ETV Bharat / city

ಬಳ್ಳಾರಿ: ವಿವಿಧ ಸಂಘ-ಸಂಸ್ಥೆಗಳಿಂದ ಸಿಎಂ ಪರಿಹಾರ ನಿಧಿಗೆ 49.76 ಲಕ್ಷ ದೇಣಿಗೆ

author img

By

Published : May 29, 2020, 9:22 PM IST

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ವಿವಿಧ ಸಹಕಾರ ಸಂಘ, ಬ್ಯಾಂಕ್​ಗಳು ಚೆಕ್/ಡಿಡಿ ಮತ್ತು ಆರ್ಟಿಜಿಎಸ್ ಮುಖಾಂತರ ಸಂಗ್ರಹಿಸಿದ 49.76 ಲಕ್ಷ ರೂ. ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮೂಲಕ ಸಹಕಾರ ಸಂಘಗಳ ಉಪ ನಿಬಂಧಕಿ ಡಾ.ಸುನೀತಾ ಸಿದ್ರಾಮ ಅವರು ಹಸ್ತಾಂತರಿಸಿದರು.

Bellary Donations CM Relief Fund various organizations
ಬಳ್ಳಾರಿ: ವಿವಿಧ ಸಂಘ-ಸಂಸ್ಥೆಗಳಿಂದ ಸಿಎಂ ಪರಿಹಾರ ನಿಧಿಗೆ 49.76 ಲಕ್ಷ ದೇಣಿಗೆ

ಬಳ್ಳಾರಿ: ಕೊರೊನಾ ವಿರುದ್ದ ಹೋರಾಡುತ್ತಿರುವ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ಸಿಎಂ ಪರಿಹಾರ ನಿಧಿಗೆ ಹಣ ಸಂದಾಯ ಮಾಡಲಾಗಿದೆ.

Bellary Donations CM Relief Fund various organizations
ವಿವಿಧ ಸಂಘ-ಸಂಸ್ಥೆಗಳಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

ಕೊರೊನಾ ವೈರಸ್‌ನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ನೆರವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ 57 ವಿವಿಧ ಸಂಘಗಳು ಚೆಕ್/ಡಿಡಿಗಳ ಮೂಲಕ 12.47 ಲಕ್ಷ ರೂ., 205 ಸಂಘ-ಸಂಸ್ಥೆಗಳು ಆರ್‌ಟಿಜಿಎಸ್ ಮೂಲಕ 26.07 ಲಕ್ಷ ರೂ. ಮತ್ತು 4 ಸಂಘಗಳು ಜಿಲ್ಲಾಧಿಕಾರಿಗಳ ಮೂಲಕ 11.22 ಲಕ್ಷ ರೂ. ಸೇರಿದಂತೆ ಒಟ್ಟಾರೆ 266 ಸಂಘ-ಸಂಸ್ಥೆಗಳಿಂದ 49.76 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಾಯಿತು.

ಬಳ್ಳಾರಿ: ಕೊರೊನಾ ವಿರುದ್ದ ಹೋರಾಡುತ್ತಿರುವ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ಸಿಎಂ ಪರಿಹಾರ ನಿಧಿಗೆ ಹಣ ಸಂದಾಯ ಮಾಡಲಾಗಿದೆ.

Bellary Donations CM Relief Fund various organizations
ವಿವಿಧ ಸಂಘ-ಸಂಸ್ಥೆಗಳಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

ಕೊರೊನಾ ವೈರಸ್‌ನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ನೆರವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ 57 ವಿವಿಧ ಸಂಘಗಳು ಚೆಕ್/ಡಿಡಿಗಳ ಮೂಲಕ 12.47 ಲಕ್ಷ ರೂ., 205 ಸಂಘ-ಸಂಸ್ಥೆಗಳು ಆರ್‌ಟಿಜಿಎಸ್ ಮೂಲಕ 26.07 ಲಕ್ಷ ರೂ. ಮತ್ತು 4 ಸಂಘಗಳು ಜಿಲ್ಲಾಧಿಕಾರಿಗಳ ಮೂಲಕ 11.22 ಲಕ್ಷ ರೂ. ಸೇರಿದಂತೆ ಒಟ್ಟಾರೆ 266 ಸಂಘ-ಸಂಸ್ಥೆಗಳಿಂದ 49.76 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.