ETV Bharat / city

ದಯವಿಟ್ಟು ನಮ್ಮ ಮಕ್ಕಳು ಹೇಗಿದ್ದಾರೆ, ಎಲ್ಲಿದ್ದಾರೆ ಹೇಳಿ: ಪೊಲೀಸರ ಮುಂದೆ ಅಲವತ್ತುಕೊಂಡ ಆರೋಪಿಗಳ ತಾಯಂದಿರು

author img

By

Published : Aug 15, 2020, 6:40 PM IST

ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಆರೋಪಿಗಳ ತಾಯಂದಿರು, ನಿಮ್ಮನ್ನ ನಂಬಿ ನಮ್ಮ ಮಕ್ಕಳನ್ನು ಕಳುಹಿಸಿದ್ದೇವೆ ಈಗ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ತಿಳಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

Bangalore violence accused mother question police
ಕೆ.ಜಿ. ಹಳ್ಳಿ ಗಲಭೆ

ಬೆಂಗಳೂರು: ನಮ್ಮ ಮಕ್ಕಳನ್ನು‌ ಕರೆದುಕೊಂಡು ಹೋಗಿ ನಾಲ್ಕು ದಿನ ಆಯ್ತು. ‌ಎಲ್ಲಿದ್ದಾರೆ, ಏನಾಗಿದೆ ಅಂತಾ ಗೊತ್ತಾಗಿಲ್ಲ. ದಯವಿಟ್ಟು ಹೇಳಿ ಎಂದು ಕೆ.ಜಿ.ಹಳ್ಳಿ ಪೊಲೀಸರ ಬಳಿ ಬಂಧನಕ್ಕೊಳಗಾದ ಆರೋಪಿಗಳ ಪೋಷಕರು ಅಲವತ್ತುಕೊಂಡಿದ್ದಾರೆ.

ಪೊಲೀಸರಿಗೆ ಆರೋಪಿಗಳ ತಾಯಂದಿರ ಪ್ರಶ್ನೆ

ನಿಮ್ಮನ್ನ ನಂಬಿ ನಮ್ಮ ಮಕ್ಕಳನ್ನ ಕಳುಹಿಸಿದ್ವಿ. ನಮ್ಮ ಮಕ್ಕಳು ಎಲ್ಲಿದ್ದಾರೆ. ಹೇಗಿದ್ದಾರೆ ? ದಯವಿಟ್ಟು ಹೇಳಿ, ಎಂದು ಆರೋಪಿಗಳ ತಾಯಂದಿರು ಠಾಣೆಯ ಮುಂದೆ ಬಂದು ಪ್ರಶ್ನಿಸಿದರು.

ಇದಕ್ಕೆ‌ ಪ್ರತಿಕ್ರಿಯಿಸಿದ ಇನ್ಸ್​​ಪೆಕ್ಟರ್ ಅಜಯ್ ಸಾರಥಿ, ತಪ್ಪು ಮಾಡಿದ್ರೆ ಅರೆಸ್ಟ್ ಆಗ್ತಾರೆ. ಬಂಧನವಾದರೆ ಫ್ಯಾಮಿಲಿಗೆ ಮಾಹಿತಿ ಕೊಡ್ತೀವಿ. ಈಗ ಹೋಗಿ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ.

ಬೆಂಗಳೂರು: ನಮ್ಮ ಮಕ್ಕಳನ್ನು‌ ಕರೆದುಕೊಂಡು ಹೋಗಿ ನಾಲ್ಕು ದಿನ ಆಯ್ತು. ‌ಎಲ್ಲಿದ್ದಾರೆ, ಏನಾಗಿದೆ ಅಂತಾ ಗೊತ್ತಾಗಿಲ್ಲ. ದಯವಿಟ್ಟು ಹೇಳಿ ಎಂದು ಕೆ.ಜಿ.ಹಳ್ಳಿ ಪೊಲೀಸರ ಬಳಿ ಬಂಧನಕ್ಕೊಳಗಾದ ಆರೋಪಿಗಳ ಪೋಷಕರು ಅಲವತ್ತುಕೊಂಡಿದ್ದಾರೆ.

ಪೊಲೀಸರಿಗೆ ಆರೋಪಿಗಳ ತಾಯಂದಿರ ಪ್ರಶ್ನೆ

ನಿಮ್ಮನ್ನ ನಂಬಿ ನಮ್ಮ ಮಕ್ಕಳನ್ನ ಕಳುಹಿಸಿದ್ವಿ. ನಮ್ಮ ಮಕ್ಕಳು ಎಲ್ಲಿದ್ದಾರೆ. ಹೇಗಿದ್ದಾರೆ ? ದಯವಿಟ್ಟು ಹೇಳಿ, ಎಂದು ಆರೋಪಿಗಳ ತಾಯಂದಿರು ಠಾಣೆಯ ಮುಂದೆ ಬಂದು ಪ್ರಶ್ನಿಸಿದರು.

ಇದಕ್ಕೆ‌ ಪ್ರತಿಕ್ರಿಯಿಸಿದ ಇನ್ಸ್​​ಪೆಕ್ಟರ್ ಅಜಯ್ ಸಾರಥಿ, ತಪ್ಪು ಮಾಡಿದ್ರೆ ಅರೆಸ್ಟ್ ಆಗ್ತಾರೆ. ಬಂಧನವಾದರೆ ಫ್ಯಾಮಿಲಿಗೆ ಮಾಹಿತಿ ಕೊಡ್ತೀವಿ. ಈಗ ಹೋಗಿ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.