ETV Bharat / city

ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್​ - ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್​

ಶಿವಾಜಿನಗರ ಕಾಂಗ್ರೆಸ್​ನ ಭದ್ರಕೋಟೆ. ಆದರೆ ಅಲ್ಲಿ ಕಾಂಗ್ರೆಸ್​ನ ಶಾಸಕರಾಗಿದ್ದ ರೋಷನ್ ಬೇಗ್​ ಅನರ್ಹಗೊಂಡು ಬಿಜೆಪಿಯತ್ತ ಮುಖ ಮಾಡಿರುವುದರಿಂದ ಆ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್​ ಹರ ಸಾಹಸಪಡುತ್ತಿದೆ.

ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್​
author img

By

Published : Nov 20, 2019, 1:07 PM IST

ಬೆಂಗಳೂರು: ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಎಲ್ಲಾ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ.

ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್​

ಮಾಜಿ ಸಚಿವ ರೋಷನ್ ಬೇಗ್ ಈಗ ಕಾಂಗ್ರೆಸ್​ನಿಂದ ದೂರ ಉಳಿದಿರುವುದರಿಂದ, ಹೇಗಾದರೂ ಮಾಡಿ ಶಿವಾಜಿನಗರ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಕೈ ನಾಯಕರು ರಣತಂತ್ರ ರೂಪಿಸಿದ್ದು, ಶಿವಾಜಿನಗರದಲ್ಲಿರುವ ಎಲ್ಲಾ ಸಮುದಾಯದವರ ಮನವೊಲಿಸಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ.

ಈ ಹಿನ್ನೆಲೆ ಇಂದು ಕ್ರೈಸ್ತ ಮತ್ತು ಜೈನ ಸಮುದಾಯದ ಮುಖಂಡರ ಭೇಟಿ ಮಾಡಿದ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್ ಹರ್ಷದ್ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಬೆಂಗಳೂರು: ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಎಲ್ಲಾ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ.

ಕ್ರೈಸ್ತ, ಜೈನ ಸಮುದಾಯದ ಮತಯಾಚಿಸಿದ ರಿಜ್ವಾನ್​

ಮಾಜಿ ಸಚಿವ ರೋಷನ್ ಬೇಗ್ ಈಗ ಕಾಂಗ್ರೆಸ್​ನಿಂದ ದೂರ ಉಳಿದಿರುವುದರಿಂದ, ಹೇಗಾದರೂ ಮಾಡಿ ಶಿವಾಜಿನಗರ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಕೈ ನಾಯಕರು ರಣತಂತ್ರ ರೂಪಿಸಿದ್ದು, ಶಿವಾಜಿನಗರದಲ್ಲಿರುವ ಎಲ್ಲಾ ಸಮುದಾಯದವರ ಮನವೊಲಿಸಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ.

ಈ ಹಿನ್ನೆಲೆ ಇಂದು ಕ್ರೈಸ್ತ ಮತ್ತು ಜೈನ ಸಮುದಾಯದ ಮುಖಂಡರ ಭೇಟಿ ಮಾಡಿದ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್ ಹರ್ಷದ್ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Intro:Body:ಮಾಜಿ ಸಚಿವ ರೋಷನ್ ಬೇಗ್ ಈಗ ಕಾಂಗ್ರೆಸ್ ನಿಂದ ದೂರ ಉಳಿದಿರುವುದರಿಂದ,ಹೇಗಾದರೂ ಮಾಡಿಶಿವಾಜಿನಗರ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲುಕೈನಾಯಕರುರಣತಂತ್ರರೂಪಿಸಿದ್ದು,ಶಿವಾಜಿನಗರದಲ್ಲಿರುವ ಎಲ್ಲಾ ಸಮುದಾಯದವರ ಮನವೊಲಿಸಿಕೊಂಡೋ ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ.

ಸತೀಶ ಎಂಬಿ
Conclusion:ಕ್ರೈಸ್ತ ಮತ್ತು ಜೈನ ಸಮುದಾಯದ ಮುಖಂಡರ ಭೇಟಿ ಮಾಡಿ ಕಾಂಗ್ರೆಸ್ಗೆ ಬೆಂಬಲಿಸುವಂತೆ ಮನವಿ ಮಾಡಿದ ರಿಜ್ವಾನ್ ಹರ್ಷದ್

ಶಿವಾಜಿನಗರ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ ಎಂದು ಮೂರು ಪಕ್ಷದ ಅಭ್ಯರ್ಥಿಗಳು ಮತಬೇಟೆಗೆ ಸಜ್ಜಾಗಿದ್ದಾರೆ, ಜೆಡಿಎಸ್ ಬಿಜೆಪಿ ಅಭ್ಯರ್ಥಿಗಳು ಪಾರ್ಕನಲ್ಲಿಮತಯಾಚನೆಗೆಮುಂದಾಗಿದ್ರೆ
ಕಾಂಗ್ರೆಸ್ ನ ಅಭ್ಯರ್ಥಿ ರಿಜ್ವಾನ್ಅರ್ಷದ್,ಶಿವಾಜಿನಗರ
ಕ್ಷೇತ್ರದಲ್ಲಿರುವ ಕ್ರೈಸ್ತ ಮತ್ತು ಜೈನ ಸಮುದಾಯದ ಮುಖಂಡರುಗಳನ್ನ ಭೇಟಿ ಮಾಡಿದ ಕಾಂಗ್ರೆಸ್ ಗೆ ಬೆಂಲಿಸುವಂತೆ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.
ಶಿವಾಜಿನಗರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು,
ETV Bharat Logo

Copyright © 2025 Ushodaya Enterprises Pvt. Ltd., All Rights Reserved.