ETV Bharat / city

ಗಣಿನಾಡ ರೈತರೇ ನೀವು ಬೆಳೆದ ಹಣ್ಣು-ತರಕಾರಿಗಳನ್ನ ಮಾರಬೇಕೇ? ಇವರನ್ನ ಸಂಪರ್ಕಿಸಿ.. - ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ

ಹಣ್ಣು-ತರಕಾರಿಗಳನ್ನ ಬೆಳೆದು ಅವುಗಳಿಗೆ ಸರಿಯಾದ ಮಾರ್ಕೆಟ್‌ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ. ಇಂತಹ ರೈತರ ನೆರವಿಗೆ ಈಗ ಬಳ್ಳಾರಿ ಜಿಲ್ಲಾಡಳಿತ ಧಾವಿಸ್ತಿದೆ. ಅದಕ್ಕೆ ರೈತರು ಮಾಡ್ಬೇಕಾಗಿರೋದಿಷ್ಟೇ..

covid 19 effect bellary vegetables fruits salers countact agricultural dept
ಕೋವಿಡ್-19: ಗಣಿನಾಡ ಜನತೆ ಹಣ್ಣು-ತರಕಾರಿ ಮಾರಬೇಕೆ? ಇವರನ್ನು ಸಂಪರ್ಕಿಸಿ...
author img

By

Published : Apr 12, 2020, 7:26 PM IST

ಬಳ್ಳಾರಿ : ಕೋವಿಡ್-19 ಮಹಾಮಾರಿ ಹಿನ್ನೆಲೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವವರ ನೆರವಿಗೆ ಧಾವಿಸಿರುವ ಜಿಲ್ಲಾಡಳಿತ ಯಾವುದೇ ರೀತಿಯ ಸಮಸ್ಯೆ ಇಲ್ಲದೇ ಸುಗಮವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಜಿಪಂ ಸಿಇಒ ಕೆ ನಿತೀಶ್ ತಿಳಿಸಿದ್ದಾರೆ. ಈ ಅಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಅವರು ಸುಗಮವಾಗಿ ಹಣ್ಣು- ತರಕಾರಿ ಮಾರಾಟ ಮಾಡುವುದಕ್ಕೆ ಅನುಕೂಲ ಮಾಡಿಕೊಡಲಿದ್ದಾರೆ.

ಅವರ ಹೆಸರು ಮತ್ತು ಅವರ ದೂರವಾಣಿ ಸಂಖ್ಯೆ ಇಂತಿವೆ :

ಮಕ್ಬೂಲ್ ಹಿರಿಯ ಸಹಾಯಕ ನಿರ್ದೇಶಕರು, ಬಳ್ಳಾರಿ ತಾಲೂಕು- 89719-02792,

ದುರ್ಗಾಪ್ರಸಾದ್ ಹಿರಿಯ ಸಹಾಯಕ ನಿರ್ದೇಶಕರು, ಹಡಗಲಿ ತಾಲೂಕು- 88616-97989,

ಪರಮೇಶ್ವರ ಹಿರಿಯ ಸಹಾಯಕ ನಿರ್ದೇಶಕರು, ಹಗರಿಬೊಮ್ಮನಹಳ್ಳಿ ತಾಲೂಕು-9886685592,

ರಾಜೇಂದ್ರ ಹಿರಿಯ ಸಹಾಯಕ ನಿರ್ದೇಶಕರು, ಹೊಸಪೇಟೆ ತಾಲೂಕು- 9980354739,

ನೀಲಪ್ಪ ಹಿರಿಯ ಸಹಾಯಕ ನಿರ್ದೇಶಕರು, ಕೂಡ್ಲಿಗಿ ತಾಲೂಕು- 9743575488,

ಕುಬೇರಚಾರಿ ಹಿರಿಯ ಸಹಾಯಕ ನಿರ್ದೇಶಕರು, ಸಂಡೂರು ತಾಲೂಕು- 99642- 64825,

ವಿಶ್ವನಾಥ ಹಿರಿಯ ಸಹಾಯಕ ನಿರ್ದೇಶಕರು, ಸಿರಗುಪ್ಪ ತಾಲೂಕು-9448839059,

ಜಯಸಿಂಹ ಹಿರಿಯ ಸಹಾಯಕ ನಿರ್ದೇಶಕರು, ಹರಪನಹಳ್ಳಿ ತಾಲೂಕು-9964183994

ಹಾಗೂ ಬಳ್ಳಾರಿ ಜಿಲ್ಲೆಯ ಉಪನಿರ್ದೇಶಕರಾಗಿರುವ ಎಸ್ ಪಿ ಭೋಗಿ ಮೊ:94489-99248 ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.

ಬಳ್ಳಾರಿ : ಕೋವಿಡ್-19 ಮಹಾಮಾರಿ ಹಿನ್ನೆಲೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವವರ ನೆರವಿಗೆ ಧಾವಿಸಿರುವ ಜಿಲ್ಲಾಡಳಿತ ಯಾವುದೇ ರೀತಿಯ ಸಮಸ್ಯೆ ಇಲ್ಲದೇ ಸುಗಮವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಜಿಪಂ ಸಿಇಒ ಕೆ ನಿತೀಶ್ ತಿಳಿಸಿದ್ದಾರೆ. ಈ ಅಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಅವರು ಸುಗಮವಾಗಿ ಹಣ್ಣು- ತರಕಾರಿ ಮಾರಾಟ ಮಾಡುವುದಕ್ಕೆ ಅನುಕೂಲ ಮಾಡಿಕೊಡಲಿದ್ದಾರೆ.

ಅವರ ಹೆಸರು ಮತ್ತು ಅವರ ದೂರವಾಣಿ ಸಂಖ್ಯೆ ಇಂತಿವೆ :

ಮಕ್ಬೂಲ್ ಹಿರಿಯ ಸಹಾಯಕ ನಿರ್ದೇಶಕರು, ಬಳ್ಳಾರಿ ತಾಲೂಕು- 89719-02792,

ದುರ್ಗಾಪ್ರಸಾದ್ ಹಿರಿಯ ಸಹಾಯಕ ನಿರ್ದೇಶಕರು, ಹಡಗಲಿ ತಾಲೂಕು- 88616-97989,

ಪರಮೇಶ್ವರ ಹಿರಿಯ ಸಹಾಯಕ ನಿರ್ದೇಶಕರು, ಹಗರಿಬೊಮ್ಮನಹಳ್ಳಿ ತಾಲೂಕು-9886685592,

ರಾಜೇಂದ್ರ ಹಿರಿಯ ಸಹಾಯಕ ನಿರ್ದೇಶಕರು, ಹೊಸಪೇಟೆ ತಾಲೂಕು- 9980354739,

ನೀಲಪ್ಪ ಹಿರಿಯ ಸಹಾಯಕ ನಿರ್ದೇಶಕರು, ಕೂಡ್ಲಿಗಿ ತಾಲೂಕು- 9743575488,

ಕುಬೇರಚಾರಿ ಹಿರಿಯ ಸಹಾಯಕ ನಿರ್ದೇಶಕರು, ಸಂಡೂರು ತಾಲೂಕು- 99642- 64825,

ವಿಶ್ವನಾಥ ಹಿರಿಯ ಸಹಾಯಕ ನಿರ್ದೇಶಕರು, ಸಿರಗುಪ್ಪ ತಾಲೂಕು-9448839059,

ಜಯಸಿಂಹ ಹಿರಿಯ ಸಹಾಯಕ ನಿರ್ದೇಶಕರು, ಹರಪನಹಳ್ಳಿ ತಾಲೂಕು-9964183994

ಹಾಗೂ ಬಳ್ಳಾರಿ ಜಿಲ್ಲೆಯ ಉಪನಿರ್ದೇಶಕರಾಗಿರುವ ಎಸ್ ಪಿ ಭೋಗಿ ಮೊ:94489-99248 ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.