ETV Bharat / business

ಆತ್ಮ ನಿರ್ಭರತೆಗೆ ಮೋದಿ ಕರೆ: ಕೃಷಿ ಬಿಕ್ಕಟ್ಟು ಶಮನಕ್ಕೆ 'ನಿರ್ಮಲಾ' ಘೋಷಣೆಗಳಿವು

author img

By

Published : May 15, 2020, 7:15 PM IST

Updated : May 15, 2020, 8:26 PM IST

ಕೋವಿಡ್ 19 ಪ್ರೇರೇಪಿತ ಲಾಕ್​​ಡೌನ್​ನಿಂದ ಆರ್ಥಿಕತೆಯು ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಉತ್ತೇಜಕ ಉಪಕ್ರಮ ಪ್ಯಾಕೇಜ್​ ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮೂರನೇ ಹಂತದ ಪ್ಯಾಕೇಜ್​ನಲ್ಲಿ ಕೃಷಿಗೆ ನೀಡಲಾದ ಆದ್ಯತೆಗಳನ್ನು ಪ್ರಕಟಿಸಿದರು.

Agriculture
ಕೃಷಿ

ನವದೆಹಲಿ: ಕೋವಿಡ್ 19 ಪ್ರೇರೇಪಿತ ಲಾಕ್​​ಡೌನ್​ನಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಉತ್ತೇಜಕ ಉಪಕ್ರಮ ಪ್ಯಾಕೇಜ್​ ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮೂರನೇ ಹಂತದ ಪ್ಯಾಕೇಜ್​ನಲ್ಲಿ ಕೃಷಿಗೆ ನೀಡಲಾದ ಆದ್ಯತೆಗಳನ್ನು ಪ್ರಕಟಿಸಿದರು.

  • ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಹಂಚಿಕೆ
  • ಕನಿಷ್ಠ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂ. ಬೇಸಾಯಗಾರರ ಉತ್ಪನ್ನಗಳು ಖರೀದಿ
  • ಪಿಎಂ ಕಿಸಾನ್‌ ನಿಧಿಯಿಂದ 18,700 ಕೋಟಿ ರೂ. ನೇರ ವರ್ಗಾವಣೆ
  • ಟಾಪ್‌ ಟು ಟೋಟಲ್‌ ಯೋಜನೆಗೆ 500 ಕೋಟಿ ರೂ. ಹೆಚ್ಚುವರಿ ನಿಧಿ
  • ಬೆಳೆಯ ಸಾಗಣೆಯ ಮೇಲೆ ಶೇ 50 ಹಾಗೂ ಸಂಗ್ರಹದಲ್ಲಿ ಶೇ 50ರಷ್ಟು ಸಬ್ಸಿಡಿ
  • ಹಾಲು ಉತ್ಪಾದಕರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ ಸರ್ಕಾರದಿಂದ ಶೇ 2ರಷ್ಟು ಪಾವತಿ
Agriculture
ಮೂರನೇ ಹಂತದ ಪ್ಯಾಕೇಜ್​ನಲ್ಲಿ ಕೃಷಿಗೆ ನೀಡಲಾದ ಆದ್ಯತೆಗಳು
  • ರಾಸುಗಳಿಗೆ ಶೇ 100 ಲಸಿಕೆ ಹಾಕಿಸುವ ವ್ಯವಸ್ಥೆ 53 ಕೋಟಿ ಪ್ರಾಣಿಗಳಿಗೆ 13,343 ಕೋಟಿ ರೂ. ಮೀಸಲು
  • ಹೈನುಗಾರಿಕೆ ವಲಯಕ್ಕೆ 15,000 ಕೋಟಿ ರೂ. ಹಂಚಿಕೆ ಮತ್ತು ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ
  • 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗಿಡ ಮೂಲಿಕೆಗಳ ಬೆಳೆಯಲು 4,000 ಕೋಟಿ ರೂ. ಜೇನು ಸಾಕಣೆಗೆ 500 ಕೋಟಿ ರೂ. ನೀಡಿಕೆ
  • ಸಣ್ಣ ಆಹಾರ ಉದ್ಯಮಗಳಿಗೆ 10,000 ಕೋಟಿ ರೂ. ಮೀಸಲು
  • ರಾಗಿ, ಅರಶಿಣ, ಕೇಸರಿಯಂತಹ ದೇಸಿ ಉತ್ಪನ್ನಗಳಿಗೆ ಜಾಗತಿಕ ಬ್ರ್ಯಾಂಡಿಂಗ್
  • ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗಾಗಿ ಹೊಸ ದೋಣಿ ಖರೀದಿಗೆ ಅನುವು
  • ಮೀನುಗಾರಿಕಾ ಬಂದರು ನಿರ್ಮಾಣಕ್ಕೆ 20,000 ಕೋಟಿ ರೂ.
  • 20,000 ಕೋಟಿ ರೂ.ಯಲ್ಲಿ 9,000 ಕೋಟಿ ರೂ. ದೋಣಿ, ಮಂಡಿ, ಬಂದರು, ಮಾರುಕಟ್ಟೆ ನಿರ್ಮಾಣಕ್ಕೆ ಬಳಕೆ
  • ಮೀನುಗಾರಿಕೆಯಲ್ಲಿ 55 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯ ಗುರಿ

ನವದೆಹಲಿ: ಕೋವಿಡ್ 19 ಪ್ರೇರೇಪಿತ ಲಾಕ್​​ಡೌನ್​ನಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಉತ್ತೇಜಕ ಉಪಕ್ರಮ ಪ್ಯಾಕೇಜ್​ ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮೂರನೇ ಹಂತದ ಪ್ಯಾಕೇಜ್​ನಲ್ಲಿ ಕೃಷಿಗೆ ನೀಡಲಾದ ಆದ್ಯತೆಗಳನ್ನು ಪ್ರಕಟಿಸಿದರು.

  • ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಹಂಚಿಕೆ
  • ಕನಿಷ್ಠ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂ. ಬೇಸಾಯಗಾರರ ಉತ್ಪನ್ನಗಳು ಖರೀದಿ
  • ಪಿಎಂ ಕಿಸಾನ್‌ ನಿಧಿಯಿಂದ 18,700 ಕೋಟಿ ರೂ. ನೇರ ವರ್ಗಾವಣೆ
  • ಟಾಪ್‌ ಟು ಟೋಟಲ್‌ ಯೋಜನೆಗೆ 500 ಕೋಟಿ ರೂ. ಹೆಚ್ಚುವರಿ ನಿಧಿ
  • ಬೆಳೆಯ ಸಾಗಣೆಯ ಮೇಲೆ ಶೇ 50 ಹಾಗೂ ಸಂಗ್ರಹದಲ್ಲಿ ಶೇ 50ರಷ್ಟು ಸಬ್ಸಿಡಿ
  • ಹಾಲು ಉತ್ಪಾದಕರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ ಸರ್ಕಾರದಿಂದ ಶೇ 2ರಷ್ಟು ಪಾವತಿ
Agriculture
ಮೂರನೇ ಹಂತದ ಪ್ಯಾಕೇಜ್​ನಲ್ಲಿ ಕೃಷಿಗೆ ನೀಡಲಾದ ಆದ್ಯತೆಗಳು
  • ರಾಸುಗಳಿಗೆ ಶೇ 100 ಲಸಿಕೆ ಹಾಕಿಸುವ ವ್ಯವಸ್ಥೆ 53 ಕೋಟಿ ಪ್ರಾಣಿಗಳಿಗೆ 13,343 ಕೋಟಿ ರೂ. ಮೀಸಲು
  • ಹೈನುಗಾರಿಕೆ ವಲಯಕ್ಕೆ 15,000 ಕೋಟಿ ರೂ. ಹಂಚಿಕೆ ಮತ್ತು ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ
  • 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗಿಡ ಮೂಲಿಕೆಗಳ ಬೆಳೆಯಲು 4,000 ಕೋಟಿ ರೂ. ಜೇನು ಸಾಕಣೆಗೆ 500 ಕೋಟಿ ರೂ. ನೀಡಿಕೆ
  • ಸಣ್ಣ ಆಹಾರ ಉದ್ಯಮಗಳಿಗೆ 10,000 ಕೋಟಿ ರೂ. ಮೀಸಲು
  • ರಾಗಿ, ಅರಶಿಣ, ಕೇಸರಿಯಂತಹ ದೇಸಿ ಉತ್ಪನ್ನಗಳಿಗೆ ಜಾಗತಿಕ ಬ್ರ್ಯಾಂಡಿಂಗ್
  • ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗಾಗಿ ಹೊಸ ದೋಣಿ ಖರೀದಿಗೆ ಅನುವು
  • ಮೀನುಗಾರಿಕಾ ಬಂದರು ನಿರ್ಮಾಣಕ್ಕೆ 20,000 ಕೋಟಿ ರೂ.
  • 20,000 ಕೋಟಿ ರೂ.ಯಲ್ಲಿ 9,000 ಕೋಟಿ ರೂ. ದೋಣಿ, ಮಂಡಿ, ಬಂದರು, ಮಾರುಕಟ್ಟೆ ನಿರ್ಮಾಣಕ್ಕೆ ಬಳಕೆ
  • ಮೀನುಗಾರಿಕೆಯಲ್ಲಿ 55 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯ ಗುರಿ
Last Updated : May 15, 2020, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.