ETV Bharat / briefs

ಉಗ್ರರಲ್ಲ, ವಿಧಿಯೂ ಬಿಡಲಿಲ್ಲ... ಊರಿಗೆ ಬಂದ ಯೋಧ ಅಪಘಾತದಲ್ಲಿ ಸಾವು - undefined

ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಈ ಬಗ್ಗೆ ತಿಕೋಟಾ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೋಧ ಸಾವು
author img

By

Published : May 17, 2019, 9:06 PM IST

ವಿಜಯಪುರ: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಸಾವನ್ನಪ್ಪಿರುವ ಘಟನೆ ತಿಕೋಟಾ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಸೋಮದೇವರ ಹಟ್ಟಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಶರಣಯ್ಯ ಮಠಪತಿ (29) ಸಾವನ್ನಪ್ಪಿದ್ದಾರೆ. ಇವರು ದಾಸ್ಯಾಳ ಗ್ರಾಮದವನೆಂದು ತಿಳಿದು ಬಂದಿದೆ.

ಯೋಧ ಸಾವು

ಇನ್ನು ಈ ಬಗ್ಗೆ ತಿಕೋಟಾ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಸಾವನ್ನಪ್ಪಿರುವ ಘಟನೆ ತಿಕೋಟಾ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಸೋಮದೇವರ ಹಟ್ಟಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಶರಣಯ್ಯ ಮಠಪತಿ (29) ಸಾವನ್ನಪ್ಪಿದ್ದಾರೆ. ಇವರು ದಾಸ್ಯಾಳ ಗ್ರಾಮದವನೆಂದು ತಿಳಿದು ಬಂದಿದೆ.

ಯೋಧ ಸಾವು

ಇನ್ನು ಈ ಬಗ್ಗೆ ತಿಕೋಟಾ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ:
ಮರಕ್ಕೆ ಬೈಕ್ ಡಿಕ್ಕಿ, ರಜೆ ಮೇಲೆ ಬಂದಿದ್ದ ಯೋಧ ಸಾವನ್ನಪ್ಪಿರುವ ಘಟನೆ ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ಕ್ರಾಸ್ ಬಳಿ ನಡೆದಿದೆ.
ಯೋಧ ಶರಣಯ್ಯ ಮಠಪತಿ (29) ಸಾವನ್ನಪ್ಪಿದ್ದಾನೆ.
ಯೋಧ ಶರಣಯ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ.ಇತ ದಾಸ್ಯಾಳ ಗ್ರಾಮದವನೆಂದು ತಿಳಿದು ಬಂದಿದೆ.
ಈ ಕುರಿತು ತಿಕೋಟಾ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.