ETV Bharat / briefs

ತುಮಕೂರಲ್ಲೂ ಜನರಿಗೆ ಮೈಂಡ್​ ವಾಶ್​...​ ಈಜಿ ಮೈಂಡ್ ಸಂಸ್ಥೆ ನಂಬಿದವರಿಗೆ ಮಹಾ ವಂಚನೆ ಆರೋಪ - tumakuru

ಈಜಿ ಮೈಂಡ್ ಸಂಸ್ಥೆ ಸುಮಾರು 30ರಿಂದ 35 ಲಕ್ಷ ರೂ. ವಂಚಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಮಾಹಿತಿ ನೀಡಿದ್ದಾರೆ.

ಈಜಿ ಮೈಂಡ್
author img

By

Published : Jun 18, 2019, 8:51 PM IST

ತುಮಕೂರು: ರಾಜ್ಯಾದ್ಯಂತ ಐಎಂಎ ವಂಚನೆ ಪ್ರಕರಣ ಸದ್ದು ಮಾಡಿರುವ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲೂ ಖಾಸಗಿ ಕಂಪನಿಯೊಂದು ಜನರಿಗೆ ಮಕ್ಮಲ್​ ಟೋಪಿ ಹಾಕಿದೆ ಎಂದು ಆರೋಪ ಕೇಳಿಬಂದಿದೆ.

ಈಜಿ ಮೈಂಡ್ ಸಂಸ್ಥೆಯಿಂದ ಸುಮಾರು 30 ರಿಂದ 35 ಲಕ್ಷ ರೂ. ವಂಚನೆಯಾಗಿದೆ ಎಂದು ದಾಖಲಾಗಿರುವ ದೂರು ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಈಜಿ ಮೈಂಡ್ ಸಂಸ್ಥೆಯಿಂದ ವಂಚನೆಗೊಳಗಾಗಿದ್ದವರ ಪೈಕಿ ಕೇವಲ 10 ಜನ ಮಾತ್ರ ಸಂಸ್ಥೆ ವಿರುದ್ಧ ದೂರು ನೀಡಿದ್ದಾರೆ ಎಂದು ಅವರು ತಿಳಿಸಿದರು.

ಈಜಿ ಮೈಂಡ್ ಸಂಸ್ಥೆಯಿಂದ ವಂಚನೆ ಆರೋಪ

ದೂರು ನೀಡಲು ಒಂದು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ನಗರದ ಚಿಲುಮೆ ಕಲ್ಯಾಣ ಮಂಟಪದಲ್ಲಿ ಪೊಲೀಸ್​ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್​ಪಿ ವಂಶಿ ಕೃಷ್ಣ ಹೇಳಿದ್ರು.

ಈಜಿ ಮೈಂಡ್ ಸಂಸ್ಥೆಯ ಮಾಲೀಕ ಅಸ್ಲಮ್ ವಿದೇಶಕ್ಕೆ ಪರಾರಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ತುಮಕೂರು: ರಾಜ್ಯಾದ್ಯಂತ ಐಎಂಎ ವಂಚನೆ ಪ್ರಕರಣ ಸದ್ದು ಮಾಡಿರುವ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲೂ ಖಾಸಗಿ ಕಂಪನಿಯೊಂದು ಜನರಿಗೆ ಮಕ್ಮಲ್​ ಟೋಪಿ ಹಾಕಿದೆ ಎಂದು ಆರೋಪ ಕೇಳಿಬಂದಿದೆ.

ಈಜಿ ಮೈಂಡ್ ಸಂಸ್ಥೆಯಿಂದ ಸುಮಾರು 30 ರಿಂದ 35 ಲಕ್ಷ ರೂ. ವಂಚನೆಯಾಗಿದೆ ಎಂದು ದಾಖಲಾಗಿರುವ ದೂರು ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಈಜಿ ಮೈಂಡ್ ಸಂಸ್ಥೆಯಿಂದ ವಂಚನೆಗೊಳಗಾಗಿದ್ದವರ ಪೈಕಿ ಕೇವಲ 10 ಜನ ಮಾತ್ರ ಸಂಸ್ಥೆ ವಿರುದ್ಧ ದೂರು ನೀಡಿದ್ದಾರೆ ಎಂದು ಅವರು ತಿಳಿಸಿದರು.

ಈಜಿ ಮೈಂಡ್ ಸಂಸ್ಥೆಯಿಂದ ವಂಚನೆ ಆರೋಪ

ದೂರು ನೀಡಲು ಒಂದು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ನಗರದ ಚಿಲುಮೆ ಕಲ್ಯಾಣ ಮಂಟಪದಲ್ಲಿ ಪೊಲೀಸ್​ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್​ಪಿ ವಂಶಿ ಕೃಷ್ಣ ಹೇಳಿದ್ರು.

ಈಜಿ ಮೈಂಡ್ ಸಂಸ್ಥೆಯ ಮಾಲೀಕ ಅಸ್ಲಮ್ ವಿದೇಶಕ್ಕೆ ಪರಾರಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

Intro:ಈಜಿ ಮೈಂಡ್ ಸಂಸ್ಥೆಯ ದೊಖಾ ವಿರುದ್ಧ 10 ಮಂದಿ ದೂರು.....
ಜಿಲ್ಲಾ ಎಸ್ಪಿ ವಂಶಿ ಕೃಷ್ಣ ಹೇಳಿಕೆ....
ತುಮಕೂರು
ತುಮಕೂರು ನಗರದಲ್ಲಿ ಈಜಿ ಮೈಂಡ್ ಸಂಸ್ಥೆಯಿಂದ ವಂಚನೆಗೊಳಗಾಗಿದ್ದವರ ಪೈಕಿ ಕೇವಲ 10 ಮಂದಿ ಮಾತ್ರ ಸಂಸ್ಥೆ ವಿರುದ್ಧ ದೂರು ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರಾಗಿ ಮಾತನಾಡಿದ ಅವರು, ಇದುವರೆಗೂ ಸುಮಾರು 30ರಿಂದ 35 ಲಕ್ಷ ರು ವಂಚನೆಯಾಗಿದೆ ಎಂದು ದೂರು ನೀಡಲಾಗಿದೆ. ದೂರು ನೀಡಲು ಒಂದು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ನಗರದ ಚಿಲುಮೆ ಕಲ್ಯಾಣಮಂಟಪದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ ಎಂದರು.
ಈಜಿ ಮೈಂಡ್ ಸಂಸ್ಥೆಯ ಮಾಲೀಕ ಅಸ್ಲಮ್ ವಿದೇಶಕ್ಕೆ ಪರಾರಿ ಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.



Body:ತುಮಕೂರು


Conclusion:

For All Latest Updates

TAGGED:

tumakuru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.