ETV Bharat / briefs

ಬೈಕ್​ನಲ್ಲಿ ಹೋಗುವಾಗ ಕುಡುಗೋಲು ತಗುಲಿ ಎಂಜಿನಿಯರಿಂಗ್​ ವಿದ್ಯಾರ್ಥಿನಿ ಬರ್ಬರ ಸಾವು...!

ಕುಡಗೋಲು ನೇರವಾಗಿ ಯುವತಿ ಕುತ್ತಿಗೆಗೆ ಬಂದು ತಗುಲಿದ ಪರಿಣಾಮ, ರುಂಡ ಕತ್ತರಿಸಿ ತೀವ್ರ ರಕ್ತಸ್ರಾವದಿಂದ ಬಳಲಿ ಯುವತಿ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

author img

By

Published : Apr 12, 2019, 11:47 AM IST

ಸಾವು

ಕಲಬುರಗಿ: ಕುರಿಗಾಯಿ ಬಳಿ ಇರುವ ಹರಿತವಾದ ಕುಡುಗೋಲು ಕುತ್ತಿಗೆಗೆ ತಗುಲಿ ಇಂಜಿನಿಯರಿಂಗ್​​​ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ರಾಮಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಹಾಗೂ ರಾಮ ಮಂದಿರ ಬಳಿಯ ಕರುಣೇಶ್ವರ ಕಾಲೋನಿ ನಿವಾಸಿ ಮೇಘಾ (20) ಮೃತ ವಿದ್ಯಾರ್ಥಿನಿ.

ರಾಮಮಂದಿರದಿಂದ ನಾಗನಳ್ಳಿ ರಸ್ತೆಯಲ್ಲಿ ತನ್ನ ಆ್ಯಕ್ಟಿವಾದಲ್ಲಿ ಕಾಲೇಜಿಗೆ ವೇಗವಾಗಿ ತೆರಳುತ್ತಿದ್ದಾಗ, ಅದೇ ರಸ್ತೆಯಲ್ಲಿ ಕುರಿಗಾಯಿ ತನ್ನ ಸೈಕಲ್ ಮೇಲೆ ಹರಿತವಾದ ಕುಡುಗೋಲು ಇಟ್ಟುಕೊಂಡು ಬರುತ್ತಿದ್ದ. ಕುಡುಗೋಲು ನೇರವಾಗಿ ಯುವತಿ ಕುತ್ತಿಗೆಗೆ ಬಂದು ತಗುಲಿದ ಪರಿಣಾಮ, ರುಂಡ ಕತ್ತರಿಸಿ ತೀವ್ರ ರಕ್ತಸ್ರಾವದಿಂದ ಬಳಲಿ ಯುವತಿ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆ ನಂತರ ಸೈಕಲ್ ಮತ್ತು ಕುಡುಗೋಲು ಸ್ಥಳದಲ್ಲಿಯೇ ಬಿಟ್ಟು ಕುರಿಗಾಯಿ ಪರಾರಿಯಾಗಿದ್ದಾನೆ. ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಕುರಿಗಾಯಿ ಬಳಿ ಇರುವ ಹರಿತವಾದ ಕುಡುಗೋಲು ಕುತ್ತಿಗೆಗೆ ತಗುಲಿ ಇಂಜಿನಿಯರಿಂಗ್​​​ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ರಾಮಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಹಾಗೂ ರಾಮ ಮಂದಿರ ಬಳಿಯ ಕರುಣೇಶ್ವರ ಕಾಲೋನಿ ನಿವಾಸಿ ಮೇಘಾ (20) ಮೃತ ವಿದ್ಯಾರ್ಥಿನಿ.

ರಾಮಮಂದಿರದಿಂದ ನಾಗನಳ್ಳಿ ರಸ್ತೆಯಲ್ಲಿ ತನ್ನ ಆ್ಯಕ್ಟಿವಾದಲ್ಲಿ ಕಾಲೇಜಿಗೆ ವೇಗವಾಗಿ ತೆರಳುತ್ತಿದ್ದಾಗ, ಅದೇ ರಸ್ತೆಯಲ್ಲಿ ಕುರಿಗಾಯಿ ತನ್ನ ಸೈಕಲ್ ಮೇಲೆ ಹರಿತವಾದ ಕುಡುಗೋಲು ಇಟ್ಟುಕೊಂಡು ಬರುತ್ತಿದ್ದ. ಕುಡುಗೋಲು ನೇರವಾಗಿ ಯುವತಿ ಕುತ್ತಿಗೆಗೆ ಬಂದು ತಗುಲಿದ ಪರಿಣಾಮ, ರುಂಡ ಕತ್ತರಿಸಿ ತೀವ್ರ ರಕ್ತಸ್ರಾವದಿಂದ ಬಳಲಿ ಯುವತಿ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆ ನಂತರ ಸೈಕಲ್ ಮತ್ತು ಕುಡುಗೋಲು ಸ್ಥಳದಲ್ಲಿಯೇ ಬಿಟ್ಟು ಕುರಿಗಾಯಿ ಪರಾರಿಯಾಗಿದ್ದಾನೆ. ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ಕುರಿಗಾಯಿಯ ಬಳಿ ಇರುವ ಹರಿತವಾದ ಕುಡುಗೋಲು ಕುತ್ತಿಗೆಗೆ ತಗುಲಿ ಎಂಜಿನರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ರಾಮಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಹಾಗೂ ರಾಮ ಮಂದಿರ ಬಳಿಯ ಕರುಣೇಶ್ವರ ಕಾಲೋನಿ ನಿವಾಸಿ ಮೇಘಾ (20) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಾಲೇಜಿಗೆ ಟೈಂ ಎಂದು ರಾಮಮಂದಿರದಿಂದ ನಾಗನಳ್ಳಿ ಕಡೆಗೆ ತೆರಳುವ ರಸ್ತೆಯಲ್ಲಿ ತನ್ನ ಯಾಕ್ಟಿವಾ ಬೈಕ್ ಮೇಲೆ ವೇಗವಾಗಿ ತೆರಳುತ್ತಿದ್ದಾಗ, ಅದೆ ರಸ್ತೆಯಲ್ಲಿ ಕುರಿಗಾಯಿ ತನ್ನ ಸೈಕಲ್ ಮೇಲೆ ಹರಿತವಾದ ಕುಡುಗೋಲು ಇಟ್ಟುಕೊಂಡು ಹೊರಟ್ಟಿದ್ದು, ಕುಡಗೋಲು ನೇರವಾಗಿ ಯುವತಿ ಕುತ್ತಿಗೆಗೆ ಬಂದು ತಗುಲಿದ ಪರಿಣಾಮ, ರುಂಡ ಕತ್ತರಿಸಿ ತೀವ್ರ ರಕ್ತಸ್ರಾವದಿಂದ ಬಳಲಿ ಯುವತಿ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಘಟನೆ ನಂತರ ಸೈಕಲ್ ಮತ್ತು ಕುಡುಗೋಲು ಸ್ಥಳದಲ್ಲಿಯೇ ಬಿಟ್ಟು ಕುರಿಗಾಯಿ ಪರಾರಿಯಾಗಿದ್ದಾನೆ.ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Body:ಕಲಬುರಗಿ: ಕುರಿಗಾಯಿಯ ಬಳಿ ಇರುವ ಹರಿತವಾದ ಕುಡುಗೋಲು ಕುತ್ತಿಗೆಗೆ ತಗುಲಿ ಎಂಜಿನರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ರಾಮಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಹಾಗೂ ರಾಮ ಮಂದಿರ ಬಳಿಯ ಕರುಣೇಶ್ವರ ಕಾಲೋನಿ ನಿವಾಸಿ ಮೇಘಾ (20) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಾಲೇಜಿಗೆ ಟೈಂ ಎಂದು ರಾಮಮಂದಿರದಿಂದ ನಾಗನಳ್ಳಿ ಕಡೆಗೆ ತೆರಳುವ ರಸ್ತೆಯಲ್ಲಿ ತನ್ನ ಯಾಕ್ಟಿವಾ ಬೈಕ್ ಮೇಲೆ ವೇಗವಾಗಿ ತೆರಳುತ್ತಿದ್ದಾಗ, ಅದೆ ರಸ್ತೆಯಲ್ಲಿ ಕುರಿಗಾಯಿ ತನ್ನ ಸೈಕಲ್ ಮೇಲೆ ಹರಿತವಾದ ಕುಡುಗೋಲು ಇಟ್ಟುಕೊಂಡು ಹೊರಟ್ಟಿದ್ದು, ಕುಡಗೋಲು ನೇರವಾಗಿ ಯುವತಿ ಕುತ್ತಿಗೆಗೆ ಬಂದು ತಗುಲಿದ ಪರಿಣಾಮ, ರುಂಡ ಕತ್ತರಿಸಿ ತೀವ್ರ ರಕ್ತಸ್ರಾವದಿಂದ ಬಳಲಿ ಯುವತಿ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಘಟನೆ ನಂತರ ಸೈಕಲ್ ಮತ್ತು ಕುಡುಗೋಲು ಸ್ಥಳದಲ್ಲಿಯೇ ಬಿಟ್ಟು ಕುರಿಗಾಯಿ ಪರಾರಿಯಾಗಿದ್ದಾನೆ.ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.