ETV Bharat / city

ತೀವ್ರ ವಿಚಾರಣೆ ಬಳಿಕ ಅಮೂಲ್ಯಳನ್ನು ಅಜ್ಞಾತ ಸ್ಥಳಕ್ಕೆ‌ ಕರೆದೊಯ್ದ ಪೊಲೀಸರು

author img

By

Published : Feb 27, 2020, 9:38 PM IST

Updated : Feb 27, 2020, 11:25 PM IST

ದೇಶದ್ರೋಹದ ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯ ಲಿಯೋನಾಳನ್ನು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ‌ ಕಳೆದ ಎರಡು ದಿನಗಳಿಂದ ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Kn_bng_05_amulya_case_follup_7202806
ತೀವ್ರ ವಿಚಾರಣೆ ಬಳಿಕ ಅಮೂಲ್ಯಳನ್ನು ಅಜ್ಞಾತ ಸ್ಥಳಕ್ಕೆ‌ ಕರೆಯೊಯ್ದ ಪೊಲೀಸರು...!

ಬೆಂಗಳೂರು: ದೇಶದ್ರೋಹದ ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯ ಲಿಯೋನಾಳನ್ನು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ‌ ಕಳೆದ ಎರಡು ದಿನಗಳಿಂದ ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತೀವ್ರ ವಿಚಾರಣೆ ಬಳಿಕ ಅಮೂಲ್ಯಳನ್ನು ಅಜ್ಞಾತ ಸ್ಥಳಕ್ಕೆ‌ ಕರೆದೊಯ್ದ ಪೊಲೀಸರು

ತನಿಖಾಧಿಕಾರಿ‌ ಮಹಾಂತ್ ರೆಡ್ಡಿ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದ್ದು, ಇಂದು ವಿಚಾರಣಾ ಸ್ಥಳಕ್ಕೆ ನಗರ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಭೇಟಿ ನೀಡಿ ತನಿಖಾ‌ ಮಾಹಿತಿ ಪಡೆದುಕೊಂಡರು. ಇಂದಿನ ವಿಚಾರಣೆ ಮುಕ್ತಾಯಗೊಂಡಿದ್ದು ನಾಳೆಯೂ ವಿಚಾರಣೆ ನಡೆಯಲಿದೆ.

ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯದ ಮುಂದೆ ಅಮೂಲ್ಯಳನ್ನು ಹಾಜರುಪಡಿಸುತ್ತೇವೆ. ಅವಶ್ಯಕತೆ ಇದ್ದರೆ ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ ಎಂದು ಡಿಸಿಪಿ ಮಾಹಿತಿ‌ ನೀಡಿದರು. ವಿಚಾರಣೆ ಬಳಿಕ ಅಮೂಲ್ಯಳನ್ನು ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ದೇಶದ್ರೋಹದ ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯ ಲಿಯೋನಾಳನ್ನು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ‌ ಕಳೆದ ಎರಡು ದಿನಗಳಿಂದ ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತೀವ್ರ ವಿಚಾರಣೆ ಬಳಿಕ ಅಮೂಲ್ಯಳನ್ನು ಅಜ್ಞಾತ ಸ್ಥಳಕ್ಕೆ‌ ಕರೆದೊಯ್ದ ಪೊಲೀಸರು

ತನಿಖಾಧಿಕಾರಿ‌ ಮಹಾಂತ್ ರೆಡ್ಡಿ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದ್ದು, ಇಂದು ವಿಚಾರಣಾ ಸ್ಥಳಕ್ಕೆ ನಗರ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಭೇಟಿ ನೀಡಿ ತನಿಖಾ‌ ಮಾಹಿತಿ ಪಡೆದುಕೊಂಡರು. ಇಂದಿನ ವಿಚಾರಣೆ ಮುಕ್ತಾಯಗೊಂಡಿದ್ದು ನಾಳೆಯೂ ವಿಚಾರಣೆ ನಡೆಯಲಿದೆ.

ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯದ ಮುಂದೆ ಅಮೂಲ್ಯಳನ್ನು ಹಾಜರುಪಡಿಸುತ್ತೇವೆ. ಅವಶ್ಯಕತೆ ಇದ್ದರೆ ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ ಎಂದು ಡಿಸಿಪಿ ಮಾಹಿತಿ‌ ನೀಡಿದರು. ವಿಚಾರಣೆ ಬಳಿಕ ಅಮೂಲ್ಯಳನ್ನು ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

Last Updated : Feb 27, 2020, 11:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.