ETV Bharat / briefs

ದೇಶಪಾಂಡೆ ಮನಸ್ಸಿಟ್ಟು ಕೆಲಸ ಮಾಡಿದ್ದರೆ ನಾನು ಸೋಲುತ್ತಿರಲಿಲ್ಲ: ಆನಂದ್ ಅಸ್ನೋಟಿಕರ್ - undefined

ಆರ್.ವಿ.ದೇಶಪಾಂಡೆ ಮನಸ್ಸಿನಿಂದ ಕೆಲಸ ಮಾಡಿದ್ದರೆ ನನಗೆ ಸೋಲಾಗುತ್ತಿರಲಿಲ್ಲ ಎಂದು ದೋಸ್ತಿ ಪರಾಜಿತ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.

ಆನಂದ್ ಅಸ್ನೋಟಿಕರ್
author img

By

Published : May 26, 2019, 4:38 PM IST

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನಸ್ಸಿಟ್ಟು ಕೆಲಸ ಮಾಡಿದ್ದರೆ ನನಗೆ ಸೋಲಾಗುತ್ತಿರಲಿಲ್ಲ ಎಂದು ದೋಸ್ತಿ ಪರಾಜಿತ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.

ಆನಂದ್ ಅಸ್ನೋಟಿಕರ್ ಅಸಮಾಧಾನ

ಕ್ಷೇತ್ರದಲ್ಲಿ ನನಗೆ ಮೊದಲೇ ಟಿಕೆಟ್ ನೀಡಬೇಕಿತ್ತು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಗಟ್ಟಿಯಾಗಿ ನನ್ನ ಪರ ಪ್ರಚಾರ ಮಾಡದ ಕಾರಣ ಚುನಾವಣೆಯಲ್ಲಿ ಕಷ್ಟವಾಯ್ತು. ಇನ್ನು ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ದೇವೇಗೌಡರು ಹಾಗೂ ನಿಖಿಲ್ ‌ಸೋಲುತ್ತಿರಲಿಲ್ಲ. ಮೈತ್ರಿ ಮಾಡಿಕೊಂಡ ಹಿನ್ನೆಲೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನಸ್ಸಿಟ್ಟು ಕೆಲಸ ಮಾಡಿದ್ದರೆ ನನಗೆ ಸೋಲಾಗುತ್ತಿರಲಿಲ್ಲ ಎಂದು ದೋಸ್ತಿ ಪರಾಜಿತ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.

ಆನಂದ್ ಅಸ್ನೋಟಿಕರ್ ಅಸಮಾಧಾನ

ಕ್ಷೇತ್ರದಲ್ಲಿ ನನಗೆ ಮೊದಲೇ ಟಿಕೆಟ್ ನೀಡಬೇಕಿತ್ತು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಗಟ್ಟಿಯಾಗಿ ನನ್ನ ಪರ ಪ್ರಚಾರ ಮಾಡದ ಕಾರಣ ಚುನಾವಣೆಯಲ್ಲಿ ಕಷ್ಟವಾಯ್ತು. ಇನ್ನು ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ದೇವೇಗೌಡರು ಹಾಗೂ ನಿಖಿಲ್ ‌ಸೋಲುತ್ತಿರಲಿಲ್ಲ. ಮೈತ್ರಿ ಮಾಡಿಕೊಂಡ ಹಿನ್ನೆಲೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

Intro:KN_KWR_02_26_ANAND ASNOTIKAR BYTE_7202800
ದೇಶಪಾಂಡೆ ಮನಸ್ಸಿನಿಂದ ಕೆಲಸ ಮಾಡಿದರೆ ಸೋಲಾಗುತ್ತಿರಲಿಲ್ಲ...ಆನಂದ್ ಅಸ್ನೋಟಿಕರ್ ಅಸಮಾಧಾನ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಮನಸ್ಸಿನಿಂದ ಕೆಲಸ ಮಾಡಿದರೆ ನನಗೆ ಸೋಲಾಗುತ್ತಿರಲಿಲ್ಲ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದಲ್ಲಿ ಈ ಕುರಿತು ಮಾಧ್ಯಮದವರಿಗೆ ಹೇಳಿಕೆ ನೀಡಿರುವ ಅವರು ಕ್ಷೆರತ್ರದಲ್ಲಿ ನನಗೆ ಮೊದಲೇ ಟಿಕೆಟ್ ನೀಡಬೆರಕಿತ್ತು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಗಟ್ಟಿಯಾಗಿ ನನ್ನ ಪರವಾಗಿ ಪ್ರಚಾರ ಮಾಡದ ಕಾರಣ ಚುನಾವಣೆಯಲ್ಲಿ ಕಷ್ಟವಾಯುತು ಎಂದು ಹೇಳಿದರು.
ಇನ್ನು ಮಂಡ್ಯ ತುಮಕೂರಿನಲ್ಲಿ ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ದೇವೆಗೌಡರು ಹಾಗೂ ನಿಖಿಲ್ ‌ಸೋಲುತ್ತಿರಲಿಲ್ಲ. ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಬಿಜೆಪಿ ಮತಗಳು ಒಂದಾಗಿ ನಮಗೆ ಹಿನ್ನಡೆಯಾಯಿತು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ದೇವೆಗೌಡರು ಹಾಗೂ ನಿಖಿಲ್ ‌ಸೋಲುತ್ತಿರಲಿಲ್ಲ ಎಂದು ಹೇಳಿದರು.
ನನಗೆ ಒಂದು ತಿಂಗಳ ಮುಂಚೆಯೇ‌ ಟಿಕೇಟ್ ಕೊಡಬೇಕಿತ್ತು.Body:ಕConclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.