ETV Bharat / city

ಬಳ್ಳಾರಿಯಲ್ಲೊಂದು ವಿಶಿಷ್ಠ ದೀಕ್ಷೆ... ಹೀಗಿತ್ತು ಆ ಸಂಭ್ರಮ!

ಬಲಿಜ ಸಮುದಾಯದಿಂದ ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್ ಜೀ ಅವರ ಮೆರವಣಿಗೆಯನ್ನು ಬಳ್ಳಾರಿಯಲ್ಲಿ ಮಾಡಲಾಯ್ತು. ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ಜೈನ ಮುನಿಯಾಗಿದ್ದು, ಜೈನ ಸಮುದಾಯ ಅವರನ್ನು ದಾರಿಯುದ್ದಕ್ಕೂ ಮೆರವಣಿಗೆ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.

author img

By

Published : Aug 6, 2019, 9:42 PM IST

ದೇವಸಿದ್ ವಿಜಯ್ ಸಂಭ್ರಮದ ಮೆರವಣಿಗೆ

ಬಳ್ಳಾರಿ: ಮಹಾ ಮೃತ್ಯುಂಜಯ ತಪೋತ್ಸವದ ಮೆರವಣಿಗೆಯಲ್ಲಿ ಬಲಿಜ ಸಮುದಾಯದಿಂದ ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್ ಜೀ ಮೆರವಣಿಗೆ ನಡೆಯಿತು.

Devasid Vijay ji celebrated march as Jaina muni
ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್

ಬಳ್ಳಾರಿ ನಗರದ ಜೈನ್ ಮಾರುಕಟ್ಟೆ ರಸ್ತೆಯಿಂದ ಪ್ರಾರಂಭವಾದ ಮೆರವಣಿಗೆ ಜೈನ್ ಸಮುದಾಯದ ದೇವಸ್ಥಾನದವರೆಗೆ ನಡೆಯಿತು. ಮೆರವಣಿಗೆ ಸಮಯದಲ್ಲಿ ಜೈನ ಮುನಿಗಳಿಗೆ ಅಕ್ಷತೆ ಹಾಕಿ ನಮಸ್ಕರಿಸಲಾಯ್ತು.

ದೇವಸಿದ್ ವಿಜಯ್ ಸಂಭ್ರಮದ ಮೆರವಣಿಗೆ

ಒಬ್ಬ ಜೈನ ಸಮುದಾಯದ ಮಾಲೀಕರ ಬೆಳ್ಳಿ ಮತ್ತು ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಜೈನ ಮುನಿಯಾಗಿದ್ದು, ಜೈನ ಸಮುದಾಯ ಅವರನ್ನು ದಾರಿಯುದ್ದಕ್ಕೂ ಮೆರವಣಿಗೆ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.

ಬಳ್ಳಾರಿ: ಮಹಾ ಮೃತ್ಯುಂಜಯ ತಪೋತ್ಸವದ ಮೆರವಣಿಗೆಯಲ್ಲಿ ಬಲಿಜ ಸಮುದಾಯದಿಂದ ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್ ಜೀ ಮೆರವಣಿಗೆ ನಡೆಯಿತು.

Devasid Vijay ji celebrated march as Jaina muni
ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್

ಬಳ್ಳಾರಿ ನಗರದ ಜೈನ್ ಮಾರುಕಟ್ಟೆ ರಸ್ತೆಯಿಂದ ಪ್ರಾರಂಭವಾದ ಮೆರವಣಿಗೆ ಜೈನ್ ಸಮುದಾಯದ ದೇವಸ್ಥಾನದವರೆಗೆ ನಡೆಯಿತು. ಮೆರವಣಿಗೆ ಸಮಯದಲ್ಲಿ ಜೈನ ಮುನಿಗಳಿಗೆ ಅಕ್ಷತೆ ಹಾಕಿ ನಮಸ್ಕರಿಸಲಾಯ್ತು.

ದೇವಸಿದ್ ವಿಜಯ್ ಸಂಭ್ರಮದ ಮೆರವಣಿಗೆ

ಒಬ್ಬ ಜೈನ ಸಮುದಾಯದ ಮಾಲೀಕರ ಬೆಳ್ಳಿ ಮತ್ತು ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಜೈನ ಮುನಿಯಾಗಿದ್ದು, ಜೈನ ಸಮುದಾಯ ಅವರನ್ನು ದಾರಿಯುದ್ದಕ್ಕೂ ಮೆರವಣಿಗೆ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.

Intro:ಮಹಾಮೃತ್ಯುಂಜಯ ತಪೋತ್ಸವದ ಮೆರವಣಿಗೆಯಲ್ಲಿ ಬಲಿಜ ಸಮುದಾಯದಿಂದ ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್ ಜಿ ಸಂಭ್ರಮದ ಮೆರವಣಿಗೆ.




Body:ಬಳ್ಳಾರಿ ನಗರದ ಜೈನ್ ಮಾರುಕಟ್ಟೆ ರಸ್ತೆಯಿಂದ ಪ್ರಾಂರಭವಾದ ಮೆರವಣಿಗೆ ಜೈನ್ ಸಮುದಾಯದ ದೇವಸ್ಥಾನದವರೆಗೆ ನಡೆಯಿತು.

ಈಟಿವಿ ಭಾರತ ನೊಂದಿಗೆ ಮಾತನಾಡಿದ ಅವರು ಜೈನ್ ಸಮುದಾಯದ ಜಂಟಿ ಕಾರ್ಯದರ್ಶಿ ರೋಶನ್ ಜೈನ್ ಅವರು ನಗರದ ಜೈನರ ಮಾರುಕಟ್ಟೆಯಲ್ಲಿರುವ ಶ್ರೀಪರ್ಶ್ವನಾಥ್ ಜೈನ್ ಶ್ವೇತಾಂಬರ್ ಮಂದಿರಲ್ಲಿ ಚಾರ್ತುರ್ಮಾಸ ವ್ರತ ಮತ್ತು ನೇಮಿನಾಥ್ ಜೈನರು ದೀಕ್ಷೆ ಪಡೆದ ದಿನದ ಪ್ರಯುಕ್ತ ನಗರದಲ್ಲಿ ಇಂದು ನೇಮಿಚಂದ್ರರ ಮೂರ್ತಿಯ ಮೆರವಣಿಗೆ ನಡೆಯಿತು.

ಮೆರವಣಿಗೆ ಸಮಯದಲ್ಲಿ ಜೈನ ಮುನಿಗಳಿಗೆ ಅಕ್ಷತೆಯನ್ನು ಹಾಕಿ ನಮಸ್ಕಾರಿಸಿದರು.
ಬಡವರಿಗೆ ಆಹಾರ ಧಾನ್ಯ, ಬಟ್ಟೆಗಳನ್ನು ದೇವಾಲಯದವತಿಯಿಂದ ದಾನ ಮಾಡಲಾಗುತ್ತದೆ ಎಂದು ರೋಶನ್ ಜೈನ್ ತಿಳಿಸಿದರು.


ದೇವಸಿದ್ ವಿಜಯ್ ಜೀ :-

ಅವರು ಮೂಲತಹ ಬಲಿಜ ಸಮಾಜದವರು, ಆರಂಭದಲ್ಲಿ ಬೆಳ್ಳಿ ಬಂಗಾರದ ಅಂಗಡಿಯಲ್ಲಿ 15,000 ಸಾವಿರ ರೂಪಾಯಿಗೆ ಕೆಲಸ ಮಾಡ್ತಾ ಇದ್ರೂ , ನಾನು ಮೋಜಿನ ಜೀವನದಲ್ಲಿ ನಡೆಸುತ್ತಿದ್ದೆ , ಡಾಬಾಗಳೆ ನನ್ನ ಮನೆಗಳಾಗಿದ್ದವು .ಅನೈತಿಕ ಸಂಭಂದದಿಂದ ನನ್ನ ಗೆಳಯನೊಬ್ಬನ ಜೀವನ ದುರಂತ ಕಂಡು ನನ್ನಲ್ಲಿ ಜಿಗುಪ್ಸೆ ಮೂಡಿತು. ರಾಜಸ್ಥಾನದ ಈರ್ ಚಂದ್ರ ಸುರ್ ಜಿ ದೀಕ್ಷೆ ನೀಡಿದರು.

2018 ರ ಜನವರಿ 24 ರಂದು ಜೈನ ಮುನಿಯಾಗಿ ದೀಕ್ಷೆ ಪಡೆದ ದಿನದಿಂದ ಇಲ್ಲಿಯವರೆಗೆ ಅಂಬಿಲ್ ವ್ತ ಆಚರಿಸಿತ್ತಿರಿವೆ. ಸಪ್ಪೆ ಊಟ ವನ್ನೆ ಮಾಡಿ, ಬೇಯಿಸಿದ ಹೆಸರು ಬೇಳೆ, ಅನ್ನ ಅವರ ಆಹಾರವಾಗಿತ್ತು. ಅದೂ ಒಂದು ಬಾರಿ ಮಾತ್ರ ಸೇವನೆ ಎಂದು ರೋಶನ್ ಜೈನ್ ತಿಳಿಸಿದರು.

ಇತ್ತಿಚ್ಚಿನ ದಿನಗಳಲ್ಲಿ 31 ದಿನಗಳ ಅವಧಿಯ ಮಾಸಕ್ಷಮಣ್ ವ್ರತ ( ಮೃತ್ಯುಂಜಯ ವ್ರತ) ವನ್ನು ಆಚರಿಸುತ್ತಿದ್ದರು. ಪ್ರತಿನಿತ್ಯ ಬೆಳಿಗ್ಗೆ ಮತ್ತು ‌ಸಂಜೆ ಕುದಿಸಿ ಆರಿಸಿದ ಎರಡು ಲೀಟರ್ ನೀರನ್ನು ಕುಡಿಯುತ್ತಿದ್ದರು ಎಂದು ತಿಳಿಸಿದರು. ‌

ರಾಜ್ಯದ ಗುಜರಾತ್, ದಾವಣಗೆರೆ, ಬಾಂಬೆ, ವಿಜಯಪುರ, ಭದ್ರಾವತಿ ಗಳಲ್ಲಿ ಹತ್ತು ಮುನಿಗಳಿಗೆ ಹಾಗೂ ಐದು ಮಹಿಳಾ ಮುನಿಗಳ ದೇವಾಲಯದಲ್ಲಿ ವಾಸ್ತವ್ಯ ಹೂಡಿ ವ್ರತಗಳನ್ನು ಆಚರಿಸುತ್ತಾರೆ. ದೀಕ್ಷೆ ಪಡೆದ ಜೈನ್ ಮುನಿಗಳ ಪ್ರತಿನಿತ್ಯ 20 ಕೀಲೋ ಮೀಟರ್ ವರೆಗೆ ಕಾಲ್ನಡಿಗೆ ಮೂಲಕ ಕಾರ್ಯಕ್ರಮಗಳನ್ನು ಹಾಜರಾಗಬೇಕು ಎನ್ನುವುದು ವಾಡಿಕೆ ಅದನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.




Conclusion:ಒಟ್ಟಾರೆಯಾಗಿ ಒಬ್ಬ ಜೈನ ಸಮುದಾಯದ ಮಾಲೀಕರ ಬೆಳ್ಳಿ ಮತ್ತು ಬಂಗಾರ ಅಂಗಡಿಯಲ್ಲಿ ಕೆಳಗೆ ಕೆಲಸ ಮಾಡುವ ಯುವಕ ಜೈನ ಮುನಿಯಾಗಿದ್ದು ಮತ್ತು ಈ ಜೈನ ಸಮುದಾಯ ಅವರನ್ನು ದಾರಿವೂದಕ್ಕೂ ಮೆರವಣಿಗೆ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.