ETV Bharat / business

ಕೇಂದ್ರ ಬೊಕ್ಕಸಕ್ಕೆ ₹ 1.76 ಲಕ್ಷ ಕೋಟಿ ವರ್ಗಾವಣೆಗೆ ಟೀಕೆ; ಬುದ್ದಿಜೀವಿಗಳಿಗೆ SBI ತಜ್ಞರ ಕ್ಲಾಸ್​ - Reserve Bank Of India News

ಆರ್​ಬಿಐನ ಮಾಜಿ ಗವರ್ನರ್​ ಬಿಮಲ್ ಜಲನ್​ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರಕ್ಕೆ ₹ 1.23 ಲಕ್ಷ ಕೋಟಿ ಮೊತ್ತ ನಿವ್ವಳ ವರಮಾನ ಮತ್ತು ₹ 52,637 ಕೋಟಿ ಮೊತ್ತವನ್ನು ಮೀಸಲು ನಿಧಿಯಿಂದ ವರ್ಗಾಯಿಸಲು ತೀರ್ಮಾನಿಸಲಾಗಿತ್ತು. ಬುದ್ದಿಜೀವಿಗಳು ಸಮಿತಿಯ ನಡೆಯನ್ನು ವಿರೋಧಿಸಿ 'ಸ್ವರ್ಗವೇ ಧರೆಗುರುಳುತ್ತಿದೆ' ಎಂಬಂತೆ ವ್ಯಾಖ್ಯಾನಿಸಿ ಸಮಿತಿಯ ಶಿಫಾರಸುಗಳನ್ನು ಸಮಾಧಿ ಮಾಡಲಾಗಿದೆ ಎಂಬ ಆಪಾದನೆಯನ್ನು ಎಸ್​ಬಿಐನ ಆರ್ಥಿಕ ಚಿಂತಕರು ತಳ್ಳಿಹಾಕಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 29, 2019, 7:10 PM IST

ನವದೆಹಲಿ: ಭಾರತೀಯ ರಿಸರ್ವ್​​ ಬ್ಯಾಂಕ್​ನ (ಆರ್​ಬಿಐ) ಸ್ವಾಯತ್ತತೆಯ ಸಂಬಂಧ ಬುದ್ದಿಜೀವಿಗಳು ನಡೆಸಿದ ಟೀಕಾಪ್ರಹಾರಕ್ಕೆ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ (ಎಸ್​ಬಿಐ) ಆರ್ಥಿಕ ತಜ್ಞರು ಪ್ರತ್ಯುತ್ತರ ನೀಡಿದ್ದಾರೆ.

ಆರ್​ಬಿಐನ ಮಾಜಿ ಗವರ್ನರ್​ ಬಿಮಲ್ ಜಲನ್​ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರಕ್ಕೆ ₹ 1.23 ಲಕ್ಷ ಕೋಟಿ ರೂ ಮೊತ್ತ ನಿವ್ವಳ ವರಮಾನ ಮತ್ತು ₹ 52,637 ಕೋಟಿ ಮೊತ್ತವನ್ನು ಮೀಸಲು ನಿಧಿಯಿಂದ ವರ್ಗಾಯಿಸಲು ತೀರ್ಮಾನಿಸಲಾಗಿತ್ತು. ಸಮಿತಿಯ ನಡೆಯನ್ನು ವಿರೋಧಿಸಿ 'ಸ್ವರ್ಗವೇ ಧರೆಗುರುಳುತ್ತಿದೆ' ಎಂಬಂತೆ ವ್ಯಾಖ್ಯಾನಿಸಿ ಟೀಕಿಸಿದ ಬುದ್ದಿಜೀವಿಗಳು, ಸಮಿತಿಯ ಶಿಫಾರಸುಗಳನ್ನು ಸಮಾಧಿ ಮಾಡಲಾಗಿದೆ ಎಂಬ ಆಪಾದನೆಯನ್ನು ಎಸ್​ಬಿಐನ ಆರ್ಥಿಕ ಚಿಂತಕರು ತಳ್ಳಿ ಹಾಕಿದ್ದಾರೆ.

ಕೇಂದ್ರ ಬೊಕ್ಕಸಕ್ಕೆ ₹ 52,637 ಕೋಟಿ ಮೊತ್ತವನ್ನು ಆರ್​ಬಿಐನ ಮೀಸಲು ನಿಧಿಯಿಂದ ವರ್ಗಾಯಿಸುತ್ತಿರುವುದು ನಿರೀಕ್ಷೆಗಿಂತ ಕಡಿಮೆ ಆಗಿದೆ ಎಂದು ತಜ್ಞರು, ಕೇಂದ್ರೀಯ ಬ್ಯಾಂಕಿನ ಪ್ರಶ್ನೆಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದಿದ್ದಾರೆ.

ಎಸ್​ಬಿಐ ತಜ್ಞರ ಈ ನಡೆಯಿಂದ ಆರ್​ಬಿಐನ ಮಾಜಿ ಗವರ್ನರ್​ಗಳಾದ ವೈ.ವಿ.ರೆಡ್ಡಿ, ಡಿ ಸುಬ್ಬರಾವ್ ಅವರರು ಸೇರಿದಂತೆ ಇತರರ ವ್ಯಾಖ್ಯಾನಗಳನ್ನು ಅಲ್ಲಗಳೆದಂತಿದೆ. ಇದಕ್ಕೂ ಮೊದಲು ಆರ್​ಬಿಐನ ಮಾಜಿ ಗವರ್ನರ್​ಗಳಾದ ರಘುರಾಮ್ ರಾಜನ್ ಮತ್ತು ಉರ್ಜಿತ್ ಪಟೇಲ್ ಹಾಗೂ ಮಾಜಿ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಸೇರಿದಂತೆ ಇತರರು ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಮೇಲೆ ಕೇಂದ್ರ ದಾಳಿ ನಡೆಸುತ್ತಿದೆ ಎಂದು ತೀವ್ರವಾಗಿ ಖಂಡಿಸಿದ್ದರು.

ನವದೆಹಲಿ: ಭಾರತೀಯ ರಿಸರ್ವ್​​ ಬ್ಯಾಂಕ್​ನ (ಆರ್​ಬಿಐ) ಸ್ವಾಯತ್ತತೆಯ ಸಂಬಂಧ ಬುದ್ದಿಜೀವಿಗಳು ನಡೆಸಿದ ಟೀಕಾಪ್ರಹಾರಕ್ಕೆ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ (ಎಸ್​ಬಿಐ) ಆರ್ಥಿಕ ತಜ್ಞರು ಪ್ರತ್ಯುತ್ತರ ನೀಡಿದ್ದಾರೆ.

ಆರ್​ಬಿಐನ ಮಾಜಿ ಗವರ್ನರ್​ ಬಿಮಲ್ ಜಲನ್​ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರಕ್ಕೆ ₹ 1.23 ಲಕ್ಷ ಕೋಟಿ ರೂ ಮೊತ್ತ ನಿವ್ವಳ ವರಮಾನ ಮತ್ತು ₹ 52,637 ಕೋಟಿ ಮೊತ್ತವನ್ನು ಮೀಸಲು ನಿಧಿಯಿಂದ ವರ್ಗಾಯಿಸಲು ತೀರ್ಮಾನಿಸಲಾಗಿತ್ತು. ಸಮಿತಿಯ ನಡೆಯನ್ನು ವಿರೋಧಿಸಿ 'ಸ್ವರ್ಗವೇ ಧರೆಗುರುಳುತ್ತಿದೆ' ಎಂಬಂತೆ ವ್ಯಾಖ್ಯಾನಿಸಿ ಟೀಕಿಸಿದ ಬುದ್ದಿಜೀವಿಗಳು, ಸಮಿತಿಯ ಶಿಫಾರಸುಗಳನ್ನು ಸಮಾಧಿ ಮಾಡಲಾಗಿದೆ ಎಂಬ ಆಪಾದನೆಯನ್ನು ಎಸ್​ಬಿಐನ ಆರ್ಥಿಕ ಚಿಂತಕರು ತಳ್ಳಿ ಹಾಕಿದ್ದಾರೆ.

ಕೇಂದ್ರ ಬೊಕ್ಕಸಕ್ಕೆ ₹ 52,637 ಕೋಟಿ ಮೊತ್ತವನ್ನು ಆರ್​ಬಿಐನ ಮೀಸಲು ನಿಧಿಯಿಂದ ವರ್ಗಾಯಿಸುತ್ತಿರುವುದು ನಿರೀಕ್ಷೆಗಿಂತ ಕಡಿಮೆ ಆಗಿದೆ ಎಂದು ತಜ್ಞರು, ಕೇಂದ್ರೀಯ ಬ್ಯಾಂಕಿನ ಪ್ರಶ್ನೆಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದಿದ್ದಾರೆ.

ಎಸ್​ಬಿಐ ತಜ್ಞರ ಈ ನಡೆಯಿಂದ ಆರ್​ಬಿಐನ ಮಾಜಿ ಗವರ್ನರ್​ಗಳಾದ ವೈ.ವಿ.ರೆಡ್ಡಿ, ಡಿ ಸುಬ್ಬರಾವ್ ಅವರರು ಸೇರಿದಂತೆ ಇತರರ ವ್ಯಾಖ್ಯಾನಗಳನ್ನು ಅಲ್ಲಗಳೆದಂತಿದೆ. ಇದಕ್ಕೂ ಮೊದಲು ಆರ್​ಬಿಐನ ಮಾಜಿ ಗವರ್ನರ್​ಗಳಾದ ರಘುರಾಮ್ ರಾಜನ್ ಮತ್ತು ಉರ್ಜಿತ್ ಪಟೇಲ್ ಹಾಗೂ ಮಾಜಿ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಸೇರಿದಂತೆ ಇತರರು ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಮೇಲೆ ಕೇಂದ್ರ ದಾಳಿ ನಡೆಸುತ್ತಿದೆ ಎಂದು ತೀವ್ರವಾಗಿ ಖಂಡಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.