿಲಿ ವೆಲ್ ಫೇರ್ ವಿಭಾಗದ ಮುಖ್ಯ ಅಧಿಕಾರಿ ಆಗಿರೋ ವತ್ಸಲ ಅವರ ಸೂಚನೆ ಮೇರೆಗೆ ಮನೆಗೆ ಕಳುಹಿಸಿದ್ವಿ ಎಂದಿರುವ ಶಿಶುಪಾಲನಾ ಸಿಬ್ಬಂದಿ. ಅಧಿಕಾರಿಗಳ ಮಕ್ಕಳನ್ನ ಮಾತ್ರ ಇಟ್ಟುಕೊಳ್ಳಿ, ನೌಕರರ ಮಕ್ಕಳನ್ನ ಮನೆಗೆ ಕಳುಹಿಸಿ ಎಂದು ಸೂಚನೆ ನೀಡಿದ್ದಾರಂತೆ ವತ್ಸಲ. ವತ್ಸಲ ಸೂಚನೆ ಮೇರೆಗೆ ನಾಲ್ಕು ವರ್ಷದ ಮಗುವನ್ನ ಮನೆಗೆ ಕಳಿಸಿದ ಶಿಶುಪಾಲನಾ ಸಿಬ್ಬಂದಿ. ಮ್ಯಾನೇಜ್‌ಮೆಂಟ್ ಗೆ ಸೊಪ್ಪು ಹಾಕದ ಎಚ್ಎಎಲ್ ನೌಕರರ ಹೋರಾಟವನ್ನ ಹತ್ತಿಕ್ಕಲು ಮಕ್ಕಳ ಮೇಲೆ ದರ್ಪ ಪ್ರದರ್ಷಣೆ ವಿಡಿಯೋದಲ್ಲಿ ಸಾಬೀತಾಗುತ್ತದೆ.

ಎಚ್ಎಎಲ್ ನೌಕರರ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದು, ಬೇಡಿಕೆ ಈಡೇರುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯದಿರಲು ನಿರ್ಧರಿಸಿರುವ ನೌಕರರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.