ETV Bharat / city

ರೆಸಾರ್ಟ್​ನಲ್ಲಿ ಹಲ್ಲೆ ಪ್ರಕರಣ: ಶಾಸಕ ಕಂಪ್ಲಿ ಗಣೇಶ್ ಕೋರ್ಟ್​ಗೆ ಹಾಜರು

ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಜ.19ರ ರಾತ್ರಿ ಕಾಂಗ್ರೆಸ್​ ಶಾಸಕರು ವಾಸ್ತವ್ಯ ಹೂಡಿದ್ದ ವೇಳೆ ಬಳ್ಳಾರಿ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಸಂಬಂಧ ಇಂದು ವಿಚಾರಣೆಗೆ ಕಂಪ್ಲಿ ಶಾಸಕ ಗಣೇಶ್ ಹಾಜರಾಗಿದ್ದರು.

author img

By

Published : Oct 17, 2019, 4:28 PM IST

ಶಾಸಕ ಕಂಪ್ಲಿ ಗಣೇಶ್

ರಾಮನಗರ: ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಶಾಸಕರ ನಡುವಿನ ಹೊಡೆದಾಟ ಪ್ರಕರಣ ಸಂಬಂಧ ಇಂದು ಕಂಪ್ಲಿ ಗಣೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಜ.19ರ ರಾತ್ರಿ ಕಾಂಗ್ರೆಸ್​ ಶಾಸಕರು ವಾಸ್ತವ್ಯ ಹೂಡಿದ್ದ ವೇಳೆ, ಬಳ್ಳಾರಿ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ವಿಚಾರಣೆಗೆ ಕಂಪ್ಲಿ ಶಾಸಕ ಗಣೇಶ್ ಹಾಜರಾಗಿದ್ದರು.

ಇಂದು ಹಿರಿಯ ವಕೀಲ ಆರ್ ಟಿ ಕೃಷ್ಣ ಮೃತರಾಗಿರುವ ಹಿನ್ನೆಲೆ ವಕೀಲರು ಪಾಲ್ಗೊಳ್ಳದೇ ಕೋರ್ಟ್​ ಕಲಾಪದಿಂದ ದೂರ ಉಳಿದಿದ್ದರು. ಹೀಗಾಗಿ ಸ್ವತಃ ಕಂಪ್ಲಿ ಗಣೇಶ್ ತಮ್ಮ ಪರ ವಕಾಲತ್ತು ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆಯನ್ನು ನ.14ಕ್ಕೆ ಮುಂದೂಡಲಾಗಿದೆ.

ರಾಮನಗರ: ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಶಾಸಕರ ನಡುವಿನ ಹೊಡೆದಾಟ ಪ್ರಕರಣ ಸಂಬಂಧ ಇಂದು ಕಂಪ್ಲಿ ಗಣೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಜ.19ರ ರಾತ್ರಿ ಕಾಂಗ್ರೆಸ್​ ಶಾಸಕರು ವಾಸ್ತವ್ಯ ಹೂಡಿದ್ದ ವೇಳೆ, ಬಳ್ಳಾರಿ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ವಿಚಾರಣೆಗೆ ಕಂಪ್ಲಿ ಶಾಸಕ ಗಣೇಶ್ ಹಾಜರಾಗಿದ್ದರು.

ಇಂದು ಹಿರಿಯ ವಕೀಲ ಆರ್ ಟಿ ಕೃಷ್ಣ ಮೃತರಾಗಿರುವ ಹಿನ್ನೆಲೆ ವಕೀಲರು ಪಾಲ್ಗೊಳ್ಳದೇ ಕೋರ್ಟ್​ ಕಲಾಪದಿಂದ ದೂರ ಉಳಿದಿದ್ದರು. ಹೀಗಾಗಿ ಸ್ವತಃ ಕಂಪ್ಲಿ ಗಣೇಶ್ ತಮ್ಮ ಪರ ವಕಾಲತ್ತು ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆಯನ್ನು ನ.14ಕ್ಕೆ ಮುಂದೂಡಲಾಗಿದೆ.

Intro:Body:ರಾಮನಗರ : ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಶಾಶಕದ್ವಯರ ಹೊಡೆದಾಟ ಪ್ರಕರಣ ಸಂಭಂಧ ಇಂದು ಕಂಪ್ಲಿ ಗಣೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಜನವರಿ 19 ರಂದು ರಾತ್ರಿ ಶಾಸಕರುಗಳು ವಾಸ್ತವ್ಯ ಹೂಡಿದ್ದ ವೇಳೆ ಬಳ್ಳಾರಿ ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಕಂಪ್ಲಿ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಸಂಬಂಧ ಬಿಡದಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇಂದು ವಿಚಾರಣೆ ಇದ್ದು ಖುದ್ದು ಕಂಪ್ಲಿ ಶಾಸಕ ಗಣೇಶ್ ಹಾಜರಾಗಿದ್ದರು.
ಇಂದು ಹಿರಿಯ ವಕೀಲ ಆರ್ ಟಿ ಕೃಷ್ಣ ಮೃತರಾಗಿರುವ ಹಿನ್ನೆಲೆಯಲ್ಲಿ ವಕೀಲರು ಪಾಲ್ಗೊಳ್ಳದೆ ಕಲಾಪದಿಂದ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ಕಂಪ್ಲಿಗಣೇಶ್ ತಮ್ಮ ಪರ ವಕಾಲತ್ತು ಅರ್ಜಿ ಸಲ್ಲಿಸಿದ್ದಾರೆ.
ಕೋರ್ಟ್ ವಿಚಾರಣೆ ದಿನಾಂಕವನ್ನು ನವೆಂಬರ್ 14ಕ್ಕೆ ಮುಂದೂಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.