ETV Bharat / city

ಗೋಕಾಕ್‌ನಲ್ಲಿ ಬಿಜೆಪಿಗೆ ಅಶೋಕ್‌ ಪೂಜಾರಿ ನುಂಗಲಾರದ ತುಪ್ಪ.. ಮನವೊಲಿಕೆಗೆ ಕೊನೆಯ ಕಸರತ್ತು.. - ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ್​ ಪೂಜಾರಿ ನಿವಾಸಕ್ಕೆ ಬಿಜೆಪಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಭೇಟಿ ನೀಡಿ ಸಭೆ ನಡೆಸಿದ್ದಾರೆ.

ಅಶೋಕ್​ ಪೂಜಾರಿ ಜೊತೆ ನಡಹಳ್ಳಿ ಗೌಪ್ಯ ಸಭೆ
author img

By

Published : Nov 17, 2019, 5:51 PM IST

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯಲ್ಲಿ ಅಶೋಕ್​ ಪೂಜಾರಿ ಅವರ ಬಂಡಾಯ ತಾರಕಕ್ಕೇರಿದೆ. ಪೂಜಾರಿ ಬಂಡಾಯ ಶಮನ ಮಾಡುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ್​ ಪೂಜಾರಿ ನಿವಾಸಕ್ಕೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಭೇಟಿ ನೀಡಿದರು. ಪೂಜಾರಿ ಜತೆ ಸಭೆ ನಡೆಸಿದ ನಡಹಳ್ಳಿ ಬಿಜೆಪಿಗೆ ಬೆಂಬಲಿಸುವಂತೆ ಕೋರಿದ್ದಾರೆ.

ಅಶೋಕ್​ ಪೂಜಾರಿ ಜೊತೆ ನಡಹಳ್ಳಿ ಸಭೆ..

ಆದರೆ, ಇಂದು ಸಂಜೆ 6ರವರೆಗೆ ಸಮಯ ಕೇಳಿರುವ ಅಶೋಕ್​ ಪೂಜಾರಿ ನಂತರ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಜೆಡಿಎಸ್​ನಲ್ಲಿದ್ದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಇದೀಗ ರಮೇಶ್​ ಜಾರಕಿಹೊಳಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದ್ದು, ಅಶೋಕ್​ ಬಂಡಾಯವೆದ್ದಿದ್ದಾರೆ. ಚುನಾವಣೆ ಕಣದಿಂದ ಹಿಂದೆ ಸರಿಯದಂತೆ ಪೂಜಾರಿ ಬೆಂಬಲಿಗರು ಮಧ್ಯಾಹ್ನದಿಂದ ಗೋಕಾಕ್​ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಗೋಕಾಕ್‌ ಕ್ಷೇತ್ರದಲ್ಲಿ ಬಿಜೆಪಿಗೆ ಅಶೋಕ್‌ ಪೂಜಾರಿ ಬಿಸಿ ತುಪ್ಪವಾಗಿ ಮಾರ್ಪಟ್ಟಿದ್ದಾರೆ.

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯಲ್ಲಿ ಅಶೋಕ್​ ಪೂಜಾರಿ ಅವರ ಬಂಡಾಯ ತಾರಕಕ್ಕೇರಿದೆ. ಪೂಜಾರಿ ಬಂಡಾಯ ಶಮನ ಮಾಡುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ್​ ಪೂಜಾರಿ ನಿವಾಸಕ್ಕೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಭೇಟಿ ನೀಡಿದರು. ಪೂಜಾರಿ ಜತೆ ಸಭೆ ನಡೆಸಿದ ನಡಹಳ್ಳಿ ಬಿಜೆಪಿಗೆ ಬೆಂಬಲಿಸುವಂತೆ ಕೋರಿದ್ದಾರೆ.

ಅಶೋಕ್​ ಪೂಜಾರಿ ಜೊತೆ ನಡಹಳ್ಳಿ ಸಭೆ..

ಆದರೆ, ಇಂದು ಸಂಜೆ 6ರವರೆಗೆ ಸಮಯ ಕೇಳಿರುವ ಅಶೋಕ್​ ಪೂಜಾರಿ ನಂತರ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಜೆಡಿಎಸ್​ನಲ್ಲಿದ್ದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಇದೀಗ ರಮೇಶ್​ ಜಾರಕಿಹೊಳಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದ್ದು, ಅಶೋಕ್​ ಬಂಡಾಯವೆದ್ದಿದ್ದಾರೆ. ಚುನಾವಣೆ ಕಣದಿಂದ ಹಿಂದೆ ಸರಿಯದಂತೆ ಪೂಜಾರಿ ಬೆಂಬಲಿಗರು ಮಧ್ಯಾಹ್ನದಿಂದ ಗೋಕಾಕ್​ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಗೋಕಾಕ್‌ ಕ್ಷೇತ್ರದಲ್ಲಿ ಬಿಜೆಪಿಗೆ ಅಶೋಕ್‌ ಪೂಜಾರಿ ಬಿಸಿ ತುಪ್ಪವಾಗಿ ಮಾರ್ಪಟ್ಟಿದ್ದಾರೆ.

Intro:ಬೆಳಗಾವಿ:
ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ
ಅಶೋಕ ಪೂಜಾರಿ ಅವರ ಬಂಡಾಯ ತಾರಕಕ್ಕೇರಿದೆ. ಪೂಜಾರಿ ಬಂಡಾಯ ಶಮನ ಮಾಡುವುದೇ ಬಿಜೆಪಿಗೆ ದೊಡ್ಡ ತಲೆನೋದೆ.
ಗೋಕಾಕ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ ಪೂಜಾರಿ ನಿವಾಸಕ್ಕಿಂದು ಮತ್ತೇ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಭೇಟಿ ನೀಡಿದ್ದಾರೆ. ಅಶೋಕ ಪೂಜಾರಿಯೊಂದಿಗೆ ಗೌಪ್ಯ ಸಭೆ ನಡೆಸಿ ಬಿಜೆಪಿ ಬೆಂಬಲಿಸುವಂತೆ ಕೋರಿದ್ದಾರೆ. ಆದರೆ ಇಂದು ಸಂಜೆ ೬ರವರೆಗೆ ಸಮಯ ಕೇಳಿರುವ ಅಶೋಕ ಪೂಜಾರಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಜೆಡಿಎಸ್ ನಲ್ಲಿದ್ದ ಅಶೋಕ ಪೂಜಾರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಇದೀಗ ರಮೇಶ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಅಶೋಕ ಬಂಡಾಯವೆದ್ದಿದ್ದಾರೆ. ಚುನಾವಣೆ ಕಣದಿಂದ ಹಿಂದೆ ಸರಿಯದಂತೆ ಪೂಜಾರಿ ಬೆಂಬಲಿಗರು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. Body:ಬೆಳಗಾವಿ:
ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ
ಅಶೋಕ ಪೂಜಾರಿ ಅವರ ಬಂಡಾಯ ತಾರಕಕ್ಕೇರಿದೆ. ಪೂಜಾರಿ ಬಂಡಾಯ ಶಮನ ಮಾಡುವುದೇ ಬಿಜೆಪಿಗೆ ದೊಡ್ಡ ತಲೆನೋದೆ.
ಗೋಕಾಕ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ ಪೂಜಾರಿ ನಿವಾಸಕ್ಕಿಂದು ಮತ್ತೇ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಭೇಟಿ ನೀಡಿದ್ದಾರೆ. ಅಶೋಕ ಪೂಜಾರಿಯೊಂದಿಗೆ ಗೌಪ್ಯ ಸಭೆ ನಡೆಸಿ ಬಿಜೆಪಿ ಬೆಂಬಲಿಸುವಂತೆ ಕೋರಿದ್ದಾರೆ. ಆದರೆ ಇಂದು ಸಂಜೆ ೬ರವರೆಗೆ ಸಮಯ ಕೇಳಿರುವ ಅಶೋಕ ಪೂಜಾರಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಜೆಡಿಎಸ್ ನಲ್ಲಿದ್ದ ಅಶೋಕ ಪೂಜಾರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಇದೀಗ ರಮೇಶ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಅಶೋಕ ಬಂಡಾಯವೆದ್ದಿದ್ದಾರೆ. ಚುನಾವಣೆ ಕಣದಿಂದ ಹಿಂದೆ ಸರಿಯದಂತೆ ಪೂಜಾರಿ ಬೆಂಬಲಿಗರು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. Conclusion:ಬೆಳಗಾವಿ:
ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ
ಅಶೋಕ ಪೂಜಾರಿ ಅವರ ಬಂಡಾಯ ತಾರಕಕ್ಕೇರಿದೆ. ಪೂಜಾರಿ ಬಂಡಾಯ ಶಮನ ಮಾಡುವುದೇ ಬಿಜೆಪಿಗೆ ದೊಡ್ಡ ತಲೆನೋದೆ.
ಗೋಕಾಕ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ ಪೂಜಾರಿ ನಿವಾಸಕ್ಕಿಂದು ಮತ್ತೇ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಭೇಟಿ ನೀಡಿದ್ದಾರೆ. ಅಶೋಕ ಪೂಜಾರಿಯೊಂದಿಗೆ ಗೌಪ್ಯ ಸಭೆ ನಡೆಸಿ ಬಿಜೆಪಿ ಬೆಂಬಲಿಸುವಂತೆ ಕೋರಿದ್ದಾರೆ. ಆದರೆ ಇಂದು ಸಂಜೆ ೬ರವರೆಗೆ ಸಮಯ ಕೇಳಿರುವ ಅಶೋಕ ಪೂಜಾರಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಜೆಡಿಎಸ್ ನಲ್ಲಿದ್ದ ಅಶೋಕ ಪೂಜಾರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಇದೀಗ ರಮೇಶ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಅಶೋಕ ಬಂಡಾಯವೆದ್ದಿದ್ದಾರೆ. ಚುನಾವಣೆ ಕಣದಿಂದ ಹಿಂದೆ ಸರಿಯದಂತೆ ಪೂಜಾರಿ ಬೆಂಬಲಿಗರು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.