ETV Bharat / briefs

ಹರಕೆ ತೀರಿಸಲು ಹೋದ ದಂಪತಿ ಜೀವಂತವಾಗಿ ಮನೆ ಸೇರಲಿಲ್ಲ: ಮದುವೆಯಾಗಿ 20 ದಿನ ಕಳೆಯುವ ಮುನ್ನವೇ ಗಂಡ-ಹೆಂಡ್ತಿ ವಿಧಿವಶ!

ಭುವನಗಿರಿ: ಮದುವೆಯಾಗಿ ತಿಂಗಳು ಕಳೆಯುವ ಮುನ್ನವೇ ಆ ದಂಪತಿಯ ಬಾಳಿನಲ್ಲಿ ವಿಧಿ ಆಟವಾಡಿದ್ದಾನೆ. ರಸ್ತೆ ಅಪಘಾತದಲ್ಲಿ ಗಂಡ-ಹೆಂಡ್ತಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

author img

By

Published : Mar 12, 2019, 7:00 PM IST

ಕೃಪೆ: eenadu.net

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಬ್ರಾಹ್ಮಣಪಲ್ಲಿ ಗ್ರಾಮದ ನಿವಾಸಿ ತೇಜಾಡಿ ನರೇಶ್​ (25), ಹೈದರಾಬಾದ್​ ಗಾಂಧಿ ಆಸ್ಪತ್ರೆಗೆ ಸೇರಿದ 108 ವಾಹನದ ಡ್ರೈವರ್​. ಆತನಿಗೆ ಕೇಸಾರಂ ಗ್ರಾಮದ ಬಲಿಜ ದಿವ್ಯಾ ಜೊತೆ 20 ದಿನಗಳ ಹಿಂದೆ ಮದುವೆಯಾಗಿತ್ತು. ದಿವ್ಯಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ತವರು ಮನೆಯಲ್ಲಿ ತಂಗಿದ್ದಳು.

ಭಾನುವಾರ ಹರಕೆ ತೀರಿಸಲು ನರೇಶ್​ ಹೆಂಡ್ತಿ ದಿವ್ಯಾ ಜೊತೆ ಸೇರಿ ಆತ್ಮಕೂರು (ಎಂ) ತಾಲೂಕಿನ ಪಾರುಪಲ್ಲಿ ಗ್ರಾಮದ ಹತ್ತಿರ ವಿರುವ ದೇವಸ್ಥಾನಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲೇ ಮಲಗಿ ಸೋಮವಾರ ಬೆಳಗ್ಗೆ ಬೈಕ್​ನಲ್ಲಿ ದಂಪತಿ ಕೇಸಾರಂ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಮಾರ್ಗಮಧ್ಯೆದಲ್ಲಿ ರಸ್ತೆ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಬ್ರಾಹ್ಮಣಪಲ್ಲಿ ಗ್ರಾಮದ ನಿವಾಸಿ ತೇಜಾಡಿ ನರೇಶ್​ (25), ಹೈದರಾಬಾದ್​ ಗಾಂಧಿ ಆಸ್ಪತ್ರೆಗೆ ಸೇರಿದ 108 ವಾಹನದ ಡ್ರೈವರ್​. ಆತನಿಗೆ ಕೇಸಾರಂ ಗ್ರಾಮದ ಬಲಿಜ ದಿವ್ಯಾ ಜೊತೆ 20 ದಿನಗಳ ಹಿಂದೆ ಮದುವೆಯಾಗಿತ್ತು. ದಿವ್ಯಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ತವರು ಮನೆಯಲ್ಲಿ ತಂಗಿದ್ದಳು.

ಭಾನುವಾರ ಹರಕೆ ತೀರಿಸಲು ನರೇಶ್​ ಹೆಂಡ್ತಿ ದಿವ್ಯಾ ಜೊತೆ ಸೇರಿ ಆತ್ಮಕೂರು (ಎಂ) ತಾಲೂಕಿನ ಪಾರುಪಲ್ಲಿ ಗ್ರಾಮದ ಹತ್ತಿರ ವಿರುವ ದೇವಸ್ಥಾನಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲೇ ಮಲಗಿ ಸೋಮವಾರ ಬೆಳಗ್ಗೆ ಬೈಕ್​ನಲ್ಲಿ ದಂಪತಿ ಕೇಸಾರಂ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಮಾರ್ಗಮಧ್ಯೆದಲ್ಲಿ ರಸ್ತೆ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಹರಕೆ ತೀರಿಸಲು ಹೋದ ದಂಪತಿ ಜೀವಂತವಾಗಿ ಮನೆ ಸೇರಲಿಲ್ಲ:  ಮದುವೆಯಾಗಿ 20 ದಿನ ಕಳೆಯುವ ಮುನ್ನವೇ ಗಂಡ-ಹೆಂಡ್ತಿ ವಿಧಿವಶ!

kannada newspaper, kannada news, etv bharat, Newly married, couple killed, road accident, Telangana, ಹರಕೆ, ದಂಪತಿ ಜೀವಂತ, ಮನೆ ಸೇರಲಿಲ್ಲ,  ಮದುವೆ, 20 ದಿನ, ಗಂಡ ಹೆಂಡ್ತಿ, ವಿಧಿವಶ,

Newly married couple killed by road accident in Telangana 

ಭುವನಗಿರಿ: ಮದುವೆಯಾಗಿ ತಿಂಗಳು ಕಳೆಯುವ ಮುನ್ನವೇ ಆ ದಂಪತಿಯ ಬಾಳಿನಲ್ಲಿ ವಿಧಿ ಆಟವಾಡಿದ್ದಾನೆ.  ರಸ್ತೆ ಅಪಘಾತದಲ್ಲಿ ಗಂಡ-ಹೆಂಡ್ತಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 



ತೆಲಂಗಾಣದ ಯಾದಾದ್ರಿ ಜಿಲ್ಲೆಯ ಬ್ರಾಹ್ಮಣಪಲ್ಲಿ ಗ್ರಾಮದ ನಿವಾಸಿ ತೇಜಾಡಿ ನರೇಶ್​ (25), ಹೈದರಾಬಾದ್​ ಗಾಂಧಿ ಆಸ್ಪತ್ರೆಗೆ ಸೇರಿದ 108 ವಾಹನದ ಡ್ರೈವರ್​. ಆತನಿಗೆ ಕೇಸಾರಂ ಗ್ರಾಮದ ಬಲಿಜ ದಿವ್ಯಾ ಜೊತೆ 20 ದಿನಗಳ ಹಿಂದೆ ಮದುವೆಯಾಗಿತ್ತು.  ದಿವ್ಯಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ತವರು ಮನೆಯಲ್ಲಿ ತಂಗಿದ್ದಳು. 



ಭಾನುವಾರ ಹರಕೆ ತೀರಿಸಲು ನರೇಶ್​ ಹೆಂಡ್ತಿ ದಿವ್ಯಾ ಜೊತೆ ಸೇರಿ ಆತ್ಮಕೂರು (ಎಂ) ತಾಲೂಕಿನ ಪಾರುಪಲ್ಲಿ ಗ್ರಾಮದ ಹತ್ತಿರ ವಿರುವ ದೇವಸ್ಥಾನಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲೇ ಮಲಗಿ ಸೋಮವಾರ ಬೆಳಗ್ಗೆ ಬೈಕ್​ನಲ್ಲಿ ದಂಪತಿ ಕೇಸಾರಂ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಮಾರ್ಗಮಧ್ಯೆದಲ್ಲಿ ರಸ್ತೆ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 



ಈ ಘಟನೆ ಕುರಿತು  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.