ETV Bharat / city

ಈ ಬಜೆಟ್‌ನಲ್ಲಿ ಖಾರನೂ ಇಲ್ಲ, ಶಕ್ತಿನೂ ಇಲ್ಲ: ಡಿ.ಕೆ.ಶಿವಕುಮಾರ್ ವ್ಯಂಗ್ಯ

author img

By

Published : Mar 5, 2020, 11:34 PM IST

ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು-ಖಾರ ಇರುತ್ತೆ. ಈ ಬಜೆಟ್‌ನಲ್ಲಿ ಖಾರನೂ ಇಲ್ಲ, ಶಕ್ತಿನೂ ಇಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

KN_BNG_08_DKS_TALK_SCRIPT_9020923
ಈ ಬಜೆಟ್‌ನಲ್ಲಿ ಖಾರಾನು ಇಲ್ಲ ಶಕ್ತಿನೂ ಇಲ್ಲ: ಡಿಕೆಶಿ ವ್ಯಂಗ್ಯ

ಬೆಂಗಳೂರು: ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು,ಖಾರ ಇರುತ್ತೆ. ಈ ಬಜೆಟ್‌ನಲ್ಲಿ ಖಾರನೂ ಇಲ್ಲ, ಶಕ್ತಿನೂ ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹುರುಪಿನಲ್ಲಿ ಸರ್ಕಾರ ಮಾಡಿದ್ರು, ಅದರಂತೆ ಬಜೆಟ್ ಇಲ್ಲ. ಅವರಲ್ಲಿ ಶಕ್ತಿ ಇಲ್ಲದಾಗಿದೆ. ಇದು ದಿಕ್ಕು ದೆಸೆಯಿಲ್ಲದ ಬಜೆಟ್. ನನ್ನ ಕೈಲಿ ಒಳ್ಳೆ ಬಜೆಟ್ ಮಾಡೋಕೆ ಆಗಿಲ್ಲ, ಜಿಎಸ್‌ಟಿ ಫೇಲ್ ಆಗಿದೆ ಎಂದು ಅವರ ಪುಸ್ತಕದಲ್ಲೆ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ದೌರ್ಬಲ್ಯ ಬಜೆಟ್‌ ಅಂದುಕೊಂಡಿದ್ದೆ. ಅದಕ್ಕಿಂತ ದುರ್ಬಲ ಬಜೆಟ್ ರಾಜ್ಯ ಸರ್ಕಾರದ್ದು ಎಂದು ಟೀಕಿಸಿದರು.

ಬೆಂಗಳೂರು: ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು,ಖಾರ ಇರುತ್ತೆ. ಈ ಬಜೆಟ್‌ನಲ್ಲಿ ಖಾರನೂ ಇಲ್ಲ, ಶಕ್ತಿನೂ ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹುರುಪಿನಲ್ಲಿ ಸರ್ಕಾರ ಮಾಡಿದ್ರು, ಅದರಂತೆ ಬಜೆಟ್ ಇಲ್ಲ. ಅವರಲ್ಲಿ ಶಕ್ತಿ ಇಲ್ಲದಾಗಿದೆ. ಇದು ದಿಕ್ಕು ದೆಸೆಯಿಲ್ಲದ ಬಜೆಟ್. ನನ್ನ ಕೈಲಿ ಒಳ್ಳೆ ಬಜೆಟ್ ಮಾಡೋಕೆ ಆಗಿಲ್ಲ, ಜಿಎಸ್‌ಟಿ ಫೇಲ್ ಆಗಿದೆ ಎಂದು ಅವರ ಪುಸ್ತಕದಲ್ಲೆ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ದೌರ್ಬಲ್ಯ ಬಜೆಟ್‌ ಅಂದುಕೊಂಡಿದ್ದೆ. ಅದಕ್ಕಿಂತ ದುರ್ಬಲ ಬಜೆಟ್ ರಾಜ್ಯ ಸರ್ಕಾರದ್ದು ಎಂದು ಟೀಕಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.