ETV Bharat / city

ಹಂಪಿ ಕನ್ನಡ ವಿವಿಯ ಕುಲಪತಿಗೆ ವೇದಿಕೆಯಲ್ಲೇ ಯೋಗ ಕಲಿಸಿದ ಬಾಬಾ ರಾಮ್​ದೇವ್​

author img

By

Published : Feb 6, 2020, 7:03 PM IST

ಕನ್ನಡ ವಿವಿಯ ಮಂಟಪ ಸಭಾದಲ್ಲಿ ಯೋಗ ಅಧ್ಯಯನ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಎರಡು ದಿನಗಳ ಕಾಲ ಭಾರತೀಯ ಪರಂಪರೆ ರಾಷ್ಟ್ರೀಯ ವಿಚಾರ ಸಂಕೀರ್ಣ ಆಯೋಜನೆ ಹಮ್ಮಿಕೊಳ್ಳಲಾಗಿದೆ. ಇಂದು ಕನ್ನಡ ವಿವಿ ಕುಲಪತಿಗೆ ಯೋಗ ಗುರು ಬಾಬಾ ರಾಮ್​ದೇವ್ ವೇದಿಕೆಯಲ್ಲೇ ಯೋಗ ಹೇಳಿಕೊಟ್ಟರು.

Baba Ram Deo taught yoga on stage to Kannada university Chancellor
ಕನ್ನಡ ವಿವಿಯ ಕುಲಪತಿಗೆ ವೇದಿಕೆಯಲ್ಲೆ ಯೋಗ ಕಲಿಸಿದ ಬಾಬಾ ರಾಮ್​ದೇವ್​

ಹೊಸಪೇಟೆ: ಕನ್ನಡ ವಿವಿಯ ಮಂಟಪ ಸಭಾದಲ್ಲಿ ಯೋಗ ಅಧ್ಯಯನ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಎರಡು ದಿನಗಳ ಕಾಲ ಭಾರತೀಯ ಪರಂಪರೆ ರಾಷ್ಟ್ರೀಯ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ. ಕನ್ನಡ ವಿವಿ ಕುಲಪತಿಗೆ ಯೋಗ ಗುರು ಬಾಬಾ ರಾಮ್​ದೇವ್ ವೇದಿಕೆಯಲ್ಲೇ ಯೋಗ ಹೇಳಿಕೊಟ್ಟರು.

ಕನ್ನಡ ವಿವಿಯ ಕುಲಪತಿಗೆ ವೇದಿಕೆಯಲ್ಲೇ ಯೋಗ ಕಲಿಸಿದ ಬಾಬಾ ರಾಮ್​ದೇವ್​

ಕನ್ನಡ ವಿವಿಯ ಕುಲಪತಿ ಡಾ. ಸ.ಚಿ. ರಮೇಶ ಅಧ್ಯಕ್ಷೀಯ ಭಾಷಣ ಮಾಡುವ ಸಮಯದಲ್ಲಿ, ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನನಿತ್ಯ ಜೀವನದಲ್ಲಿ ಯೋಗ ಮಾಡುವುದರಿಂದ ಸಮಾಜದಲ್ಲಿ ಉತ್ತಮ ಮಾದರಿಯ ವ್ಯಕ್ತಿಯಾಗಿ ನಾವು ಕಾಣುತ್ತೇವೆ. ಹಿಂದೆ ಹಳ್ಳಿಯಲ್ಲಿ ಕೆಲಸ ಮಾಡುವ ಮೂಲಕ ಯೋಗವನ್ನು ತಾಯಂದಿರು ಅಭ್ಯಾಸ ಮಾಡುತ್ತಿದ್ದರು. ಆದರೆ, ಪ್ರಸಕ್ತ ವಾತಾವರಣ ಬದಲಾಗಿದೆ. ನನಗೆ ಯೋಗದ ಬಗ್ಗೆ ಅಷ್ಟೊಂದು ಮಾಹಿತಿ ಗೊತ್ತಿಲ್ಲ ಎಂದು ಮಾತನಾಡುವಾಗ, ಬಾಬಾ ರಾಮ್​ದೇವ್​ ಗುರೂಜಿ ಅವರು, ವೇದಿಕೆಯ ಮೇಲೆಯೇ ಯೋಗವನ್ನು ಕಲಿಸಿದರು.

ಹೊಸಪೇಟೆ: ಕನ್ನಡ ವಿವಿಯ ಮಂಟಪ ಸಭಾದಲ್ಲಿ ಯೋಗ ಅಧ್ಯಯನ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಎರಡು ದಿನಗಳ ಕಾಲ ಭಾರತೀಯ ಪರಂಪರೆ ರಾಷ್ಟ್ರೀಯ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ. ಕನ್ನಡ ವಿವಿ ಕುಲಪತಿಗೆ ಯೋಗ ಗುರು ಬಾಬಾ ರಾಮ್​ದೇವ್ ವೇದಿಕೆಯಲ್ಲೇ ಯೋಗ ಹೇಳಿಕೊಟ್ಟರು.

ಕನ್ನಡ ವಿವಿಯ ಕುಲಪತಿಗೆ ವೇದಿಕೆಯಲ್ಲೇ ಯೋಗ ಕಲಿಸಿದ ಬಾಬಾ ರಾಮ್​ದೇವ್​

ಕನ್ನಡ ವಿವಿಯ ಕುಲಪತಿ ಡಾ. ಸ.ಚಿ. ರಮೇಶ ಅಧ್ಯಕ್ಷೀಯ ಭಾಷಣ ಮಾಡುವ ಸಮಯದಲ್ಲಿ, ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನನಿತ್ಯ ಜೀವನದಲ್ಲಿ ಯೋಗ ಮಾಡುವುದರಿಂದ ಸಮಾಜದಲ್ಲಿ ಉತ್ತಮ ಮಾದರಿಯ ವ್ಯಕ್ತಿಯಾಗಿ ನಾವು ಕಾಣುತ್ತೇವೆ. ಹಿಂದೆ ಹಳ್ಳಿಯಲ್ಲಿ ಕೆಲಸ ಮಾಡುವ ಮೂಲಕ ಯೋಗವನ್ನು ತಾಯಂದಿರು ಅಭ್ಯಾಸ ಮಾಡುತ್ತಿದ್ದರು. ಆದರೆ, ಪ್ರಸಕ್ತ ವಾತಾವರಣ ಬದಲಾಗಿದೆ. ನನಗೆ ಯೋಗದ ಬಗ್ಗೆ ಅಷ್ಟೊಂದು ಮಾಹಿತಿ ಗೊತ್ತಿಲ್ಲ ಎಂದು ಮಾತನಾಡುವಾಗ, ಬಾಬಾ ರಾಮ್​ದೇವ್​ ಗುರೂಜಿ ಅವರು, ವೇದಿಕೆಯ ಮೇಲೆಯೇ ಯೋಗವನ್ನು ಕಲಿಸಿದರು.

Intro:ವೇದಿಕೆಯ ಮೇಲೆ ಕ.ವಿ.ವಿ. ಕುಲಪತಿ ಡಾ.ಸ.ಚಿ.ರಮೇಶ ಅವರಿಗೆ ಯೋಗ ಗುರುಜಿಯಿಂದ ಯೋಗ


ಹೊಸಪೇಟೆ : ಡಾ.ಸ.ಚಿ.ರಮೇಶ ಅವರು ವೇದಿಕೆಯ ಮೇಲೆ ಭಾಷಣವನ್ನು ಮಾಡುವ ಸಮಯದಲ್ಲಿ ಯೋಗ ಗುರು ರಾಮದೇವ ಬಾಬ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಅವರಿಗೆ ಯೋಗವನ್ನು ಪ್ರಾಯೋಗಿಕವಾಗಿ ಕಲಿಸಿದರು.Body:ಕನ್ನಡ ವಿವಿಯ ಮಂಟಪ ಸಭಾದಲ್ಲಿ ಇಂದು ಯೋಗ ಅಧ್ಯಯನ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಭಾರತೀಯ ಪರಂಪರೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣ ಆಯೋಜನೆ ಮಾಡಲಾಗಿತ್ತು. ಡಾ.ಸ.ಚಿ. ರಮೇಶ ಅವರು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಮಾಡುವ ಸಮಯದಲ್ಲಿ ಗುರುಜಿ ಅವರಿಗೆ ನಾನು ಮಾಡುತ್ತೇನೆ ಹಾಗೆ ನೀವು ಮಾಡು ಎಂದು ಯೋಗವನ್ನು ಕಲಿಸಿದ್ದು ವಿಶೇಷವಾಗಿತ್ತು.

ಕುಲಪತಿ ಅವರು ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ದಿನ ನಿತ್ಯ ಜೀವನದಲ್ಲಿ ಯೋಗವನ್ನು ಮಾಡುವುದರಿಂದ ಸಮಾಜದಲ್ಲಿ ಉತ್ತಮ ಮಾದರಿಯ ವ್ಯಕ್ತಯಾಗಿ ನಾವು ಕಾಣುತ್ತೇವೆ. ಹಿಂದೆ ಹಳ್ಳಿಯಲ್ಲಿ ಕೆಲಸ ಮಾಡುವ ಮೂಲಕ ಯೋಗವನ್ನು ತಾಯಂದಿರು ಅಭ್ಯಾಸ ಮಾಡುತ್ತಿದ್ದರು. ಅದರೆ ಪ್ರಸ್ತತ ವಾತರಣ ಹದ ಗೆಟ್ಟಿದೆ. ನನಗೆ ಯೋಗದ ಬಗ್ಗೆ ಅಷ್ಟೊಂದು ಮಾಹಿತಿ ಗೊತ್ತಿಲ್ಲ ಎಂದು ಮಾತನಾಡುವಾಗ ಗುರುಜಿ ಅವರಿಗೆ ವೇದಿಕೆಯ ಮೇಲೆ ಯೋಗವನ್ನು ಕಲಿಸಿದರು.ಇದಕ್ಕೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟವುದರ ಮೂಲಕ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.Conclusion:KN_HPT_3_VEDIKEYAMELE_YOGA_VC_RAMADEVA_SCRIPT_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.