ETV Bharat / briefs

ಮಲೆನಾಡಿನಲ್ಲಿ ಬಿ.ವೈ.ರಾಘವೇಂದ್ರ ಪರ ಈಶ್ವರಪ್ಪ ಮತಬೇಟೆ - undefined

ಶಿವಮೊಗ್ಗದ ಅಶೋಕ ನಗರದಲ್ಲಿ ರೋಡ್ ಶೋ ನಡೆಸಲಾಯಿತು. ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರೋಡ್ ಶೋ ನಡೆಸಿದರು.

ಬಿಜೆಪಿ ಭರ್ಜರಿ ಪ್ರಚಾರ
author img

By

Published : Apr 14, 2019, 12:41 PM IST

ಶಿವಮೊಗ್ಗ : ನಗರದಲ್ಲಿಂದು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಬೆಳ್ಳಂಬೆಳಗ್ಗೆ ಅಶೋಕ ನಗರದಲ್ಲಿ ರೋಡ್ ಶೋ ನಡೆಸಲಾಯಿತು. ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರೋಡ್ ಶೋ ನಡೆಸಿದರು.

ರೋಡ್ ಶೋ ಪ್ರಾರಂಭಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇಬ್ಬರು ನಾಯಕರುಗಳು ಸಹ ಪುಷ್ಪ ನಮನ ಸಲ್ಲಿಸಿ ರೋಡ್ ಶೋ ಪ್ರಾರಂಭ ಮಾಡಿದರು.

ಬಿಜೆಪಿ ಭರ್ಜರಿ ಪ್ರಚಾರ

ರೋಡ್ ಶೋ ನಲ್ಲಿ ನಾಯಕರುತೆರದ ವಾಹನದಲ್ಲಿ ಜನರಿಗೆ ಕೈ ಬಿಸುತ್ತಾ, ಪಕ್ಷಕ್ಕೆ ಮತ ಹಾಕುವಂತೆ ಕೈ ಮುಗಿಯುತ್ತಾ ಮತಯಾಚನೆ ಮಾಡಿದರು. ರೋಡ್ ಶೋ ನಲ್ಲಿ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು.

ಶಿವಮೊಗ್ಗ : ನಗರದಲ್ಲಿಂದು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಬೆಳ್ಳಂಬೆಳಗ್ಗೆ ಅಶೋಕ ನಗರದಲ್ಲಿ ರೋಡ್ ಶೋ ನಡೆಸಲಾಯಿತು. ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರೋಡ್ ಶೋ ನಡೆಸಿದರು.

ರೋಡ್ ಶೋ ಪ್ರಾರಂಭಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇಬ್ಬರು ನಾಯಕರುಗಳು ಸಹ ಪುಷ್ಪ ನಮನ ಸಲ್ಲಿಸಿ ರೋಡ್ ಶೋ ಪ್ರಾರಂಭ ಮಾಡಿದರು.

ಬಿಜೆಪಿ ಭರ್ಜರಿ ಪ್ರಚಾರ

ರೋಡ್ ಶೋ ನಲ್ಲಿ ನಾಯಕರುತೆರದ ವಾಹನದಲ್ಲಿ ಜನರಿಗೆ ಕೈ ಬಿಸುತ್ತಾ, ಪಕ್ಷಕ್ಕೆ ಮತ ಹಾಕುವಂತೆ ಕೈ ಮುಗಿಯುತ್ತಾ ಮತಯಾಚನೆ ಮಾಡಿದರು. ರೋಡ್ ಶೋ ನಲ್ಲಿ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು.

Intro:ಶಿವಮೊಗ್ಗ ನಗರದಲ್ಲಿಂದು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಬೆಳ್ಳಂಬೆಳಗ್ಗೆ ನಗರದ ಅಶೋಕ ನಗರದಲ್ಲಿ ರೋಡ್ ಶೋ ನಡೆಸಲಾಯಿತು. ರೋಡ್ ಶೋ ನಲ್ಲಿ ಬಿಜೆಪಿ ನಗರ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರವರು ರೋಡ್ ಶೋ ನಡೆಸಿದರು. ರೋಡ್ ಶೋ ಪ್ರಾರಂಭಕ್ಕೂ ಮುನ್ನಾ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇಬ್ಬರು ನಾಯಕರುಗಳು ಸಹ ಪುಷ್ಪ‌ ನಮನ ಸಲ್ಲಿಸಿ ರೋಡ್ ಶೊ ಪ್ರಾರಂಭ ಮಾಡಿದರು.



Body:ರೋಡ್ ಶೋ ಅಶೋಕ ನಗರದ ಗಲ್ಲಿ ಗಲ್ಲಿಗಳಲ್ಲಿ ಸಾಗಿತು. ಅಶೋಕ ನಗರ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ರವರ ಮನೆ ಇರುವ ಕ್ಷೇತ್ರ. ರೋಡ್ ಶೋ ಮಾಡುವಾಗ ಎಲ್ಲಾ ಕಡೆ ಹೂವಿನ ಸುರಿ‌ಮಳೆ ಮಾಡಲಾಯಿತು.


Conclusion:ರೋಡ್ ಶೋ ನಲ್ಲಿ ನಾಯಕರುಗಳು ತೆರದ ವಾಹನದಲ್ಲಿ ಜನರಿಗೆ ಕೈ ಬಿಸುತ್ತಾ, ಪಕ್ಷಕ್ಕೆ ಮತ ಹಾಕುವಂತೆ ಕೈ ಮುಗಿಯುತ್ತಾ ಮತಯಾಚನೆ ಮಾಡಿದರು. ರೋಡ್ ಶೊ ನಲ್ಲಿ ಡೊಳ್ಳು ಕುಣಿತ ಹಾಗೂ ಮಹಿಳೆಯರು ಎಲ್ಲಾರ ಗಮನ ಸೆಳೆದರು.

ಮಹಿಳೆಯ ಮನವಿ‌ ಮೇರೆಗೆ ಪಟಾಕಿ ಮುಂದೆ ಸಿಡಿಸಿದ ಕಾರ್ಯಕರ್ತರು.

ಅಶೋಕ ನಗರದಲ್ಲಿ‌ ರೋಡ್ ಶೊ ಸಾಗುವಾಗ ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಈ ವೇಳೆ ಮನೆಯಿಂದ ಹೊರಕ್ಕೆ ಬಂದ ಮಹಿಳೆಯೊಬ್ಬರು ಮನೆಯಲ್ಲಿ ಹಸುಗೂಸಿದೆ ಪಟಾಕಿ ಮುಂದಕ್ಕೆ ಹಚ್ಚಿ ಎಂದು ಮನವಿ ಮಾಡಿದರು. ಅದ್ರೂ ಕಾರ್ಯಕರ್ತರು ಪಟಾಕಿ ಹಚ್ಚಿದರು. ಅಷ್ಟರಲ್ಲಿ‌ ಪಟಾಕಿ ಕೆಟ್ಟು ಹೋಯಿತು. ಇತರೆ ಕಾರ್ಯಕರ್ತರು ಬಂದು ಪಟಾಕಿಯನ್ನು ಆ ಮನೆಯಿಂದ ಮುಂದಕ್ಕೆ ತೆಗೆದು ಕೊಂಡು ಹೋಗಿ ಹಚ್ಚಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.