ETV Bharat / briefs

ಏರ್​ ಶೋ, ಬಂಡೀಪುರ ಬಳಿಕ ನಂದಿ ಬೆಟ್ಟಕ್ಕೂ ಕಾಲಿಟ್ಟ ಬೆಂಕಿ! - ಬೆಂಕಿ

ರಾಜ್ಯದಲ್ಲಿ ಒಂದರ ಮೇಲೊಂದರಂತೆ ಅಗ್ನಿ ದುರಂತಗಳು ಸಂಭವಿಸುತ್ತಲೇ ಇದೆ. ಈಗ ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟಕ್ಕೂ ಬೆಂಕಿ ಆವರಿಸಿದ್ದು, ಬೆಂಕಿ ನಂದಿಸಲು ಆಗ್ನಿಶಾಮಕದಳ ಸಿಬ್ಬಂದಿ ಹರಸಾಹಪಟ್ಟರು.

ನಂದಿ ಬೆಟ್ಟಕ್ಕೂ ಕಾಲಿಟ್ಟ ಬೆಂಕಿ
author img

By

Published : Feb 25, 2019, 11:52 AM IST

ಚಿಕ್ಕಬಳ್ಳಾಪುರ: ಚಾಮರಾಜನಗರದ ಬಂಡೀಪುರ ಹಾಗೂ ಯಲಹಂಕ ಏರ್​ ಶೋ ವೇಳೆ ಸಂಭವಿಸಿದ ಅಗ್ನಿ ದುರಂತದ ಬೆನ್ನಲ್ಲೇ ಈಗ ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟಕ್ಕೂ ಬೆಂಕಿ ಆವರಿಸಿದೆ. ಬೆಂಕಿ ನಂದಿಸಲು ಆಗ್ನಿಶಾಮಕದಳ ಸಿಬ್ಬಂದಿ ಹರಸಾಹಪಟ್ಟರು.

ನಂದಿ ಬೆಟ್ಟಕ್ಕೂ ಕಾಲಿಟ್ಟ ಬೆಂಕಿ

ಯಾರೂ ಹೋಗದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳವು ಸಹ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ಬೆಂಕಿಯ ಕಿನ್ನಾಲಿಗೆ ಬೆಟ್ಟವನ್ನು ಆವರಿಸಿದ್ದು ನಂದಿಬೆಟ್ಟವೆಲ್ಲಾ ಅಗ್ನಿಗಾಹುತಿಯಾಗಿದೆ.

ಬೇಸಿಗೆ ಆರಂಭವಾದ ಕಾರಣ ಮರ-ಗಿಡಗಳ ಎಲೆಗಳೆಲ್ಲಾ ಒಣಗಿದ್ದು, ಮತ್ತಷ್ಟು ಬೆಂಕಿ ಉಲ್ಬಣಿಸಲು ಕಾರಣವಾಗಿದೆ ಎಂದು ತಿಳಿದು ಬಂದಿದೆ. ಪ್ರವಾಸಿಗರು ಹೋಗುವ ಕಾಲು ದಾರಿಯೆಲ್ಲಾ ಸುಟ್ಟು ಹೋಗಿದೆ.

ಚಿಕ್ಕಬಳ್ಳಾಪುರ: ಚಾಮರಾಜನಗರದ ಬಂಡೀಪುರ ಹಾಗೂ ಯಲಹಂಕ ಏರ್​ ಶೋ ವೇಳೆ ಸಂಭವಿಸಿದ ಅಗ್ನಿ ದುರಂತದ ಬೆನ್ನಲ್ಲೇ ಈಗ ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟಕ್ಕೂ ಬೆಂಕಿ ಆವರಿಸಿದೆ. ಬೆಂಕಿ ನಂದಿಸಲು ಆಗ್ನಿಶಾಮಕದಳ ಸಿಬ್ಬಂದಿ ಹರಸಾಹಪಟ್ಟರು.

ನಂದಿ ಬೆಟ್ಟಕ್ಕೂ ಕಾಲಿಟ್ಟ ಬೆಂಕಿ

ಯಾರೂ ಹೋಗದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳವು ಸಹ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ಬೆಂಕಿಯ ಕಿನ್ನಾಲಿಗೆ ಬೆಟ್ಟವನ್ನು ಆವರಿಸಿದ್ದು ನಂದಿಬೆಟ್ಟವೆಲ್ಲಾ ಅಗ್ನಿಗಾಹುತಿಯಾಗಿದೆ.

ಬೇಸಿಗೆ ಆರಂಭವಾದ ಕಾರಣ ಮರ-ಗಿಡಗಳ ಎಲೆಗಳೆಲ್ಲಾ ಒಣಗಿದ್ದು, ಮತ್ತಷ್ಟು ಬೆಂಕಿ ಉಲ್ಬಣಿಸಲು ಕಾರಣವಾಗಿದೆ ಎಂದು ತಿಳಿದು ಬಂದಿದೆ. ಪ್ರವಾಸಿಗರು ಹೋಗುವ ಕಾಲು ದಾರಿಯೆಲ್ಲಾ ಸುಟ್ಟು ಹೋಗಿದೆ.

ಪ್ರೇಮಿಗಳ ಸ್ವರ್ಗದ ತಾಣ ನಂದಿ ಬೆಟ್ಟದಲ್ಲಿ ಬೆಂಕಿ ಆವರಿಸಿದ್ದು ಬೆಂಕಿಯನ್ನು ನಂದಿಸಲು ಆಗ್ನಿಶಾಮಕ ದಳ  ಹರಸಾಹಪಡುತ್ತಿದ್ದಾರೆ.

ಸದ್ಯ ಚಾಮರಾಜನಗರದ ಬಂಡಿಪುರ,ಯಲಹಂಕ ವಾಯು ನಿಲ್ದಾಣದ ಬಳಿ ಅಗ್ನಿಮಯವಾದ ಬೆನ್ನಲ್ಲೇ ಈಗ ನಂದಿ ಬೆಟ್ಟದಲ್ಲಿ ಅಗ್ನಿ ಆವರಿಸಿದ್ದು ರುದ್ರತಾಂಡವ ಆಡುತ್ತಿದ್ದಾನೆ.

ಯಾರು ಹೋಗದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕದಳವು ಸಹ ಹೋಗಲು ಸಾಧ್ಯವಾಗಲಿಲ್ಲ ಇದರಿಂದ ಬೆಂಕಿಯ ಕಿನ್ನಾಲಿಗೆ ಬೆಟ್ಟವನ್ನು ಆವರಿಸಿದ್ದು ನಂದಿಬೆಟ್ಟವೆಲ್ಲಾ ಬೆಂಕಿಗೆ ತಲೆಬಾಗಿದೆ.

ಇನ್ನೂ ಬೇಸಿಗೆಯ ಆರಂಭವಾದ ಕಾರಣ ಮರದಗಿಡಗಳ ಎಲೆಗಳೆಲ್ಲಾ ಒಣಗಿದ್ದು ಮತ್ತಷ್ಟು ಬೆಂಕಿ ಏರಲು ಕಾರಣವಾಗಿದೆ ಎಂದು ತಿಳಿದು ಬರುತ್ತಿದೆ.ಪ್ರವಾಸಿಗರ ಕಾಲು ದಾರಿಯೆಲ್ಲಾ ಸುಟು ಭಸ್ಮವಾಗಿದೆ.

ಸದ್ಯ ಬೆಂಕಿಯೂ ನಂದಿ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡಿದ್ದು ಆ ಪ್ರದೇಶ ಸ್ಥಳಗಳಿಗೆ ಯಾರು ಹೋಗಲು ಸಾಧ್ಯವಿಲ್ಲ.ಇನ್ನೂ ಬಿಸಿಲಿನ ತಾಪಕ್ಕೆ ಬೆಂಕಿಯೂ ಕಾಣಿಸಿಕೊಂಡಿದ್ದು ನಂದಿ ಬೆಟ್ಟವೆಲ್ಲಾ ಬೆಂಕಿ ಆಟಕ್ಕೆ ವಿಕೋಪಕ್ಕೆ ತಿರುಗಿದೆ ಎನ್ನಬಹದು.ಇನ್ನೂ ಬಿಸಿಲಿನ ಜಳಕ್ಕೆ ಪ್ರತಿ ವರ್ಷದ ಹಲವು ಬಾರೀ ಬೆಂಕಿಯೂ ತನ್ನ ನರ್ತನವನ್ನು  ಮುಂದುವರೆಸುತ್ತಿದ್ದು ಇಂತಹ ಅವಘಡಗಳು ಸಾಮಾನ್ಯ ಎನ್ನಬಹುದು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.