ETV Bharat / briefs

ಅಣ್ಣಾಮಲೈ ರಾಜೀನಾಮೆ ಪೊಲೀಸ್​ ಇಲಾಖೆಗೆ ತುಂಬಲಾರದ ನಷ್ಟ: ಟಿ.ಸುನೀಲ್​ - etv bharata

ಡಿಸಿಪಿ ಅಣ್ಣಾಮಲೈ ರಾಜೀನಾಮೆಯಿಂದ ಪೊಲೀಸ್​ ಇಲಾಖೆಗೆ ತುಂಬದ ನಷ್ಟವಾಗಿದೆ. ಅವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಿರಲಿ ಎಂದು ನಗರ ಪೊಲೀಸ್​ ಆಯುಕ್ತ ಟಿ.ಸುನೀಲ್​ ಕುಮಾರ್​ ಶುಭಾ ಕೋರಿದ್ದಾರೆ.

ಟಿ.ಸುನೀಲ್​ ಕುಮಾರ್
author img

By

Published : May 28, 2019, 5:02 PM IST

ಬೆಂಗಳೂರು: ಅಣ್ಣಾಮಲೈ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಎಲ್ಲೇ ಹೋದರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ನಗರ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದರು.

ಟಿ.ಸುನೀಲ್​ ಕುಮಾರ್, ಬೆಂಗಳೂರು ನಗರ ಪೊಲೀಸ್​ ಆಯುಕ್ತ


ದಕ್ಷ ಅಧಿಕಾರಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಣ್ಣಾಮಲೈ ಅಂತಹ ಅಧಿಕಾರಿ ನಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಹೆಮ್ಮೆಯ ವಿಷಯ. ಅವರ ರಾಜೀನಾಮೆ ಪೊಲೀಸ್​ ಇಲಾಖೆಗೆ ತುಂಬಲಾರದ ನಷ್ಟ ಎಂದರು.

ಅಣ್ಣಾಮಲೈ ಅವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಿರಲಿ. ಸಮಾಜ ಸೇವೆ, ರಾಜಕೀಯ ಯಾವುದೇ ಕ್ಷೇತ್ರದಲ್ಲಿ ತಮ್ಮ ಜೀವನ ಕಟ್ಟಿಕೊಂಡರೂ ಸಹ ಅವರ ಪ್ರಾಮಾಣಿಕತೆ ಅವರಿಗೆ ಶ್ರೀರಕ್ಷೆಯಾಗಿರುತ್ತದೆ ಎಂದು ಟಿ. ಸುನೀಲ್​ಕುಮಾರ್​ ಶುಭ ಕೋರಿದರು.

ಬೆಂಗಳೂರು: ಅಣ್ಣಾಮಲೈ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಎಲ್ಲೇ ಹೋದರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ನಗರ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದರು.

ಟಿ.ಸುನೀಲ್​ ಕುಮಾರ್, ಬೆಂಗಳೂರು ನಗರ ಪೊಲೀಸ್​ ಆಯುಕ್ತ


ದಕ್ಷ ಅಧಿಕಾರಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಣ್ಣಾಮಲೈ ಅಂತಹ ಅಧಿಕಾರಿ ನಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಹೆಮ್ಮೆಯ ವಿಷಯ. ಅವರ ರಾಜೀನಾಮೆ ಪೊಲೀಸ್​ ಇಲಾಖೆಗೆ ತುಂಬಲಾರದ ನಷ್ಟ ಎಂದರು.

ಅಣ್ಣಾಮಲೈ ಅವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಿರಲಿ. ಸಮಾಜ ಸೇವೆ, ರಾಜಕೀಯ ಯಾವುದೇ ಕ್ಷೇತ್ರದಲ್ಲಿ ತಮ್ಮ ಜೀವನ ಕಟ್ಟಿಕೊಂಡರೂ ಸಹ ಅವರ ಪ್ರಾಮಾಣಿಕತೆ ಅವರಿಗೆ ಶ್ರೀರಕ್ಷೆಯಾಗಿರುತ್ತದೆ ಎಂದು ಟಿ. ಸುನೀಲ್​ಕುಮಾರ್​ ಶುಭ ಕೋರಿದರು.

Intro:ಅಣ್ಣಾಮಲೈ ವ್ಯಯಕ್ತಿಕ ಕಾರಣಗಳಿಂದ ರಾಜೀನಾಮೆಯನ್ನ ಸಲ್ಲಿಸಿದ್ದಾರೆ
ಅವರು ಎಲ್ಲಿ ಹೋದ್ರೂ ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ ನಗರ ಆಯುಕ್ತ ಟಿ ಸುನೀಲ್ ಕುಮಾರ್ ಸ್ಪಷ್ಟನೆ

ಭವ್ಯ ಮೊಜೋ ಬೈಟ್


ದಕ್ಷ ದಕ್ಷಿಣಾ ವಿಭಾಗ ಡಿಸಿಪಿ ಅಣ್ಣಾಮಲೈ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಅಣ್ಣಾಮಲೈ ವ್ಯಯಕ್ತಿಕ ಕಾರಣಗಳಿಂದ ರಾಜೀನಾಮೆಯನ್ನ ಸಲ್ಲಿಸಿದ್ದಾರೆ. ಅವರು ಎಲ್ಲಿ ಹೋದ್ರೂ ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ .ಅವರನ್ನ ಮನವೊಲಿಸೋ ಪ್ರಯತ್ನವನ್ನ ಪೊಲೀಸ್ ಇಲಾಖೆ ಹಾಗೂ ನಾನು ಕೂಡ ಮಾಡಿದ್ದಿನಿ ಆದರೆ ಇದು ಅವರ ಸ್ವಂತ ನಿರ್ಧಾರವಾಗಿದೆ..ಅವರು ರಾಜಕೀಯಕ್ಕೆ ಹೋಗೋ ಬಗ್ಗೆ ಅವರೇ ಹೇಳಬಹುದು..ಅವರ ಸೇವೆಗೆ ನಾನು ನಗರ ಆಯುಕ್ತನಾಗಿ ಧನ್ಯವಾದ ಸಲ್ಲಿಸುತ್ತೇನೆ. ಅವರು 24 ಗಂಟೆ ತನ್ನ ಸೇವೆಯನ್ನ ಮಾಡ್ತಿದ್ರು. ಅವರ ಅನುಭವದ ಮೇರೆಗೆ ಮುಂದಿನ ನಡೆ ತೆಗೆದುಕೊಂಡಿದ್ದಾರೆ... ದಕ್ಷಿಣಾ ವಿಭಾಗದಲ್ಲಿ ಅವ್ರು ಬಹಳ ಕೆಲಸ ಮಾಡಿದ್ದಾರೆ.ಹಾಗೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿ ದ್ದಾರೆ.Body:KN_BNG_04_28_TSUNIKUMAR_BHAVYA_7204498Conclusion:KN_BNG_04_28_TSUNIKUMAR_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.