ETV Bharat / city

ಬೀಸೋ ದೊಣ್ಣೆಯಿಂದ ಬಚಾವಾದ ಡಿಕೆಶಿ ಆಪ್ತರು!

author img

By

Published : Oct 16, 2019, 9:10 AM IST

Updated : Oct 16, 2019, 9:22 AM IST

ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಡಿಕೆಶಿ ಆಪ್ತರಾದ ಸಚಿನ್​ ನಾರಾಯಣ, ಸುನೀಲ್​ಕುಮಾರ್ ಶರ್ಮಾ ಹಾಗೂ ಆಂಜನೇಯ, ಹನುಮಂತಯ್ಯ, ರಾಜೇಂದ್ರ ಅವರನ್ನು ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ​ಆದೇಶಿಸಿದೆ.

ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ)

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗು ರಾಜ್ಯ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಆಪ್ತರಾದ ಸಚಿನ್​ ನಾರಾಯಣ, ಸುನೀಲ್​ಕುಮಾರ್ ಶರ್ಮಾ, ಆಂಜನೇಯ, ಹನುಮಂತಯ್ಯ ಹಾಗು ರಾಜೇಂದ್ರ ಅವರನ್ನು ಬಂಧಿಸದಂತೆ ಇಡಿಗೆ ಸುಪ್ರೀಂಕೋರ್ಟ್ ​ಆದೇಶ ನೀಡಿದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿರುವ ದೆಹಲಿಯ ಫ್ಲಾಟ್​ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಬಗ್ಗೆ ಪ್ರಶ್ನಿಸಲು ಜಾರಿ ಅಧಿಕಾರಿಗಳು ಮುಂದಾಗಿದ್ದರು. ಈ ಕುರಿತಂತೆ ಸಚಿನ್​ ನಾರಾಯಣ, ಸುನೀಲ್​ಕುಮಾರ್ ಶರ್ಮಾ ಹಾಗೂ ಆಂಜನೇಯ, ಹನುಮಂತಯ್ಯ, ರಾಜೇಂದ್ರ ಅವರಿಗೆ ಸಮನ್ಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಡಿಕೆಶಿ ಆಪ್ತರು ಕೋರ್ಟ್​ ಮೊರೆ ಹೋಗಿ, ಬಂಧನ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಡಿಕೆಶಿ ಆಪ್ತರನ್ನು ಬಂಧಿಸದಂತೆ ಇಡಿಗೆ ಆದೇಶ ನೀಡಿದೆ.

ಇಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಕಾರಣ ‌ಡಿಕೆಶಿ ಆಪ್ತರಿಗೆ ಡಬಲ್ ರಿಲೀಫ್ ಸಿಕ್ಕಿದೆ. ಒಂದೆಡೆ ಸುಪ್ರೀಂಕೋರ್ಟ್ ಇಡಿಗೆ ಬಂಧನ ಮಾಡದಂತೆ ಸೂಚನೆ ನೀಡಿದ್ರೆ‌, ಮತ್ತೊಂದೆಡೆ ಹೈಕೋರ್ಟ್ ಕೂಡ ಒಂದು ವಾರ ಬಂಧಿಸದಂತೆ ರಕ್ಷಣೆ ನೀಡಿದೆ.

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗು ರಾಜ್ಯ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಆಪ್ತರಾದ ಸಚಿನ್​ ನಾರಾಯಣ, ಸುನೀಲ್​ಕುಮಾರ್ ಶರ್ಮಾ, ಆಂಜನೇಯ, ಹನುಮಂತಯ್ಯ ಹಾಗು ರಾಜೇಂದ್ರ ಅವರನ್ನು ಬಂಧಿಸದಂತೆ ಇಡಿಗೆ ಸುಪ್ರೀಂಕೋರ್ಟ್ ​ಆದೇಶ ನೀಡಿದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿರುವ ದೆಹಲಿಯ ಫ್ಲಾಟ್​ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಬಗ್ಗೆ ಪ್ರಶ್ನಿಸಲು ಜಾರಿ ಅಧಿಕಾರಿಗಳು ಮುಂದಾಗಿದ್ದರು. ಈ ಕುರಿತಂತೆ ಸಚಿನ್​ ನಾರಾಯಣ, ಸುನೀಲ್​ಕುಮಾರ್ ಶರ್ಮಾ ಹಾಗೂ ಆಂಜನೇಯ, ಹನುಮಂತಯ್ಯ, ರಾಜೇಂದ್ರ ಅವರಿಗೆ ಸಮನ್ಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಡಿಕೆಶಿ ಆಪ್ತರು ಕೋರ್ಟ್​ ಮೊರೆ ಹೋಗಿ, ಬಂಧನ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಡಿಕೆಶಿ ಆಪ್ತರನ್ನು ಬಂಧಿಸದಂತೆ ಇಡಿಗೆ ಆದೇಶ ನೀಡಿದೆ.

ಇಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಕಾರಣ ‌ಡಿಕೆಶಿ ಆಪ್ತರಿಗೆ ಡಬಲ್ ರಿಲೀಫ್ ಸಿಕ್ಕಿದೆ. ಒಂದೆಡೆ ಸುಪ್ರೀಂಕೋರ್ಟ್ ಇಡಿಗೆ ಬಂಧನ ಮಾಡದಂತೆ ಸೂಚನೆ ನೀಡಿದ್ರೆ‌, ಮತ್ತೊಂದೆಡೆ ಹೈಕೋರ್ಟ್ ಕೂಡ ಒಂದು ವಾರ ಬಂಧಿಸದಂತೆ ರಕ್ಷಣೆ ನೀಡಿದೆ.

Intro:Relief for d k Shi associatsBody:ಡಿಕೆಶಿ ಆಪ್ತರಿಗೆ ಇಂದು ಸಿಕ್ತು ಡಬಲ್ ರಿಲೀಫ್! ಒಂದು ವಾರ ಬಂಧಿಸದಂತೆ ಇಡಿಗೆ ಕೊರ್ಟ್ ಆದೇಶ

ಬೆಂಗಳೂರು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿ ಆಪ್ತಾರದ ಸಚೀನ್ ನಾರಾಯಣ, ಸುನೀಲ್
ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ, ರಾಜೇಂದ್ರ ಅವರನ್ನ ಬಂಧಿಸದಂತೆ ಇಡಿಗೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಎರಡು ಆದೇಶ ನೀಡಿದೆ.

ಹೈಕೋರ್ಟ್ ಮತ್ತು ಸುಪ್ರಿಂಕೊರ್ಟ್ನಲ್ಲಿ ಇಡಿ ಸಮನ್ಸ್ ವಿರುದ್ದ ಡಿಕೆಶಿ ಆಪ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮೇಲ್ಕಂಡ ಆದೇಶ ನೀಡಿದೆ.

ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದ ವೇಳೆ ಸುಪ್ರೀಂಕೋರ್ಟ್ ರಜೆ ಇದ್ದ ಕಾರಣ, ಮೇಲ್ಮನವಿ ಸಲ್ಲಿಸಲಾಗಿಲ್ಲ ಹೀಗಾಗಿ ಸುಪ್ರೀಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವರೆಗೂ ಬಂಧನದಿಂದ ರಕ್ಷಣೆ ನೀಡಬೇಕೆಂದು ವಾದಿಸಿದರು ಈ ವೇಳೆ ಇಂದು ಬೆಳಗ್ಗೆ ಸುಪ್ರೀ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡು ಬಂಧಿಸದಂತೆ ಇಡಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹೀಗಾಗಿ ಹೈಕೊರ್ಟ್ ಸಹ ಸುಪ್ರೀಂಕೋರ್ಟ್ ಆದೇಶ, ಒಂದು ವಾರ ಡಿಕೆಶಿ ಆಪ್ತರನ್ನ ಬಂಧನ ಮಾಡದಂತೆ ಇಡಿಗೆ ಆದೇಶ ನಿಡಿದೆ.

ಡಿಕೆಶಿ ಆಪ್ತರಿಗೆ ಇಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಕಾರಣ ‌ಡಿಕೆಶಿ ಆಪ್ತರಿಗೆ ಇಂದು ಡಬಲ್ ರಿಲೀಫ್ ಸಿಕ್ಕಿದೆ. ಒಂದೆಡೆ
ಸುಪ್ರೀಂ ಕೋರ್ಟ್ ಇಡಿಗೆ ಬಂಧನ ಮಾಡದಂತೆ ಸೂಚನೆ ನೀಡಿದ್ರೆ‌ ಮತ್ತೊಂದೆಡೆ ಹೈಕೋರ್ಟ್ ಕೂಡ ಒಂದು ವಾರ ಬಂಧಿಸದಂತೆ ರಕ್ಷಣೆ ನೀಡಿದೆ.

ಹೊಸದಿಲ್ಲಿಯ ಫ್ಲಾಟ್‌ ಗಳ ಮೇಲೆ ಐಟಿ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಪತ್ತೆ ಯಾಗಿತ್ತು. ಹೀಗಾಗಿ ಸದ್ಯ ಡಿಕೆಯನ್ನ ಬಂಧನ ಮಾಡಿದ ಇಡಿ ಅಧಿಕಾರಿಗಳು ಡಿಕೆ ಆಪ್ತರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಹೀಗಾಗಿ ಹೈಕೋರ್ಟ್ ಈ ಹಿಂದೆ ನಾಲ್ಕು ವಾರಗಳ ಕಾಲ ಮಧ್ಯಂತರ ರಕ್ಷಣೆ ನೀಡಿತ್ತು.Conclusion:Use related photos
Last Updated : Oct 16, 2019, 9:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.