ETV Bharat / city

ಕರ್ನಾಟಕದ ಪ್ರಗತಿ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ: ಅಮಿತ್‌ ಶಾ

author img

By

Published : Jan 17, 2021, 12:17 PM IST

Updated : Jan 17, 2021, 9:30 PM IST

ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ

17:23 January 17

ಕರ್ನಾಟಕದ ಪ್ರಗತಿ ಕೇವಲ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ

  • ಕರ್ನಾಟಕದ ಪ್ರಗತಿ ಕೇವಲ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ
  • ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ
  • ಕೇವಲ ಈ ಡಬಲ್​ ಇಂಜಿನ್​ ಸರ್ಕಾರ ಮಾತ್ರ ಪ್ರಗತಿ ನೀಡಲು ಸಾಧ್ಯ
  • ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಷಣ

17:18 January 17

ನಿಮ್ಮ ಸರ್ಕಾರವಿದ್ದಾಗ ನೀವು ಕರ್ನಾಟಕಕ್ಕೆ ಏನು ಸಿಕ್ಕಿತು-ಶಾ

  • ಭಾರತದ ಮೊದಲ ಟಾಯ್​ ಕ್ಲಸ್ಟರ್​ ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿದೆ
  • ಕೊಪ್ಪಳದ ಆಟಿಕೆಗಳನ್ನು ನಮ್ಮ ದೇಶದ ಮಕ್ಕಳು ಆಡಲಿದ್ದಾರೆ
  • ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ
  • ನಿಮ್ಮ ಸರ್ಕಾರವಿದ್ದಾಗ ನೀವು ಕರ್ನಾಟಕಕ್ಕೆ ಏನು ಸಿಕ್ಕಿತು
  • ಕಾಂಗ್ರೆಸ್​ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪ್ರಶ್ನೆ
  • ಸಮಾರಂಭದಲ್ಲಿ ಅಮಿತ್​ ಶಾ ಮಾತು

17:15 January 17

5 ಟ್ರಿಲಿಯನ್​​ ಆರ್ಥಿಕತೆಯತ್ತ ಸಾಗುತ್ತಿದ್ದೇವೆ - ಶಾ

  • ಆತ್ಮ ನಿರ್ಭರ ಭಾರತ ಯೋಜನೆಯನ್ನು ಮೋದಿ ಸರ್ಕಾರ ತಂದಿದೆ
  • ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಬಳಸುವ ಸಂಕಲ್ಪ ಮಾಡಬೇಕು
  • ಇದರಿಂದ ಭಾರತ ಆರ್ಥಿಕವಾಗಿ ಮೇಲೇಳಲಿದೆ
  • ಆರ್ಥಿಕತೆಯಲ್ಲಿ ವಿಶ್ವದಲ್ಲಿ ನಂ.1 ಆಗಲಿದ್ದೇವೆ
  • 5 ಟ್ರಿಲಿಯನ್​ ಆರ್ಥಿಕತೆಯತ್ತ ಸಾಗುತ್ತಿದ್ದೇವೆ
  • ಸಮಾರಂಭದಲ್ಲಿ ಅಮಿತ್​ ಶಾ ಮಾತು

17:08 January 17

ಸಮಾರಂಭದಲ್ಲಿ ಅಮಿತ್​ ಶಾ ಮಾತು

  • ಪಂಡಿತ್​ ನೆಹರೂ ಹಿಡಿದು ಮನಮೋಹನ್​ ಸಿಂಗ್​ ವರೆಗೂ ಕಾಶ್ಮೀರದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ
  • ಯಾರೂ ಮಾಡದ ಐತಿಹಾಸಿಕ ನಿರ್ಣಯವನ್ನು ಮೋದಿ ಸರ್ಕಾರ ತೆಗೆದುಕೊಂಡಿತು
  • ರಾಮ ಜನ್ಮಭೂಮಿ ಶಿಲಾನ್ಯಾಸ ನಮ್ಮ ಸರ್ಕಾರದ ಸಾಧನೆ
  • ಕಾಂಗ್ರೆಸ್​ ನಾಯಕರು, ಪ್ರತಿಪಕ್ಷಗಳು ಸಾಧ್ಯವಾದಷ್ಟು ವಿರೋಧಿಸಿದವು
  • ಆದರೆ ಕೆಲವೇ ದಿನಗಳಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಲೆದೆ
  • ಮೋದಿ ತ್ರಿವಳಿ ತಲಾಖ್​ಗೆ ಕಿತ್ತೆಸೆದರು
  • ಸರ್ಜಿಕಲ್ ಸ್ಟ್ರೈಕ್​, ಏರ್​ ಸ್ಟ್ರೈಕ್​ ಮೂಲಕ ಪಾಕ್​ಗೆ ತಕ್ಕ ಪ್ರತ್ಯುತ್ತರ
  • ಸಮಾರಂಭದಲ್ಲಿ ಅಮಿತ್​ ಶಾ ಮಾತು

17:02 January 17

ಬೆಳವಡಿ ಮಲ್ಲಮ್ಮನನ್ನು ನೆನೆದ ಅಮಿತ್​ ಶಾ

  • ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯ  
  • ಸೂರ್ಯ ನಾರಾಯಣ ನಮ್ಮ ದೇಶದ ರೈತರಿಗೆ ಉನ್ನತಿ, ಉಲ್ಲಾಸ ನೀಡಲಿ
  • ಬೆಳವಡಿ ಮಲ್ಲಮ್ಮನನ್ನು ನೆನೆದ ಅಮಿತ್​ ಶಾ
  • ರಾಣಿ ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸ್ಮರಿಸಿದ ಅಮಿತ್​ ಶಾ
  • ಸಂಗೊಳ್ಳಿ ರಾಯಣ್ಣನ ಜನನ ಆ.15, ಮರಣ ಜ.26
  • ರಾಯಣ್ಣನ ಜನನ, ಮರಣ ಎರಡೂ ದೇಶದ ಮಹತ್ವದ ದಿನಗಳಂದು ನಡೆದಿದೆ

16:56 January 17

ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಷಣ

  • ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಷಣ
  • ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಅಮಿತ್​ ಶಾ
  • ‘ಭಾರತ್ ಮಾತಾ ಕಿ ಜೈ’ ಘೋಷಣೆ ಮೂಲಕ ಮಾತು ಆರಂಭಿಸಿದ ಶಾ

16:54 January 17

ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಂಬಲಿಗರ ಜಯ - ಸಿಎಂ ಬಿಎಸ್​ವೈ

  • ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಂಬಲಿಗರ ಜಯ
  • ಹಣ ಬಲ, ಹೆಂಡ ಹಂಚಿ ಕಾಂಗ್ರೆಸ್​ ಗೆಲ್ಲುತ್ತಿತ್ತು
  • ಆದರೆ ಈಗ ಅಂತಹ ಪರಿಸ್ಥಿತಿ ರಾಜ್ಯದಲ್ಲಿಲ್ಲ
  • ಪಕ್ಷ ಸಂಘಟನೆಗೆ ನಾವೆಲ್ಲ ಶ್ರಮಿಸಬೇಕು
  • ಲೋಕಸಭೆ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿತಯಾದರೂ ಅವರನ್ನು ಗೆಲ್ಲಿಸಬೇಕು
  • ಈ ಮೂಲಕ ದಿ.ಸುರೇಶ್ ಅಂಗಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ
  • ಸಂಘಟನೆಯನ್ನು ಬಲಪಡಿಸಲು ಅವಿರತ ಶ್ರಮಿಸಬೇಕು
  • ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಭಾಷಣ

16:29 January 17

ಬಿಜೆಪಿ ಜನಸೇವಕ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಗಮನ

ಬಿಜೆಪಿ ಕಾರ್ಯಕರ್ತರಿಂದ ಅಮಿತ್​ ಶಾಗೆ ಅದ್ಧೂರಿ ಸ್ವಾಗತ
ಬಿಜೆಪಿ ಕಾರ್ಯಕರ್ತರಿಂದ ಅಮಿತ್​ ಶಾಗೆ ಅದ್ಧೂರಿ ಸ್ವಾಗತ
  • ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶ
  • ಬಿಜೆಪಿ ಜನಸೇವಕ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಗಮನ
  • ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವರು ಭಾಗಿ
  • ಬಿಜೆಪಿ ಕಾರ್ಯಕರ್ತರಿಂದ ಅಮಿತ್​ ಶಾಗೆ ಅದ್ಧೂರಿ ಸ್ವಾಗತ
  • ಅಮಿತ್​ ಶಾಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ, ಕೇಸರಿ ಪೇಟ ತೊಡಿಸಿ ಸ್ವಾಗತ

16:02 January 17

ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್​ ಶಾ ಭೇಟಿ

ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
  • ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್​ ಶಾ ಭೇಟಿ
  • ವಿಶ್ವೇಶ್ವರಯ್ಯ ನಗರದಲ್ಲಿರುವ ದಿ.ಸುರೇಶ್ ಅಂಗಡಿ ನಿವಾಸ
  • ಕೊರೊನಾದಿಂದ ಮೃತಪಟ್ಟ ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ
  • ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಕೇಂದ್ರ ಗೃಹ ಸಚಿವರಿಂದ ಸಾಂತ್ವನ
  • ಅಮಿತ್​ ಶಾ ಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್​
  • ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
  • ಅಮಿತ್ ಶಾಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್
  • ಅಮಿತ್ ಶಾ ಬರಮಾಡಿಕೊಂಡ ಸಚಿವ ಜಗದೀಶ್ ಶೆಟ್ಟರ್
  • ಸುರೇಶ ಅಂಗಡಿ ಪತ್ನಿ ಮಂಗಲಾ, ಪುತ್ರಿ ಸ್ಪೂರ್ತಿ, ಶ್ರದ್ಧಾಗೆ ಸಾಂತ್ವನ

15:46 January 17

ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸದತ್ತ ಹೊರಟ ಅಮಿತ್​ ಶಾ

  • ಬೆಳಗಾವಿ ಸರ್ಕ್ಯೂಟ್​ ಹೌಸ್​ನಿಂದ ತೆರಳಿದ ಅಮಿತ್​ ಶಾ
  • ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸದತ್ತ ಹೊರಟ ಅಮಿತ್​ ಶಾ
  • ವಿಶ್ವೇಶ್ವರಯ್ಯ ನಗರದಲ್ಲಿರುವ ದಿ.ಸುರೇಶ್ ಅಂಗಡಿ ನಿವಾಸ
  • ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್​

15:39 January 17

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುತ್ತಿರುವ ರಾಜ್ಯ ಬಿಜೆಪಿ ನಾಯಕರು

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುತ್ತಿರುವ ರಾಜ್ಯ ಬಿಜೆಪಿ ನಾಯಕರು
  • ಒಬ್ಬರ ಬಳಿಕ ಒಬ್ಬರಂತೆ ಹೋಗಿ ಅಮಿತ್ ಶಾ ಭೇಟಿ
  • ಬೆಳಗಾವಿಯ ಸರ್ಕ್ಯೂಟ್ ಹೌಸ್​ನಲ್ಲಿರುವ ಅಮಿತ್ ಶಾ  
  • ಅರವಿಂದ ಬೆಲ್ಲದ ಬೆನ್ನಲ್ಲೇ ಅಮಿತ್ ಶಾ ಭೇಟಿಯಾದ ಪ್ರಭಾಕರ ಕೋರೆ  
  • ಅಮಿತ್ ಶಾ ಭೇಟಿಗೆ ಕಾಯುತ್ತಿರುವ ಸಚಿವ ಉಮೇಶ್ ಕತ್ತಿ,
  • ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ

15:28 January 17

ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ, ದೆಹಲಿಗೆ ಬರುವಂತೆ ಶಾ ಸೂಚನೆ

  • ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ
  • ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಶಾ ಭೇಟಿಯಾದ ಅರವಿಂದ ಬೆಲ್ಲದ
  • ಅಮಿತ್ ಶಾ ಅವರಿಗೆ ಹಾರ ಹಾಕಿ, ಸನ್ಮಾನಿಸಿದ ಶಾಸಕ ಅರವಿಂದ ಬೆಲ್ಲದ
  • ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆಗೆ ಶಾ ಭೇಟಿಯಾದ ಬೆಲ್ಲದ
  • ಸಂಪುಟ ವಿಸ್ತರಣೆ ವೇಳೆ ಕಡೆಗಣಿಸಿರುವ ಸಂಬಂಧ ಅಳಲು ಹೇಳಿಕೊಳ್ಳುತ್ತಿದ್ದಂತೆ ದೆಹಲಿಗೆ ಬರುವಂತೆ ಶಾ ಸೂಚನೆ
  • ದೆಹಲಿಯಲ್ಲಿ ಸಮಯಾವಕಾಶ ನೀಡುತ್ತಿದ್ದಂತೆ ಖುಷಿಯಾದ ಅರವಿಂದ ಬೆಲ್ಲದ
  • ಅಸಮಾಧಾನ ಶಾಸಕರ ಪ್ರತಿನಿಧಿಯಾಗಿ ಅಮಿತ್ ಶಾ ಭೇಟಿಯಾಗಿದ್ದ ಶಾಸಕ‌ ಅರವಿಂದ್ ಬೆಲ್ಲದ‌
  • ದೆಹಲಿಗೆ ಬನ್ನಿ ಮಾತಾಡೋಣ ಎಂದು ಭರವಸೆ ನೀಡಿದ ಅಮಿತ್ ಶಾ

15:02 January 17

ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಭೂರಿ ಭೋಜನ ಸವಿಯಲಿರುವ ಅಮಿತ್ ಶಾ

  • ಬೆಳಗಾವಿಯ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ  ಅಮಿತ್ ಶಾ
  • ಕೇಸರಿ ಶಾಲು ಹೊದಿಸಿ ಅಮಿತ್​ ಶಾಗೆ ಸ್ವಾಗತಿಸಿದ ಬಿಜೆಪಿ ನಾಯಕರು
  • ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಭೋಜನ ಸವಿಯಲಿರುವ ಅಮಿತ್ ಶಾ
  • ಉತ್ತರ ಕರ್ನಾಟಕಕ್ಕೆ ಬಂದರೂ ಗುಜರಾತ್ ಶೈಲಿಯ ಊಟ ಮಾಡಲಿರುವ ಕೇಂದ್ರ ಗೃಹ ಸಚಿವ
  • ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಿದ್ಧಪಡಿಸಿರುವ ಗುಜರಾತ್ ಶೈಲಿಯ ಭೂರಿ ಭೋಜನ
  • ಖಾಮನ್ ಡೋಕ್ಲಾ, ದಹಿ ವಡಾ,‌ ಉಂದಿಯಾ ಸಬ್ಜಿ, ಕಡಲೆ ಕಾಳು ಪಲ್ಯ
  • ಪನ್ನೀರ್ ಮಖ್ನಿ, ಆಲೂ ರಸವಾಲಾ, ಕಿಚಡಿ ಕಡಿ, ರೈಸ್ ದಾಲ್, ಫುಲ್ಕಾ
  • ಪರೋಟಾ, ರಾಗಿ ರೊಟ್ಟಿ, ಹಪ್ಪಳ, ಉಪ್ಪಿನಕಾಯಿ, ಮೊಸರು ಸಲಾಡ್
  • ಗುಜರಾತ್‌ನ ಉಂದಿಯಾ ಸಬ್ಜಿ ಮಿಕ್ಸ್ ವೆಜಿಟೆಬಲ್ ಬಾಜಿ ಊಟದ ವ್ಯವಸ್ಥೆ
  • ಆಹಾರ ಗುಣಮಟ್ಟ ಪರಿಶೀಲನೆ ನಡೆಸಿರುವ ಆರೋಗ್ಯ ಇಲಾಖೆಯ ತಂಡ
  • ಸರ್ಕ್ಯೂಟ್ ಹೌಸ್​ನ ಕೊಠಡಿ ಸಂಖ್ಯೆ 1 ರಲ್ಲಿ ಅಮಿತ್ ಶಾ
  • ಕೊಠಡಿ ಸಂಖ್ಯೆ 5 ರಲ್ಲಿ ಸಿಎಂ ಯಡಿಯೂರಪ್ಪ
  • ಉಳಿದ ಸಚಿವರು ಮತ್ತು ಶಾಸಕರಿಗೆ ಕೊಠಡಿ ಸಂಖ್ಯೆ 2 ರಲ್ಲಿ ವ್ಯವಸ್ಥೆ

14:48 January 17

ಇಲ್ಲಿ ಅಸಮಾಧಾನದ ಬಗ್ಗೆ ಚರ್ಚೆ ಮಾಡಲ್ಲ - ಶಾಸಕ ಅರವಿಂದ ಬೆಲ್ಲದ

ಬೆಳಗಾವಿ ಸರ್ಕ್ಯೂಟ್​ ಹೌಸ್​ಗೆ ಅಮಿತ್​ ಶಾ ಆಗಮನ
ಶಾಸಕ ಅರವಿಂದ ಬೆಲ್ಲದ
  • ಇಲ್ಲಿ ಅಸಮಾಧಾನದ ಬಗ್ಗೆ ಚರ್ಚೆ ಮಾಡಲ್ಲ
  • ಜನಸೇವಕ ಸಮಾರೋಪದಲ್ಲಿ ಪಾಲ್ಗೊಳ್ಳಲು ಬಂದಿದ್ದೇವೆ  
  • ದೆಹಲಿಗೆ ಹೋಗಿ ವರಿಷ್ಠರ ಗಮನಕ್ಕೆ ತರುತ್ತೇವೆ
  • ಅಸಮಾಧಾನಿತ ಶಾಸಕರು ಈ ಬಗ್ಗೆ ಚರ್ಚೆ ಮಾಡಿದ್ದೇವೆ
  • ಬೆಳಗಾವಿಯಲ್ಲಿ ಶಾಸಕ ಅರವಿಂದ ಬೆಲ್ಲದ ಹೇಳಿಕೆ 

14:32 January 17

ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ‌ಶಾಸಕರ ದೌಡು

ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ‌ಶಾಸಕರ ದೌಡು
  • ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಆಗಮಿಸಲಿರುವ ಅಮಿತ್ ಶಾ  
  • ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ‌ಶಾಸಕರ ದೌಡು
  • ಅಮಿತ್ ಶಾ ಆಗಮನಕ್ಕೂ ಮುನ್ನವೇ ಬಂದ ಕೆಲ ಅತೃಪ್ತ ಶಾಸಕರು  
  • ಡಿಸಿಎಂಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ,
  • ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿರಾದ ಜಗದೀಶ್ ಶೆಟ್ಟರ್, ಸಿಟಿ ರವಿ,
  • ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ  
  • ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌, ನೂತನ ಸಚಿವ ಸಿ.ಪಿ ಯೋಗೇಶ್ವರ ಆಗಮನ  
  • ಅತೃಪ್ತ ಶಾಸಕರಾದ ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ಅನಿಲ್ ಬೆನಕೆ ಆಗಮನ

14:22 January 17

ಉದ್ಧಟತನ ತೋರಲು ಮುಂದಾದ ಎಂಇಎಸ್: ಬೆಳಗಾವಿಗೆ ಬರುತ್ತಿದ್ದ ಮಹಾರಾಷ್ಟ್ರ ಸಚಿವರನ್ನು ತಡೆದ ಪೊಲೀಸರು

  • ಅಮಿತ್ ಶಾ ಬೆಳಗಾವಿ ಆಗಮನ ಹಿನ್ನೆಲೆ
  • ಉದ್ಧಟತನ ತೋರಲು ಮುಂದಾದ ಎಂಇಎಸ್  
  • ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಹುತಾತ್ಮ ದಿನಾಚರಣೆಗೆ ಸಿದ್ಧತೆ
  • ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಯಡ್ರಾಂಕರ್  
  • ಬೆಳಗಾವಿಗೆ ಬರುತ್ತಿದ್ದ ಸಚಿವ ರಾಜೇಂದ್ರ ಯಡ್ರಾಂಕರ್​ನನ್ನು ತಡೆದ ಪೊಲೀಸರು
  • ನಿಪ್ಪಾಣಿ ತಾಲೂಕಿನ ಕೊಗನೊಳಿ ರಾಷ್ಟ್ರೀಯ ಹೆದ್ದಾರಿ-4 ರ ಟೋಲ್‌ನಲ್ಲಿ ತಡೆಯೊಡ್ಡಿದ ಪೊಲೀಸರು
  • ಸಚಿವರಿಗೆ ತಡೆಯೊಡ್ಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಂಇಎಸ್ ಕಾರ್ಯಕರ್ತರು  
  • ‘ಬೆಳಗಾವಿ ನಮ್ಮದು’ ಎಂದು ಘೋಷಣೆ ಕೂಗಿ ಉದ್ಧಟತನ ಮೆರೆದ ಶಿವಸೇನೆ ಕಾರ್ಯಕರ್ತರು 

14:04 January 17

ಬೆಳಗಾವಿ ಸರ್ಕ್ಯೂಟ್​ ಹೌಸ್​ಗೆ ಅಮಿತ್​ ಶಾ ಆಗಮನ

  • ಬಾಗಲಕೋಟೆಯಿಂದ ಬೆಳಗಾವಿಗೆ ಮರಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಅಮಿತ್​ ಶಾಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್
  • ಬೆಳಗಾವಿ ಸರ್ಕ್ಯೂಟ್​ ಹೌಸ್​ಗೆ ಅಮಿತ್​ ಶಾ ಆಗಮನ
  • ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲಿರುವ ಕೇಂದ್ರ ಗೃಹ ಸಚಿವ

13:23 January 17

ಮೋದಿ ಕನಸನ್ನ ನಿರಾಣಿ ನನಸಾಗಿಸಿದ್ದಾರೆ - ಅಮಿತ್ ಶಾ

  • ಮೋದಿ ಕನಸನ್ನ ನಿರಾಣಿ ನನಸಾಗಿಸಿದ್ದಾರೆ
  • ಎಥೆನಾಲ್​ನಿಂದ ವಿದೇಶದಿಂದ ಇಂಧನ ಆಮದಿನಲ್ಲಿ ಇಳಿಕೆ

13:22 January 17

‘ಕೇಂದ್ರ ಜಾರಿಗೆ ತಂದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ’

  • ರೈತರಿಗಾಗಿ ಮೋದಿ ಹಲವು ಯೋಜನೆ ಜಾರಿಗೆ ತಂದಿದೆ
  • ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ
  • ಸಾವಿರಕ್ಕೂ ಹೆಚ್ಚು ಮಂಡಿಗಳಲ್ಲಿ ಆನ್​ಲೈನ್​ ವ್ಯವಸ್ಥೆ
  • ಕರ್ನಾಟಕದ ಸಿಎಂ ಯಡಿಯೂರಪ್ಪನವರಿಗೆ ಅಭಿನಂದನೆ
  • ಕೇಂದ್ರ ಜಾರಿಗೆ ತಂದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ

13:19 January 17

ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡಿದ್ದೇವೆ - ಅಮಿತ್ ಶಾ

  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ನಾವು ಜಾರಿಗೆ ತಂದೆವು
  • ಈ ಯೋಜನೆ ಮೂಲಕ ರೈತರ ಖಾತೆಗೆ ಹಣ
  • 9 ಕೋಟಿ ಜನ ಬ್ಯಾಂಕ್ ಖಾತೆಗ ಹಣ ಹಾಕಿದ್ದೇವೆ
  • ಇದುವರೆಗೆ ಒಂದು ಲಕ್ಷ ಕೋಟಿಗೂ ಅಧಿಕ ಹಣ ಹಾಕಿದ್ದೇವೆ
  • ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡಿದ್ದೇವೆ 

13:13 January 17

ಎಥೆನಾಲ್​ ಘಟಕಕ್ಕಿದ್ದ ಜಿಎಸ್​ಟಿ ಕಡಿತಗೊಳಿಸಿದ್ದೇವೆ- ಅಮಿತ್ ಶಾ

  • ರೈತರಿಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ ಅಮಿತ್ ಶಾ
  • ಮೋದಿ ಪ್ರಧಾನಿಯಾಗಿರುವುದರಲ್ಲಿ ಕರ್ನಾಟಕ ಜನರ ಕೊಡುಗೆ ಅಪಾರ
  • ಮೋದಿ ಪೂರ್ಣ ಬಹುಮತದಿಂದ ಆಡಳಿತ ನಡೆಸುತ್ತಿದ್ದಾರೆ
  • ರಾಜ್ಯದ ಜನರು ಮೋದಿ ಜೋಳಿಗೆಗೆ ಮತಗಳನ್ನು ತುಂಬಿದ್ದಾರೆ
  • ಎಥೆನಾಲ್​ನಿಂದ ಇಂಧನ ಸಮಸ್ಯೆಗೆ ಪರಿಹಾರ ಸಿಗುತ್ತದೆ
  • ಎಥೆನಾಲ್​ ಘಟಕಕ್ಕಿದ್ದ ಜಿಎಸ್​ಟಿ ಕಡಿತಗೊಳಿಸಿದ್ದೇವೆ

13:08 January 17

ಶಂಕುಸ್ಥಾಪನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ

  • ಶಂಕುಸ್ಥಾಪನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
  • ಬಾಗಲಕೋಟೆ ಜಿಲ್ಲೆಯ ಭೂಮಿಗೆ ನಾನು ನಮಿಸುವೆ
  • ಈ ಕ್ಷೇತ್ರ ಕೃಷಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ
  • ಘಟಪ್ರಭಾ ನದಿಯ ನೀರಿನಿಂದ ಕೃಷಿಯಲ್ಲಿ ಹೆಸರುವಾಸಿ

13:02 January 17

ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮ

  • ಸಮಾರೋಪ ಸಮಾವೇಶಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ
  • ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮ
  • ಸಮಾರೋಪಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ  
  • ನಗರದ ಫಿನಿಕ್ಸ್ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಿದ ಬಿಜೆಪಿ ನಾಯಕರು
  • 2 ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನ ಮಾಡಿರುವ ಬಿಜೆಪಿ ನಾಯಕರು 

12:53 January 17

ಗೃಹ ಸಚಿವ ಅಮಿತ್‌ ಶಾ ಜತೆ ಇಂದು ಪಕ್ಷದ‌ ಸಮಾಲೋಚನೆ ಸಭೆ: ಡಿಸಿಎಂ ಸವದಿ

  • ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಹಿನ್ನೆಲೆ
  • ಗೃಹ ಸಚಿವ ಅಮಿತ್‌ ಶಾ ಜತೆ ಇಂದು ಪಕ್ಷದ‌ ಸಮಾಲೋಚನೆ ಸಭೆ
  • ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

12:32 January 17

ಎಥೆನಾಲ್​ ಘಟಕಕ್ಕೆ ಕೇಂದ್ರ ಗೃಹ ಸಚಿವರಿಂದ ಶಂಕುಸ್ಥಾಪನೆ

  • ಎಥೆನಾಲ್​ ಘಟಕಕ್ಕೆ ಕೇಂದ್ರ ಗೃಹ ಸಚಿವರಿಂದ ಶಂಕುಸ್ಥಾಪನೆ
  • ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಗೆ ಅಮಿತ್​ ಶಾ ಆಗಮನ
  • ಇದೇ ವೇಳೆ ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಉದ್ಘಾಟನೆ

12:11 January 17

ಬಿಜೆಪಿ ಜನಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ

  • ಬೆಳಗಾವಿ ಸಾಂಬ್ರಾ ‌ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ
  • ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ ಕೇಂದ್ರ ಗೃಹ ಸಚಿವ  
  • ಸಿಎಂ ಯಡಿಯೂರಪ್ಪ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ  
  • ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿಯಿಂದ ಸ್ವಾಗತ
  • ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ,
  • ಶಾಸಕ ಅಭಯ್ ಪಾಟೀಲ, ಮಹೇಶ್ ಕುಮಟಳ್ಳಿ, ಅನಿಲ್ ಬೆನಕೆ,  
  • ಮಹಾದೇವಪ್ಪ ಯಾದವಾಡ ಮತ್ತಿತರರು ಉಪಸ್ಥೀತಿ
  • ವಿಶೇಷ ವಿಮಾನದಲ್ಲಿ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ  
  • ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳಿದ ಅಮಿತ್ ಶಾ 

17:23 January 17

ಕರ್ನಾಟಕದ ಪ್ರಗತಿ ಕೇವಲ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ

  • ಕರ್ನಾಟಕದ ಪ್ರಗತಿ ಕೇವಲ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ
  • ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ
  • ಕೇವಲ ಈ ಡಬಲ್​ ಇಂಜಿನ್​ ಸರ್ಕಾರ ಮಾತ್ರ ಪ್ರಗತಿ ನೀಡಲು ಸಾಧ್ಯ
  • ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಷಣ

17:18 January 17

ನಿಮ್ಮ ಸರ್ಕಾರವಿದ್ದಾಗ ನೀವು ಕರ್ನಾಟಕಕ್ಕೆ ಏನು ಸಿಕ್ಕಿತು-ಶಾ

  • ಭಾರತದ ಮೊದಲ ಟಾಯ್​ ಕ್ಲಸ್ಟರ್​ ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿದೆ
  • ಕೊಪ್ಪಳದ ಆಟಿಕೆಗಳನ್ನು ನಮ್ಮ ದೇಶದ ಮಕ್ಕಳು ಆಡಲಿದ್ದಾರೆ
  • ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ
  • ನಿಮ್ಮ ಸರ್ಕಾರವಿದ್ದಾಗ ನೀವು ಕರ್ನಾಟಕಕ್ಕೆ ಏನು ಸಿಕ್ಕಿತು
  • ಕಾಂಗ್ರೆಸ್​ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪ್ರಶ್ನೆ
  • ಸಮಾರಂಭದಲ್ಲಿ ಅಮಿತ್​ ಶಾ ಮಾತು

17:15 January 17

5 ಟ್ರಿಲಿಯನ್​​ ಆರ್ಥಿಕತೆಯತ್ತ ಸಾಗುತ್ತಿದ್ದೇವೆ - ಶಾ

  • ಆತ್ಮ ನಿರ್ಭರ ಭಾರತ ಯೋಜನೆಯನ್ನು ಮೋದಿ ಸರ್ಕಾರ ತಂದಿದೆ
  • ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಬಳಸುವ ಸಂಕಲ್ಪ ಮಾಡಬೇಕು
  • ಇದರಿಂದ ಭಾರತ ಆರ್ಥಿಕವಾಗಿ ಮೇಲೇಳಲಿದೆ
  • ಆರ್ಥಿಕತೆಯಲ್ಲಿ ವಿಶ್ವದಲ್ಲಿ ನಂ.1 ಆಗಲಿದ್ದೇವೆ
  • 5 ಟ್ರಿಲಿಯನ್​ ಆರ್ಥಿಕತೆಯತ್ತ ಸಾಗುತ್ತಿದ್ದೇವೆ
  • ಸಮಾರಂಭದಲ್ಲಿ ಅಮಿತ್​ ಶಾ ಮಾತು

17:08 January 17

ಸಮಾರಂಭದಲ್ಲಿ ಅಮಿತ್​ ಶಾ ಮಾತು

  • ಪಂಡಿತ್​ ನೆಹರೂ ಹಿಡಿದು ಮನಮೋಹನ್​ ಸಿಂಗ್​ ವರೆಗೂ ಕಾಶ್ಮೀರದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ
  • ಯಾರೂ ಮಾಡದ ಐತಿಹಾಸಿಕ ನಿರ್ಣಯವನ್ನು ಮೋದಿ ಸರ್ಕಾರ ತೆಗೆದುಕೊಂಡಿತು
  • ರಾಮ ಜನ್ಮಭೂಮಿ ಶಿಲಾನ್ಯಾಸ ನಮ್ಮ ಸರ್ಕಾರದ ಸಾಧನೆ
  • ಕಾಂಗ್ರೆಸ್​ ನಾಯಕರು, ಪ್ರತಿಪಕ್ಷಗಳು ಸಾಧ್ಯವಾದಷ್ಟು ವಿರೋಧಿಸಿದವು
  • ಆದರೆ ಕೆಲವೇ ದಿನಗಳಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಲೆದೆ
  • ಮೋದಿ ತ್ರಿವಳಿ ತಲಾಖ್​ಗೆ ಕಿತ್ತೆಸೆದರು
  • ಸರ್ಜಿಕಲ್ ಸ್ಟ್ರೈಕ್​, ಏರ್​ ಸ್ಟ್ರೈಕ್​ ಮೂಲಕ ಪಾಕ್​ಗೆ ತಕ್ಕ ಪ್ರತ್ಯುತ್ತರ
  • ಸಮಾರಂಭದಲ್ಲಿ ಅಮಿತ್​ ಶಾ ಮಾತು

17:02 January 17

ಬೆಳವಡಿ ಮಲ್ಲಮ್ಮನನ್ನು ನೆನೆದ ಅಮಿತ್​ ಶಾ

  • ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯ  
  • ಸೂರ್ಯ ನಾರಾಯಣ ನಮ್ಮ ದೇಶದ ರೈತರಿಗೆ ಉನ್ನತಿ, ಉಲ್ಲಾಸ ನೀಡಲಿ
  • ಬೆಳವಡಿ ಮಲ್ಲಮ್ಮನನ್ನು ನೆನೆದ ಅಮಿತ್​ ಶಾ
  • ರಾಣಿ ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸ್ಮರಿಸಿದ ಅಮಿತ್​ ಶಾ
  • ಸಂಗೊಳ್ಳಿ ರಾಯಣ್ಣನ ಜನನ ಆ.15, ಮರಣ ಜ.26
  • ರಾಯಣ್ಣನ ಜನನ, ಮರಣ ಎರಡೂ ದೇಶದ ಮಹತ್ವದ ದಿನಗಳಂದು ನಡೆದಿದೆ

16:56 January 17

ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಷಣ

  • ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಷಣ
  • ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಅಮಿತ್​ ಶಾ
  • ‘ಭಾರತ್ ಮಾತಾ ಕಿ ಜೈ’ ಘೋಷಣೆ ಮೂಲಕ ಮಾತು ಆರಂಭಿಸಿದ ಶಾ

16:54 January 17

ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಂಬಲಿಗರ ಜಯ - ಸಿಎಂ ಬಿಎಸ್​ವೈ

  • ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಂಬಲಿಗರ ಜಯ
  • ಹಣ ಬಲ, ಹೆಂಡ ಹಂಚಿ ಕಾಂಗ್ರೆಸ್​ ಗೆಲ್ಲುತ್ತಿತ್ತು
  • ಆದರೆ ಈಗ ಅಂತಹ ಪರಿಸ್ಥಿತಿ ರಾಜ್ಯದಲ್ಲಿಲ್ಲ
  • ಪಕ್ಷ ಸಂಘಟನೆಗೆ ನಾವೆಲ್ಲ ಶ್ರಮಿಸಬೇಕು
  • ಲೋಕಸಭೆ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿತಯಾದರೂ ಅವರನ್ನು ಗೆಲ್ಲಿಸಬೇಕು
  • ಈ ಮೂಲಕ ದಿ.ಸುರೇಶ್ ಅಂಗಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ
  • ಸಂಘಟನೆಯನ್ನು ಬಲಪಡಿಸಲು ಅವಿರತ ಶ್ರಮಿಸಬೇಕು
  • ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಭಾಷಣ

16:29 January 17

ಬಿಜೆಪಿ ಜನಸೇವಕ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಗಮನ

ಬಿಜೆಪಿ ಕಾರ್ಯಕರ್ತರಿಂದ ಅಮಿತ್​ ಶಾಗೆ ಅದ್ಧೂರಿ ಸ್ವಾಗತ
ಬಿಜೆಪಿ ಕಾರ್ಯಕರ್ತರಿಂದ ಅಮಿತ್​ ಶಾಗೆ ಅದ್ಧೂರಿ ಸ್ವಾಗತ
  • ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶ
  • ಬಿಜೆಪಿ ಜನಸೇವಕ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಗಮನ
  • ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವರು ಭಾಗಿ
  • ಬಿಜೆಪಿ ಕಾರ್ಯಕರ್ತರಿಂದ ಅಮಿತ್​ ಶಾಗೆ ಅದ್ಧೂರಿ ಸ್ವಾಗತ
  • ಅಮಿತ್​ ಶಾಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ, ಕೇಸರಿ ಪೇಟ ತೊಡಿಸಿ ಸ್ವಾಗತ

16:02 January 17

ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್​ ಶಾ ಭೇಟಿ

ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
  • ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್​ ಶಾ ಭೇಟಿ
  • ವಿಶ್ವೇಶ್ವರಯ್ಯ ನಗರದಲ್ಲಿರುವ ದಿ.ಸುರೇಶ್ ಅಂಗಡಿ ನಿವಾಸ
  • ಕೊರೊನಾದಿಂದ ಮೃತಪಟ್ಟ ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ
  • ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಕೇಂದ್ರ ಗೃಹ ಸಚಿವರಿಂದ ಸಾಂತ್ವನ
  • ಅಮಿತ್​ ಶಾ ಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್​
  • ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
  • ಅಮಿತ್ ಶಾಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್
  • ಅಮಿತ್ ಶಾ ಬರಮಾಡಿಕೊಂಡ ಸಚಿವ ಜಗದೀಶ್ ಶೆಟ್ಟರ್
  • ಸುರೇಶ ಅಂಗಡಿ ಪತ್ನಿ ಮಂಗಲಾ, ಪುತ್ರಿ ಸ್ಪೂರ್ತಿ, ಶ್ರದ್ಧಾಗೆ ಸಾಂತ್ವನ

15:46 January 17

ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸದತ್ತ ಹೊರಟ ಅಮಿತ್​ ಶಾ

  • ಬೆಳಗಾವಿ ಸರ್ಕ್ಯೂಟ್​ ಹೌಸ್​ನಿಂದ ತೆರಳಿದ ಅಮಿತ್​ ಶಾ
  • ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸದತ್ತ ಹೊರಟ ಅಮಿತ್​ ಶಾ
  • ವಿಶ್ವೇಶ್ವರಯ್ಯ ನಗರದಲ್ಲಿರುವ ದಿ.ಸುರೇಶ್ ಅಂಗಡಿ ನಿವಾಸ
  • ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್​

15:39 January 17

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುತ್ತಿರುವ ರಾಜ್ಯ ಬಿಜೆಪಿ ನಾಯಕರು

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುತ್ತಿರುವ ರಾಜ್ಯ ಬಿಜೆಪಿ ನಾಯಕರು
  • ಒಬ್ಬರ ಬಳಿಕ ಒಬ್ಬರಂತೆ ಹೋಗಿ ಅಮಿತ್ ಶಾ ಭೇಟಿ
  • ಬೆಳಗಾವಿಯ ಸರ್ಕ್ಯೂಟ್ ಹೌಸ್​ನಲ್ಲಿರುವ ಅಮಿತ್ ಶಾ  
  • ಅರವಿಂದ ಬೆಲ್ಲದ ಬೆನ್ನಲ್ಲೇ ಅಮಿತ್ ಶಾ ಭೇಟಿಯಾದ ಪ್ರಭಾಕರ ಕೋರೆ  
  • ಅಮಿತ್ ಶಾ ಭೇಟಿಗೆ ಕಾಯುತ್ತಿರುವ ಸಚಿವ ಉಮೇಶ್ ಕತ್ತಿ,
  • ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ

15:28 January 17

ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ, ದೆಹಲಿಗೆ ಬರುವಂತೆ ಶಾ ಸೂಚನೆ

  • ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ
  • ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಶಾ ಭೇಟಿಯಾದ ಅರವಿಂದ ಬೆಲ್ಲದ
  • ಅಮಿತ್ ಶಾ ಅವರಿಗೆ ಹಾರ ಹಾಕಿ, ಸನ್ಮಾನಿಸಿದ ಶಾಸಕ ಅರವಿಂದ ಬೆಲ್ಲದ
  • ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆಗೆ ಶಾ ಭೇಟಿಯಾದ ಬೆಲ್ಲದ
  • ಸಂಪುಟ ವಿಸ್ತರಣೆ ವೇಳೆ ಕಡೆಗಣಿಸಿರುವ ಸಂಬಂಧ ಅಳಲು ಹೇಳಿಕೊಳ್ಳುತ್ತಿದ್ದಂತೆ ದೆಹಲಿಗೆ ಬರುವಂತೆ ಶಾ ಸೂಚನೆ
  • ದೆಹಲಿಯಲ್ಲಿ ಸಮಯಾವಕಾಶ ನೀಡುತ್ತಿದ್ದಂತೆ ಖುಷಿಯಾದ ಅರವಿಂದ ಬೆಲ್ಲದ
  • ಅಸಮಾಧಾನ ಶಾಸಕರ ಪ್ರತಿನಿಧಿಯಾಗಿ ಅಮಿತ್ ಶಾ ಭೇಟಿಯಾಗಿದ್ದ ಶಾಸಕ‌ ಅರವಿಂದ್ ಬೆಲ್ಲದ‌
  • ದೆಹಲಿಗೆ ಬನ್ನಿ ಮಾತಾಡೋಣ ಎಂದು ಭರವಸೆ ನೀಡಿದ ಅಮಿತ್ ಶಾ

15:02 January 17

ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಭೂರಿ ಭೋಜನ ಸವಿಯಲಿರುವ ಅಮಿತ್ ಶಾ

  • ಬೆಳಗಾವಿಯ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ  ಅಮಿತ್ ಶಾ
  • ಕೇಸರಿ ಶಾಲು ಹೊದಿಸಿ ಅಮಿತ್​ ಶಾಗೆ ಸ್ವಾಗತಿಸಿದ ಬಿಜೆಪಿ ನಾಯಕರು
  • ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಭೋಜನ ಸವಿಯಲಿರುವ ಅಮಿತ್ ಶಾ
  • ಉತ್ತರ ಕರ್ನಾಟಕಕ್ಕೆ ಬಂದರೂ ಗುಜರಾತ್ ಶೈಲಿಯ ಊಟ ಮಾಡಲಿರುವ ಕೇಂದ್ರ ಗೃಹ ಸಚಿವ
  • ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಿದ್ಧಪಡಿಸಿರುವ ಗುಜರಾತ್ ಶೈಲಿಯ ಭೂರಿ ಭೋಜನ
  • ಖಾಮನ್ ಡೋಕ್ಲಾ, ದಹಿ ವಡಾ,‌ ಉಂದಿಯಾ ಸಬ್ಜಿ, ಕಡಲೆ ಕಾಳು ಪಲ್ಯ
  • ಪನ್ನೀರ್ ಮಖ್ನಿ, ಆಲೂ ರಸವಾಲಾ, ಕಿಚಡಿ ಕಡಿ, ರೈಸ್ ದಾಲ್, ಫುಲ್ಕಾ
  • ಪರೋಟಾ, ರಾಗಿ ರೊಟ್ಟಿ, ಹಪ್ಪಳ, ಉಪ್ಪಿನಕಾಯಿ, ಮೊಸರು ಸಲಾಡ್
  • ಗುಜರಾತ್‌ನ ಉಂದಿಯಾ ಸಬ್ಜಿ ಮಿಕ್ಸ್ ವೆಜಿಟೆಬಲ್ ಬಾಜಿ ಊಟದ ವ್ಯವಸ್ಥೆ
  • ಆಹಾರ ಗುಣಮಟ್ಟ ಪರಿಶೀಲನೆ ನಡೆಸಿರುವ ಆರೋಗ್ಯ ಇಲಾಖೆಯ ತಂಡ
  • ಸರ್ಕ್ಯೂಟ್ ಹೌಸ್​ನ ಕೊಠಡಿ ಸಂಖ್ಯೆ 1 ರಲ್ಲಿ ಅಮಿತ್ ಶಾ
  • ಕೊಠಡಿ ಸಂಖ್ಯೆ 5 ರಲ್ಲಿ ಸಿಎಂ ಯಡಿಯೂರಪ್ಪ
  • ಉಳಿದ ಸಚಿವರು ಮತ್ತು ಶಾಸಕರಿಗೆ ಕೊಠಡಿ ಸಂಖ್ಯೆ 2 ರಲ್ಲಿ ವ್ಯವಸ್ಥೆ

14:48 January 17

ಇಲ್ಲಿ ಅಸಮಾಧಾನದ ಬಗ್ಗೆ ಚರ್ಚೆ ಮಾಡಲ್ಲ - ಶಾಸಕ ಅರವಿಂದ ಬೆಲ್ಲದ

ಬೆಳಗಾವಿ ಸರ್ಕ್ಯೂಟ್​ ಹೌಸ್​ಗೆ ಅಮಿತ್​ ಶಾ ಆಗಮನ
ಶಾಸಕ ಅರವಿಂದ ಬೆಲ್ಲದ
  • ಇಲ್ಲಿ ಅಸಮಾಧಾನದ ಬಗ್ಗೆ ಚರ್ಚೆ ಮಾಡಲ್ಲ
  • ಜನಸೇವಕ ಸಮಾರೋಪದಲ್ಲಿ ಪಾಲ್ಗೊಳ್ಳಲು ಬಂದಿದ್ದೇವೆ  
  • ದೆಹಲಿಗೆ ಹೋಗಿ ವರಿಷ್ಠರ ಗಮನಕ್ಕೆ ತರುತ್ತೇವೆ
  • ಅಸಮಾಧಾನಿತ ಶಾಸಕರು ಈ ಬಗ್ಗೆ ಚರ್ಚೆ ಮಾಡಿದ್ದೇವೆ
  • ಬೆಳಗಾವಿಯಲ್ಲಿ ಶಾಸಕ ಅರವಿಂದ ಬೆಲ್ಲದ ಹೇಳಿಕೆ 

14:32 January 17

ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ‌ಶಾಸಕರ ದೌಡು

ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ‌ಶಾಸಕರ ದೌಡು
  • ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಆಗಮಿಸಲಿರುವ ಅಮಿತ್ ಶಾ  
  • ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ‌ಶಾಸಕರ ದೌಡು
  • ಅಮಿತ್ ಶಾ ಆಗಮನಕ್ಕೂ ಮುನ್ನವೇ ಬಂದ ಕೆಲ ಅತೃಪ್ತ ಶಾಸಕರು  
  • ಡಿಸಿಎಂಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ,
  • ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿರಾದ ಜಗದೀಶ್ ಶೆಟ್ಟರ್, ಸಿಟಿ ರವಿ,
  • ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ  
  • ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌, ನೂತನ ಸಚಿವ ಸಿ.ಪಿ ಯೋಗೇಶ್ವರ ಆಗಮನ  
  • ಅತೃಪ್ತ ಶಾಸಕರಾದ ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ಅನಿಲ್ ಬೆನಕೆ ಆಗಮನ

14:22 January 17

ಉದ್ಧಟತನ ತೋರಲು ಮುಂದಾದ ಎಂಇಎಸ್: ಬೆಳಗಾವಿಗೆ ಬರುತ್ತಿದ್ದ ಮಹಾರಾಷ್ಟ್ರ ಸಚಿವರನ್ನು ತಡೆದ ಪೊಲೀಸರು

  • ಅಮಿತ್ ಶಾ ಬೆಳಗಾವಿ ಆಗಮನ ಹಿನ್ನೆಲೆ
  • ಉದ್ಧಟತನ ತೋರಲು ಮುಂದಾದ ಎಂಇಎಸ್  
  • ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಹುತಾತ್ಮ ದಿನಾಚರಣೆಗೆ ಸಿದ್ಧತೆ
  • ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಯಡ್ರಾಂಕರ್  
  • ಬೆಳಗಾವಿಗೆ ಬರುತ್ತಿದ್ದ ಸಚಿವ ರಾಜೇಂದ್ರ ಯಡ್ರಾಂಕರ್​ನನ್ನು ತಡೆದ ಪೊಲೀಸರು
  • ನಿಪ್ಪಾಣಿ ತಾಲೂಕಿನ ಕೊಗನೊಳಿ ರಾಷ್ಟ್ರೀಯ ಹೆದ್ದಾರಿ-4 ರ ಟೋಲ್‌ನಲ್ಲಿ ತಡೆಯೊಡ್ಡಿದ ಪೊಲೀಸರು
  • ಸಚಿವರಿಗೆ ತಡೆಯೊಡ್ಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಂಇಎಸ್ ಕಾರ್ಯಕರ್ತರು  
  • ‘ಬೆಳಗಾವಿ ನಮ್ಮದು’ ಎಂದು ಘೋಷಣೆ ಕೂಗಿ ಉದ್ಧಟತನ ಮೆರೆದ ಶಿವಸೇನೆ ಕಾರ್ಯಕರ್ತರು 

14:04 January 17

ಬೆಳಗಾವಿ ಸರ್ಕ್ಯೂಟ್​ ಹೌಸ್​ಗೆ ಅಮಿತ್​ ಶಾ ಆಗಮನ

  • ಬಾಗಲಕೋಟೆಯಿಂದ ಬೆಳಗಾವಿಗೆ ಮರಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಅಮಿತ್​ ಶಾಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್
  • ಬೆಳಗಾವಿ ಸರ್ಕ್ಯೂಟ್​ ಹೌಸ್​ಗೆ ಅಮಿತ್​ ಶಾ ಆಗಮನ
  • ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲಿರುವ ಕೇಂದ್ರ ಗೃಹ ಸಚಿವ

13:23 January 17

ಮೋದಿ ಕನಸನ್ನ ನಿರಾಣಿ ನನಸಾಗಿಸಿದ್ದಾರೆ - ಅಮಿತ್ ಶಾ

  • ಮೋದಿ ಕನಸನ್ನ ನಿರಾಣಿ ನನಸಾಗಿಸಿದ್ದಾರೆ
  • ಎಥೆನಾಲ್​ನಿಂದ ವಿದೇಶದಿಂದ ಇಂಧನ ಆಮದಿನಲ್ಲಿ ಇಳಿಕೆ

13:22 January 17

‘ಕೇಂದ್ರ ಜಾರಿಗೆ ತಂದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ’

  • ರೈತರಿಗಾಗಿ ಮೋದಿ ಹಲವು ಯೋಜನೆ ಜಾರಿಗೆ ತಂದಿದೆ
  • ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ
  • ಸಾವಿರಕ್ಕೂ ಹೆಚ್ಚು ಮಂಡಿಗಳಲ್ಲಿ ಆನ್​ಲೈನ್​ ವ್ಯವಸ್ಥೆ
  • ಕರ್ನಾಟಕದ ಸಿಎಂ ಯಡಿಯೂರಪ್ಪನವರಿಗೆ ಅಭಿನಂದನೆ
  • ಕೇಂದ್ರ ಜಾರಿಗೆ ತಂದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ

13:19 January 17

ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡಿದ್ದೇವೆ - ಅಮಿತ್ ಶಾ

  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ನಾವು ಜಾರಿಗೆ ತಂದೆವು
  • ಈ ಯೋಜನೆ ಮೂಲಕ ರೈತರ ಖಾತೆಗೆ ಹಣ
  • 9 ಕೋಟಿ ಜನ ಬ್ಯಾಂಕ್ ಖಾತೆಗ ಹಣ ಹಾಕಿದ್ದೇವೆ
  • ಇದುವರೆಗೆ ಒಂದು ಲಕ್ಷ ಕೋಟಿಗೂ ಅಧಿಕ ಹಣ ಹಾಕಿದ್ದೇವೆ
  • ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡಿದ್ದೇವೆ 

13:13 January 17

ಎಥೆನಾಲ್​ ಘಟಕಕ್ಕಿದ್ದ ಜಿಎಸ್​ಟಿ ಕಡಿತಗೊಳಿಸಿದ್ದೇವೆ- ಅಮಿತ್ ಶಾ

  • ರೈತರಿಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ ಅಮಿತ್ ಶಾ
  • ಮೋದಿ ಪ್ರಧಾನಿಯಾಗಿರುವುದರಲ್ಲಿ ಕರ್ನಾಟಕ ಜನರ ಕೊಡುಗೆ ಅಪಾರ
  • ಮೋದಿ ಪೂರ್ಣ ಬಹುಮತದಿಂದ ಆಡಳಿತ ನಡೆಸುತ್ತಿದ್ದಾರೆ
  • ರಾಜ್ಯದ ಜನರು ಮೋದಿ ಜೋಳಿಗೆಗೆ ಮತಗಳನ್ನು ತುಂಬಿದ್ದಾರೆ
  • ಎಥೆನಾಲ್​ನಿಂದ ಇಂಧನ ಸಮಸ್ಯೆಗೆ ಪರಿಹಾರ ಸಿಗುತ್ತದೆ
  • ಎಥೆನಾಲ್​ ಘಟಕಕ್ಕಿದ್ದ ಜಿಎಸ್​ಟಿ ಕಡಿತಗೊಳಿಸಿದ್ದೇವೆ

13:08 January 17

ಶಂಕುಸ್ಥಾಪನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ

  • ಶಂಕುಸ್ಥಾಪನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
  • ಬಾಗಲಕೋಟೆ ಜಿಲ್ಲೆಯ ಭೂಮಿಗೆ ನಾನು ನಮಿಸುವೆ
  • ಈ ಕ್ಷೇತ್ರ ಕೃಷಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ
  • ಘಟಪ್ರಭಾ ನದಿಯ ನೀರಿನಿಂದ ಕೃಷಿಯಲ್ಲಿ ಹೆಸರುವಾಸಿ

13:02 January 17

ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮ

  • ಸಮಾರೋಪ ಸಮಾವೇಶಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ
  • ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮ
  • ಸಮಾರೋಪಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ  
  • ನಗರದ ಫಿನಿಕ್ಸ್ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಿದ ಬಿಜೆಪಿ ನಾಯಕರು
  • 2 ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನ ಮಾಡಿರುವ ಬಿಜೆಪಿ ನಾಯಕರು 

12:53 January 17

ಗೃಹ ಸಚಿವ ಅಮಿತ್‌ ಶಾ ಜತೆ ಇಂದು ಪಕ್ಷದ‌ ಸಮಾಲೋಚನೆ ಸಭೆ: ಡಿಸಿಎಂ ಸವದಿ

  • ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಹಿನ್ನೆಲೆ
  • ಗೃಹ ಸಚಿವ ಅಮಿತ್‌ ಶಾ ಜತೆ ಇಂದು ಪಕ್ಷದ‌ ಸಮಾಲೋಚನೆ ಸಭೆ
  • ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

12:32 January 17

ಎಥೆನಾಲ್​ ಘಟಕಕ್ಕೆ ಕೇಂದ್ರ ಗೃಹ ಸಚಿವರಿಂದ ಶಂಕುಸ್ಥಾಪನೆ

  • ಎಥೆನಾಲ್​ ಘಟಕಕ್ಕೆ ಕೇಂದ್ರ ಗೃಹ ಸಚಿವರಿಂದ ಶಂಕುಸ್ಥಾಪನೆ
  • ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಗೆ ಅಮಿತ್​ ಶಾ ಆಗಮನ
  • ಇದೇ ವೇಳೆ ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಉದ್ಘಾಟನೆ

12:11 January 17

ಬಿಜೆಪಿ ಜನಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ

  • ಬೆಳಗಾವಿ ಸಾಂಬ್ರಾ ‌ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ
  • ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ ಕೇಂದ್ರ ಗೃಹ ಸಚಿವ  
  • ಸಿಎಂ ಯಡಿಯೂರಪ್ಪ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ  
  • ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿಯಿಂದ ಸ್ವಾಗತ
  • ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ,
  • ಶಾಸಕ ಅಭಯ್ ಪಾಟೀಲ, ಮಹೇಶ್ ಕುಮಟಳ್ಳಿ, ಅನಿಲ್ ಬೆನಕೆ,  
  • ಮಹಾದೇವಪ್ಪ ಯಾದವಾಡ ಮತ್ತಿತರರು ಉಪಸ್ಥೀತಿ
  • ವಿಶೇಷ ವಿಮಾನದಲ್ಲಿ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ  
  • ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳಿದ ಅಮಿತ್ ಶಾ 
Last Updated : Jan 17, 2021, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.